ಇದು ಮಹಿಳಾ ವಿಜಯವಯ್ಯಾ …  


Team Udayavani, Mar 28, 2017, 10:06 PM IST

mahila.jpg

ಮಹಿಳೆಯರದ್ದೇ ಸಂಗೀತ, ಸಾಹಿತ್ಯ ಮತ್ತು ಗಾಯನ   

ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇಂದು ವಿಶ್ವನಾಥ್‌, ಮಹಿಳೆಯರೇ ತೊಡಗಿಸಿಕೊಂಡಿರುವ ಇಪ್ಪತ್ತೈದು ಗೀತೆಗಳಿರುವ ಭಾವಗೀತೆಗಳನ್ನು ಒಳಗೊಂಡಿರುವ ಡಿವಿಡಿಯನ್ನು ಹೊರತಂದಿ¨ªಾರೆ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಇಂಥ ಪ್ರಯತ್ನ ಇದೇ ಮೊದಲು. “ಚಾಂದಿನಿ’ ಹೆಸರಿನ ಆಲ್ಬಮ್ ಅನ್ನು ಹೃಷಿ ಆಡಿಯೋ ಹೊರತಂದಿದೆ. ಈ ಆಲ್ಬಮ್ ಭಾವಗೀತೆಗಳನ್ನು ಬರೆದವರು, ಸಂಗೀತ ಸಂಯೋಜನೆ, ಹಾಡುಗಾರಿಕೆ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿರುವುದು ವಿಶೇಷ. ಈ ಆಲ್ಬಂನ ಮುಖ್ಯ ಆಕರ್ಷಣೆ ಚಾಂದಿನಿಯವರು. ತೃತೀಯ ಲಿಂಗಿಗಳಾದ ಚಾಂದಿನಿ, ಕವಿಗಳು ಕೂಡ. ಅವರ¨ªೊಂದು ಕವಿತೆಯನ್ನು ಈ ಆಲ್ಬಮ್ನಲ್ಲಿ ಬಳಸಿಕೊಳ್ಳಲಾಗಿದೆ. “ಚಾಂದಿನಿಯವರ ಹೆಸರಿನ ಕವಿತೆಯನ್ನೇ ಈ ಆಲ್ಬಮ್ನಲ್ಲಿ ಬಳಸಿಕೊಂಡಿದ್ದೇವೆ. ಈ ಕಾರಣಕ್ಕಾಗಿಯೇ ಆಲ್ಬಂಗೆ ಚಾಂದಿನಿ ಎಂದೇ ಹೆಸರಿಟ್ಟಿದ್ದೇವೆ ‘ ಎನ್ನುತ್ತಾರೆ ಇಂದು ವಿಶ್ವನಾಥ್‌.  ಕನ್ನಡದ ಹಿರಿಯ ಹಾಗೂ ಹೊಸ ತಲೆಮಾರಿನ ಕವಯಿತ್ರಿಯರಾದ ಎಚ್‌. ಎಲ್. ಪುಷ್ಪ, ಮಾಲತೀ ಪಟ್ಟಣಶೆಟ್ಟಿ, ದೀಪಾ ಗಿರೀಶ್‌, ವನಮಾಲ ಸಂಪನ್ನಕುಮಾರ್‌, ಹೆಚ್‌. ಸಿ ಭುವನೇಶ್ವರಿ, ನಿರ್ಮಲಾ ಎಲಿಗಾರ್‌, ಪದ್ಮ ಟಿ. ಚಿನ್ಮಯಿ, ಪದ್ಮಿನಿ, ದೀಪಾ, ನೂತನ್‌, ನಳಿನಾ, ನಂದಿನಿ ವಿಶ್ವನಾಥ್‌, ಜಯಶ್ರೀ ಕಂಬಾರ್‌, ಶಮಾ ನಂದಿಬೆಟ್ಟ, ಎಸ್‌. ಪಿ ವಿಜಯಲಕ್ಷಿ¾à, ಶಾಂತ ಸನ್ಮತಿ ಕುಮಾರ್‌ ಅವರ ಹಾಡುಗಳು ಇದರಲ್ಲಿ ಸೇರಿವೆ. ಕಮಲಾ ಹಂಪನಾ ಅವರ ಎಂಟು ಆಧುನಿಕ ವಚನಗಳೂ ಇದರಲ್ಲಿವೆ. ಸುಗಮಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ನಾಗಚಂದ್ರಿಕಾ ಭಟ್‌, ಮಾಲಿನಿ ಕೇಶವ್‌, ಕೆ ಎಸ್‌ ಸುರೇಖಾ, ಶೃತಿ ರಾವ್‌, ಅಲ್ಕಾ ಸಂದೀಪ್‌, ಕುಸುಮಾ ಜೈನ್‌ ಹಾಡಿ¨ªಾರೆ. ಆಲ್ಬಂಗೆ ಸಂಗೀತ ನೀಡಿರುವ ಇಂದು ವಿಶ್ವನಾಥ್‌ ಅವರು ನಾಲ್ಕು ಗೀತೆಗಳನ್ನು ಹಾಡಿ¨ªಾರೆ. ಇವೆಲ್ಲದರ ನಡುವೆ ಈ ಆಲ್ಬಂ ಸಿಡಿಯ ನಿರ್ಮಾಪಕರೂ ಮಹಿಳೆಯೇ, ಹರ್ಷಿ ಆಡಿಯೋ ಸಂಸ್ಥೆಯ ಮಾಲಕಿ ಹೇಮಾ ಅರುಣ್‌ ಸಿಂಗ್‌ ಅವರು ಈ ಸಿಡಿಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿ¨ªಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.