ವಿವಾದಿತ ಥಾರ್ 43 ಲಕ್ಷಕ್ಕೆ ಮರು ಹರಾಜು!
Team Udayavani, Jun 7, 2022, 11:05 AM IST
ತಿರುವನಂತಪುರ: ಕೇರಳದ ಗುರುವಾಯೂರು ಕೃಷ್ಣ ದೇಗುಲದ “ಥಾರ್’ ಕಾರನ್ನು ಸಾರ್ವಜನಿಕವಾಗಿ ಮರು ಹರಾಜು ಕೂಗಲಾಗಿದ್ದು, 43 ಲಕ್ಷ ರೂ.ಗೆ ಹರಾಜಾಗಿದೆ. ದುಬಾೖಯಲ್ಲಿ ನೆಲೆಸಿರುವ ವಿಘ್ನೇಶ್ ವಿಜಯ್ಕುಮಾರ್, ಕೇರಳದಲ್ಲಿರುವ ಪೋಷಕರಿಗಾಗಿ ಈ ಕಾರು ಖರೀದಿಸಿದ್ದಾರೆ.
ಕಳೆದ ವರ್ಷವೂ ಇದರ ಹರಾಜು ನಡೆದಿತ್ತು. ಆಗ ಅಮಲ್ ಮೊಹಮದ್ ಅಲಿ ಎಂಬವರು ಮಾತ್ರವೇ ಹರಾಜು ಕೂಗಿ, ಕೇವಲ 15.10 ಲಕ್ಷ ರೂ.ಗೆ ಖರೀದಿಸಿದ್ದರು.
ಆಗ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ ಎನ್ನುವ ವಿವಾದವೆದ್ದು ಅದು ಕೇರಳ ಹೈಕೋರ್ಟ್ ವರೆಗೂ ತಲುಪಿತ್ತು. ಅನಂತರ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಹರಾಜು ನಡೆಸಲಾಗಿದೆ.
ಅದರಲ್ಲಿ ಕಾರಿನ ಮೂಲ ಬೆಲೆಯನ್ನು 15 ಲಕ್ಷ ರೂ. ಎಂದು ಘೋಷಿಸಲಾಗಿದ್ದು, ಅದಕ್ಕಿಂತ 3 ಪಟ್ಟು ಹೆಚ್ಚು ಬೆಲೆಗೆ ಕಾರು ಮಾರಾಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Instagram: ಹದಿಹರೆಯದವರಿಗೆಂದೇ ವಿಶೇಷ ಇನ್ಸ್ಟಾಗ್ರಾಂ ಖಾತೆ; ಮಕ್ಕಳ ಸುರಕ್ಷತೆಗಾಗಿ ಕ್ರಮ
Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್- ಚೆನ್ನೈ ಘಟಕ ಪುನರಾರಂಭ
iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?
iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್-16 ಬೆಲೆಯಲ್ಲಿ ಇಳಿಕೆ
Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್ ಬಿಡುಗಡೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.