WhatsApp: ವಾಟ್ಸಾಪ್‌ ನಲ್ಲಿ ಬಂತು ʼಚಾಟ್‌ ಲಾಕ್‌ʼ ಫೀಚರ್:‌ ಬಳಕೆ ಹೇಗೆ?


Team Udayavani, May 16, 2023, 11:18 AM IST

tdy-5

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್ ನಲ್ಲಿ ತಿಂಗಳಿಗೆ ಹೊಸ ಹೊಸ ಅಪ್ಡೇಟ್‌ ಗಳು ಬರುತ್ತಿರುತ್ತದೆ. ಇದೀಗ ಮತ್ತೊಂದು ನೂತನ ಫೀಚರ್‌ ವೊಂದು ಬಂದಿದೆ. ವಾಟ್ಸಾಪ್ ಹೊಸ ಚಾಟ್ ಲಾಕ್ ಫೀಚರ್‌ ನ್ನು ಪರಿಚಯಿಸಿದೆ.

ದಿನನಿತ್ಯ ವಾಟ್ಸಾಪ್‌ ನಲ್ಲಿ ನೂರಾರು ಮೆಸೇಜ್‌ ಗಳು ಬರುತ್ತಿರುತ್ತದೆ. ನಾವು ನಮ್ಮ ಆತ್ಮೀಯರೊಂದಿಗೆ ಚಾಟ್‌ ಗಳನ್ನು ಮಾಡುತ್ತೇವೆ. ಕೆಲವೊಮ್ಮೆ ನಮ್ಮ ಮೊಬೈಲ್‌ ನ್ನು ಸ್ನೇಹಿತರಿಗೆ ಅಥವಾ ಬೇರೆಯವರ ಕೈಗೆ ಕೊಟ್ಟರೆ ಅವರು ನಮ್ಮ ವಾಟ್ಸಾಪ್‌ ಚಾಟ್ ನ್ನು ಅನಿರೀಕ್ಷಿತವಾಗಿ ನೋಡಬಹುದು. ಆದರೆ ಇದಕ್ಕೆ ಈಗ ಹೊಸ ಪರಿಹಾರವನ್ನು ಮೆಟಾ ಒಡೆತನದ ವಾಟ್ಸಾಪ್‌ ಹೊರ ತಂದಿದೆ. ಅದುವೇ ಚಾಟ್‌ ಲಾಕ್‌ ಫೀಚರ್.‌

ಮೊಬೈಲ್‌ ಸ್ಕ್ರೀನ್‌ ಗೆ ನಾವು ಫಿಂಗರ್‌ ಪ್ರಿಂಟ್‌ ಲಾಕ್‌ ಸಿಸ್ಟಂನ್ನು ಅಳವಡಿಸುತ್ತೇವೆ. ಇದೇ ರೀತಿ ಈಗ ವಾಟ್ಸಾಪ್‌ ಚಾಟ್‌ ನ್ನು ನಾವು ಲಾಕ್‌ ಹಾಕಿ ಇಡಬಹುದು. ನಾವು ವಾಟ್ಸಾಪ್‌ ಚಾಟ್‌ ಲಾಕ್‌ ಬಳಸುವುದರಿಂದ ಹಲವು ಉಪಯೋಗವಿದೆ.

ಬಳಕೆ ಹೇಗೆ?:

  1. ಮೊದಲು ನೀವು ಚಾಟ್‌ ಲಾಕ್‌ ಮಾಡಲು ಬಯಸುವ ನಂಬರ್‌ ಅಥವಾ ಗ್ರೂಪ್‌ ನ ಪ್ರೂಫೈಲ್‌ ಪಿಕ್ಚರ್‌ ನ್ನು ಸೆಲೆಕ್ಟ್‌ ಮಾಡಿ
  2. ಬಳಿಕ ಮೇಲೆ ಕಾಣಸಿಗುವ ಮೂರು ಡಾಟ್‌ ಮೇಲೆ ಕ್ಲಿಕ್‌ ಮಾಡಿ,ʼ disappearing messageʼ ಕೆಳಗೆ ʼಚಾಟ್‌ ಲಾಕ್‌ʼ ಎನ್ನುವ ಆಯ್ಕೆ ಸಿಗುತ್ತದೆ.
  3. ಬಳಿಕ ಫಿಂಗರ್‌ ಪ್ರಿಂಟ್‌ ಅಥವಾ ಪಾಸ್‌ ವರ್ಡ್‌ ಆಯ್ಕೆ ಬರುತ್ತದೆ. ನಿಮಗೆ ಬೇಕಾದ ಆಯ್ಕೆಯನ್ನು ಒತ್ತಿ ಚಾಟ್‌ ಲಾಕ್‌ ನ್ನು ಬಳಸಬಹುದು.
  4. ಒಮ್ಮೆ ನೀವು ಚಾಟ್ ಲಾಕ್ ಅನ್ನು ಸಕ್ರಿಯಗೊಳಿಸಿದ ನಂತರ, ನೀವು ಅದನ್ನು ಅನ್‌ಲಾಕ್ ಮಾಡುವವರೆಗೆ ಚಾಟ್‌ನಲ್ಲಿರುವ ಎಲ್ಲಾ ಸಂದೇಶಗಳು ಮರೆಯಾಗಿರುತ್ತದೆ. ಪ್ರತಿ ಚಾಟ್‌ಗೆ ಪ್ರತ್ಯೇಕವಾಗಿ ಲಾಕ್‌ ಗಳನ್ನು ಹಾಕಬಹುದು.
  5. ಚಾಟ್‌ ಲಾಕ್‌ ನಿಂದ ನಮಗೆ ಸಂದೇಶ ಕಳುಹಿಸಿದವರ ಹೆಸರು ಹೈಡ್‌ ಆಗಿ ನೋಟಿಫಿಕೇಶನ್ ಬರುವುದಿಲ್ಲ.
  6. ಲಾಕ್‌ ಆದ ಚಾಟ್‌ ಗಳು ಪ್ರತ್ಯೇಕ ಫೋಲ್ಡರ್‌ ನಲ್ಲಿರುತ್ತದೆ.

ಹೆಚ್ಚುವರಿಯಾಗಿ ಮುಂದೆ ವಾಟ್ಸಾಪ್ ಚಾಟ್ ಲಾಕ್‌ಗಾಗಿ ಹೆಚ್ಚಿನ ಆಯ್ಕೆಗಳನ್ನು ಸೇರಿಸುವುದಾಗಿ ಘೋಷಿಸಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಜಾಗತಿಕವಾಗಿ Chat Lock ನ್ನು ಹೊರತರುತ್ತಿದೆ. ಈ ಹೊಸ ಫೀಚರ್ ಪಡೆಯಲು ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಅಪ್ಢೇಟ್‌ ಮಾಡಿಕೊಳ್ಳಬೇಕು.

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.