![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 16, 2021, 12:52 PM IST
ನವ ದೆಹಲಿ : ದೇಶದ ಅತ್ಯಂತ ದೊಡ್ಡ ಟೆಲಿಕಾಮ್ ನೆಟ್ ವರ್ಕ್ ಗಳ ದೈತ್ಯ ಎಂದು ಕರೆಸಿಕೊಳ್ಳುವ ಏರ್ ಟೆಲ್ ಹೊಸದೊಂದು ಪೋಸ್ಟ್ ಪೇಯ್ಡ್ ಪ್ಲ್ಯಾನ್ ನನ್ನು ಜಾರಿಗೆ ತಂದಿದೆ. ಏನಿದೆ ಆ ಯೋಜನೆಯಲ್ಲಿ. ಏರ್ ಟೆಲ್ ಏನೆಲ್ಲಾ ಸೌಲಭ್ಯವನ್ನು ಒದಗಿಸಿದೆ ಎಂಬ ಮಾಹಿತಿಯನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಇದೊಂದು ಫ್ಯಾಮಿಲಿ ಪ್ಲ್ಯಾನ್ ಆಗಿದೆ. ಏರ್ ಟೆಲ್ ನ ಪೋಸ್ಟ್ಪೇಯ್ಡ್ ಯೋಜನೆ ರೂ. 399 ರಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 500 ಜಿಬಿ ತನಕದ ಡಾಟ ಸೌಲಭ್ಯ, ಒಟಿಟಿ ಚಂದಾದಾರಿಕೆ ಮತ್ತು ಆಡ್-ಆನ್ ಸಂಪರ್ಕದಂತಹ ಸೌಲಭ್ಯಗಳು ಒಳಗೊಂಡಿವೆ.
ಓದಿ : ಪೆಟ್ರೋಲ್, ಡಿಸೇಲ್ : GST ವ್ಯಾಪ್ತಿಗೆ ಇಲ್ಲ : ನಿರ್ಮಲಾ ಸೀತಾರಾಮನ್
ಏರ್ ಟೆಲ್ ನ Me & My Family ಪ್ಲ್ಯಾನ್ ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಅನೇಕ ಅನುಕೂಲತೆಗಳನ್ನು ಒಳಗೊಂಡಿದೆ.
Me & My Family ಪ್ಲ್ಯಾನ್ ಹೇಗಿದೆ..?
ಏರ್ ಟೆಲ್ ನ ಫ್ಯಾಮಿಲಿ ಪ್ಲ್ಯಾನ್ ಬೆಲೆ 749, 999 ಮತ್ತು 1,599 ರೂ. ನಲ್ಲಿ ಲಭ್ಯವಿದೆ., ನೀವು ಸರಳವಾದ ಪೋಸ್ಟ್ ಪೇಯ್ಡ್ ಪ್ಲ್ಯಾನ್ ನಲ್ಲಿ ಆಡ್-ಆನ್ ಸಂಪರ್ಕವನ್ನು ತೆಗೆದುಕೊಂಡರೆ, ಅದರ ಶುಲ್ಕ 299 ರೂ. ಅಂತೆಯೇ, ಡಾಟ ಆಡ್-ಆನ್ ಗಳಿಗಾಗಿ ತಿಂಗಳಿಗೆ 99 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಅದೇ ಸಮಯದಲ್ಲಿ, ಇದು ಮಿ ಅಂಡ್ ಮೈ ಫ್ಯಾಮಿಲಿ ಪ್ಲ್ಯಾನ್ ನಲ್ಲಿ ಒಟ್ಟಿಗೆ ಬರುತ್ತದೆ.
ಭಾರ್ತಿ ಏರ್ ಟೆಲ್ ನ 749 ರೂ. ಪೋಸ್ಟ್ಪೇಯ್ಡ್ ಪ್ಲ್ಯಾನ್ ನಲ್ಲಿ ಎರಡು ಉಚಿತ ಆಡ್-ಆನ್ ಸಂಪರ್ಕಗಳು ಲಭ್ಯವಿದ್ದು, ಇದರಲ್ಲಿ ನಿಯಮಿತ ಮತ್ತು ಏಕೈಕ ಡಾಟಾ ಆಡ್-ಆನ್ ಲಭ್ಯವಿದೆ.
ಈ ಪ್ಲ್ಯಾನ್ ಒಂದು ತಿಂಗಳಿಗೆ 125 ಜಿಬಿ ಡಾಟವನ್ನು ನೀಡುತ್ತದೆ, ಇದರೊಂದಿಗೆ ಡೇಟಾ ರೋಲ್ ಓವರ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದರಲ್ಲಿ, ಎಲ್ಲಾ ನೆಟ್ ವರ್ಕ್ ಗಳಲ್ಲಿ ಅನಿಯಮಿತ ಕರೆ ಮತ್ತು 100 ಎಸ್ ಎಂ ಎಸ್ ಸಹ ಏರ್ ಟೆಲ್ ನೀಡಿದೆ.
ಓದಿ : ಜರ್ಮನಿ, ಫ್ರಾನ್ಸ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಲಸಿಕೆ ನೀಡಿಕೆ ಸ್ಥಗಿತ: ಕಾರಣವೇನು?
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.