ಬನಿತಾ ಬರ್ತಾಳೆ 


Team Udayavani, Apr 27, 2018, 6:00 AM IST

322.jpg

ಅಕ್ಟೋಬರ್‌ನಲ್ಲಿ ಬನಿತಾ ಸಂಧು ಬರುತ್ತಾಳೆ ಎಂದರೆ ಯಾರೀಕೆ ಬನಿತಾ ಸಂಧು, ಅವಳೇಕೆ ಅಕ್ಟೋಬರ್‌ನಲ್ಲಿ ಬರಬೇಕೆಂಬ ಪ್ರಶ್ನೆಗಳು ಮೂಡುವುದು ಸಹಜ. ಬನಿತಾ ಸಂಧು ಬಾಲಿವುಡ್‌ಗೆ ಬಂದಿರುವ ನವನಟಿ, ಅಕ್ಟೋಬರ್‌ ಎನ್ನುವುದು ಅವಳು ನಟಿಸುತ್ತಿರುವ ಚಿತ್ರದ ಹೆಸರು. ಎಲ್ಲವೂ ಅಂದುಕೊಂಡಂತೆ ಆದರೆ ಈ ಚಿತ್ರ ಅಕ್ಟೋಬರ್‌ನಲ್ಲೇ ಬಿಡುಗಡೆಯಾಗಲಿದೆ. ಇದಕ್ಕೆ ಮುಂಚಿತವಾಗಿ ಬನಿತಾ ಸಂಧು ಎಂಬ ನವನಟಿಯ ಒಂದು ಕಿರುಪರಿಚಯ.

ಬನಿತಾ ಹುಟ್ಟಿ ಬೆಳೆದದ್ದೆಲ್ಲ ಲಂಡನ್‌ನಲ್ಲಿ. ಇವಳ ತಂದೆ-ತಾಯಿ ಮೂಲತಃ ಪಂಜಾಬಿನವರು. ಎರಡನೇ ವಿಶ್ವಯುದ್ಧ ಸಮಯದಲ್ಲೇ ಬನಿತಾಳ ಅಜ್ಜ ಇಂಗ್ಲೆಂಡ್‌ಗೆ ವಲಸೆ ಹೋಗಿ ನೆಲೆಯಾಗಿ ಅಲ್ಲಿಯ ಪ್ರಜೆಯಾಗಿದ್ದರು. ಹೀಗಿದ್ದರೂ ಬನಿತಾಳ ಕುಟುಂಬ ಭಾರತ ಜತೆಗಿನ ಸಂಬಂಧವನ್ನು ಕಳೆದುಕೊಂಡಿರಲಿಲ್ಲ. ಸಿಕ್ಖ್ ಸಮುದಾಯದ ಬನಿತಾ ಮಾತ್ರ ಲಂಡನ್‌ ಪ್ರಜೆ. 

ಚಿಕ್ಕಂದಿನಲ್ಲೇ ಬನಿತಾಳಿಗೆ ನಟಿಸುವ ಗೀಳು ಇತ್ತು. ಕೆಲವು ಜಾಹೀರಾತುಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದ ಈ ಹದಿಹರೆಯದ ಹುಡುಗಿಯ ಗಮನಹರಿದದ್ದು ಬಾಲಿವುಡ್‌ನ‌ತ್ತ. ಇದಕ್ಕೆ ಕಾರಣ ನಿರ್ದೇಶಕ ಶೂಚಿತ್‌ ಸರ್ಕಾರ್‌. ಜಾಹೀರಾತು ಚಿತ್ರಗಳಲ್ಲಿ ಈ ಪೋರಿಯನ್ನು ನಿರ್ದೇಶಿಸಿದ್ದ ಸರ್ಕಾರ್‌ಗೆ ಅಕ್ಟೋಬರ್‌ ಚಿತ್ರದ ಚೆಲ್ಲು ಹುಡುಗಿಯ ಪಾತ್ರಕ್ಕೆ ಇವಳೇ ಲಾಯಕ್‌ ಎಂದೆನಿಸಿದ್ದಾಳೆ. ಹೀಗಾಗಿ ಮೊದಲ ಚಿತ್ರದಲ್ಲೇ ವರುಣ್‌ ಧವನ್‌ಗೆ ನಾಯಕಿಯಾಗುವ ಅದೃಷ್ಟ ಒಲಿದು ಬಂದಿದೆ. ಇಷ್ಟಕ್ಕೂ ಬನಿತಾ ಸಂಧು ಎಂಬ ಹುಡುಗಿ ಅಕ್ಟೋಬರ್‌ಗೆ ನಾಯಕಿಯಾಗಿದ್ದಾಳೆ ಎಂಬ ವಿಚಾರ ಗೊತ್ತಾದದ್ದೇ ವರುಣ್‌ ಧವನ್‌ ಅವಳ ಫೋಟೊವನ್ನು ಟ್ವೀಟ್‌ ಮಾಡಿದ ಬಳಿಕ. 

ಅನಂತರ ಚಿತ್ರದ ಟ್ರಯಲರ್‌ ನೋಡಿದವರಿಗೆ ಈ ಹುಡುಗಿಯಲ್ಲೇನೋ ವಿಶೇಷವಿದೆ ಎಂದೆನಿಸಿದೆ. ಹೀಗಾಗಿ ಬನಿತಾ ಈಗ ಬಾಲಿವುಡ್‌ನ‌ ನೀಲಿಕಣ್ಣಿನ ಹುಡುಗಿಯಾಗಿದ್ದಾಳೆ. ಗ್ಲಾಮರ್‌ ಗೊಂಬೆಯಂತಿರುವ ಬನಿತಾ ಅಕ್ಟೋಬರ್‌ನಲ್ಲಿ ಮಾತ್ರ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ ನಟಿಸಿದ್ದಾಳಂತೆ. ಮೂಲತಃ ಬನಿತಾ ತುಂಟಾಟದ ಮಲ್ವಿಬಬ್ಲಿ ಹುಡುಗಿ. ಆದರೆ, ಅಕ್ಟೋಬರ್‌  ಪಾತ್ರಕ್ಕಾಗಿ ಅವಳು ತನ್ನ ಮೂಲ ಸ್ವಭಾವವನ್ನೇ ಬದಲಾಯಿಸಿಕೊಳ್ಳಬೇಕಾ ಯಿತಂತೆ. ವಾರಗಟ್ಟಲೆ ತುಂಟಾಟ, ಕೀಟಲೆಯನ್ನು ಅದುಮಿಟ್ಟು ಬದುಕಲು ಬಹಳ ಕಷ್ಟಪಡಬೇಕಾಯಿತು ಎಂದು ಬನಿತಾ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾಳೆ. 

ಟಾಪ್ ನ್ಯೂಸ್

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.