ನನ್ನ ಪ್ರೀತಿಯ ಗೆಳೆಯ


Team Udayavani, Nov 9, 2018, 6:00 AM IST

14.jpg

ಇವನು ಬೇರೆ ಯಾರೂ ಅಲ್ಲ ನನ್ನ ನೆಚ್ಚಿನ ಗೆಳೆಯ, ಯಾವಾಗಲೂ ನನ್ನ ಕೈ ಹಿಡಿದು ನನ್ನೊಂದಿಗೆ ನಿಲ್ಲುವನು. ನನ್ನ ಪಕ್ಕದಲ್ಲಿ ಯಾರೂ ಇರಲಾರರು, ನನ್ನ ಮತ್ತು ನನ್ನೀ ಗೆಳೆಯನ ಬಿಟ್ಟು ಎಲ್ಲರೂ ನಮಗೆ ಎದುರಾಗಿ ನಿಲ್ಲುವರು. ನನಗೆ ಬೇಸರವಿಲ್ಲ. ಯಾಕೆಂದರೆ, ಇವನು ನನ್ನ ಬಳಿ ಬಂದರೆ ನಗದವರು ಕೂಡ ಒಂದು ಕ್ಷಣ ಮೊಗತುಂಬ ಮುಗುಳ್ನಗೆ ಚೆಲ್ಲಿ ಬಿಡುತ್ತಾರೆ. ಅದು ನನ್ನ ಗೆಳೆಯನ ಸಾಮಾರ್ಥ್ಯ. ಇವನಿಗೆ ಯಾರನ್ನು ನೋಯಿಸಲೂ ಬರುವುದಿಲ್ಲ. ಇವನಲ್ಲಿನ ಅದ್ಭುತ ಗುಣವೆಂದರೆ, ಚೆಲ್ಲಿದ ಸಭೆಯನ್ನು ಒಂದುಗೂಡಿಸಿ ಅವರಲ್ಲಿ ಏನೇ ಮುನಿಸಿದ್ದರೂ ನಗು ಚೆಲ್ಲಿಸುವ ಜಾದೂಗಾರನವನು.

ನನಗೂ ಅವನಿರುವಾಗ ಯಾರ ಸಂಗವೂ ಬೇಕಿಲ್ಲ. ಕಾರಣ, ಅವನು ನನಗೆ ಎಂದೂ ಒಂಟಿತನವನ್ನು ಕಾಡಲು ಬಿಟ್ಟಿಲ್ಲ. ನಿಜ ಹೇಳಬೇಕಾದರೆ, ಇವನು ಗಾತ್ರದಲ್ಲಿ ಎಲ್ಲರಿಗಿಂತ ಚಿಕ್ಕವನು, ಆದರೆ ಇವನ ಸಾಮರ್ಥ್ಯ ಅಳತೆಗೂ ಮೀರಿದ್ದು.
ಇನ್ನು  ಶುಭ ಸಂಭ್ರಮದ ದಿನಗಳಲ್ಲಂತೂ ಹೇಳುವುದೇ ಬೇಡ ಎಲ್ಲರು ನನ್ನ ಗೆಳೆಯನ ನೋಡಿ ನನ್ನ ಬಳಿ ಓಡೋಡಿ ಬರುತ್ತಾರೆ.

ನಾನು ಕೆಲವೊಮ್ಮೆ ನಿಮ್ಮ ಆ ಸುಂದರ ನಗೆ ಚೆಲ್ಲಿ ಎಂದರೆ ಕೂಡಲೆ ನಗೆಯ ಸಾಗರವನ್ನೇ ಹರಿಸುತ್ತಾರೆ. ಆದರೆ ಆ ನಗು ನನಗಲ್ಲ; ನನ್ನ ಗೆಳೆಯನಿಗೆ ಮಾತ್ರ. ಆದರೂ ನನ್ನೀ ಗೆಳೆಯನ ಮೂಲಕ ಎಲ್ಲರಲ್ಲೂ ನಗೆಹನಿಗಳ ಚೆಲ್ಲಿಸಿದೆ ಎಂಬ ನೆಮ್ಮದಿ ನನಗಿರುತ್ತದೆ. ಆದರೆ, ಈಗ ನನ್ನ ಗೆಳೆಯನಿಗೆ ಆರೋಗ್ಯ ಸರಿಯಿಲ್ಲ. ನನ್ನ ಎದುರಿದ್ದ ಜನರಲ್ಲಿ ನಗು ತರಿಸಲು ನನಗಾಗುತ್ತಿಲ್ಲ. ನನ್ನ ಗೆಳೆಯನಿಲ್ಲದೆ ನಿಂತು ನಗುಚೆಲ್ಲಲಾಗದೇ ಜನರೆಲ್ಲ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇವರೆಲ್ಲರನ್ನು ಒಂದು ಚೌಕದೊಳಗೆ ಸೇರಿಸಿ ನಗುತರಿಸಲು ನೀನು ಬೇಗ ಸರಿಯಾಗಿ ಬರಬೇಕು, ನನ್ನ ಪ್ರೀತಿಯ ಕೆಮರಾವೇ.  

ಅಕ್ಷಯ ರೈ
ದ್ವಿತೀಯ ಬಿ. ಎ. ಆಳ್ವಾಸ್‌ ಕಾಲೇಜು, ಮೂಡುಬಿದ್ರಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.