ಸಂಡೇ ಲಹರಿ


Team Udayavani, Oct 25, 2019, 4:53 AM IST

q-55

ಶುಕ್ರವಾರ ಬಂತೆಂದರೆ ಒಂದು ನಿಟ್ಟುಸಿರು ಬಿಟ್ಟಂತಾಗುತ್ತದೆ. ಶನಿವಾರ ಒಂದರ್ಧ ದಿನ ಹೋದರೆ ಮತ್ತೆ ಕಾಲೇಜಿನತ್ತ ಹೆಜ್ಜೆ ಹಾಕುವುದು ಸೋಮವಾರ.

ರವಿವಾರದಂದು ನನಗೆ ಸೂರ್ಯೋದಯವಾಗುವುದೇ ಹನ್ನೊಂದು ಗಂಟೆಯ ನಂತರ. ನಾನು ಸೂರ್ಯವಂಶದವಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದಾಗಿ ಬಾತ್‌ ರೂಮ್‌ ಸಿಂಗಿಂಗ್‌ ಶೋನಿಂದ ನನ್ನ ದಿನ ಪ್ರಾರಂಭ. ತಿನ್ನುವ ವಿಷಯದಲ್ಲಿ ನಮ್ಮದು ಎತ್ತಿದ ಕೈ. ಬೆಳಗಿನ ಉಪಹಾರ ಹಾಗು ಮಧ್ಯಾಹ್ನದ ಊಟ ಏಕಕಾಲದಲ್ಲಾಗುತ್ತದೆ.

ಊಟದ ಬಳಿಕ ಕುಂಭಕರ್ಣನ ಸಿದ್ಧಾಂತವನ್ನು ಪಾಲಿಸುವ ನಾನು ಎರಡನೆಯ ಸುತ್ತಿನ ನಿದ್ರೆಗೆ ಜಾರುತ್ತೇನೆ. ಸಂಜೆ 5 ಗಂಟೆಗೆ ಎದ್ದು ಕಾಪಿ ಹೀರಿ ತಮ್ಮನೊಂದಿಗೆ ಜಗಳ ಮಾಡಿದ ಬಳಿಕ ನೆನಪಾಗುವುದು ಸೋಮವಾರಕ್ಕೆ ಬಾಕಿ ಇಟ್ಟಿರುವ ಹೋಂವರ್ಕ್‌ಗಳು. ತಮ್ಮನೊಂದಿಗೆ ಜಗಳವಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಆಗಲೇ ಹೋಮ್‌ವರ್ಕ್‌ ಮಾಡಬಹುದಿತ್ತಲ್ಲ ಎಂದು ಜ್ಞಾನೋದಯವಾಗುತ್ತದೆ. ತಿಳಿ ಸಂಜೆಯ ಹೊತ್ತಿಗೆ ಸೂರ್ಯ ಇಳಿಯುತ್ತಿದ್ದಂತೆ ಮನಸ್ಸಿನಲ್ಲಿ ಅದೇನೋ ದುಗುಡ ಸೋಮವಾರ ಬಂತೆಂದು!

ಮನೆಗೆಲಸದಲ್ಲಿ ಬಹಳ ಉದಾಸೀನಳಾಗುವ ನಾನು ಎಲ್ಲ ಕೆಲಸವನ್ನು ಅಮ್ಮನ್ನಿಂದಲೇ ಮಾಡಿಸುತ್ತೇನೆ ! ಇನ್ನೇನು, ಕೆಲವು ಗಂಟೆಗಳಲ್ಲಿ ಬೆಳಗಾಗಿ ಮತ್ತೆ ಕಾಲೇಜಿಗೆ ಬೇಗ ಎದ್ದು ಹೊರಡಬೇಕಲ್ಲ ಎಂದು ಯೋಚಿಸಿ ಮಲಗುತ್ತೇನೆ.

ಯಾರಾದರೂ ವಿಜ್ಞಾನಿಗಳು ಬಂದು ರಿಮೋಟ್‌ ಕಂಡು ಹಿಡಿದರೆ ಅದನ್ನು ಮೊದಲು ನಾನು ಖರೀದಿಸಿ ಸಂಡೇಯನ್ನು ಪ್ವಾಸ್‌ ಮಾಡಿ ಮಂಡೆ ಪ್ಲೇ ಆಗದಂತೆ ಮಾಡುತ್ತಿದ್ದೆ.

ವೈಷ್ಣವಿ ಜೆ. ರಾವ್‌
ಪ್ರಥಮ ಬಿ.ಎ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.