ಯೋಜನೆ ಸದುಪಯೋಗಕ್ಕೆ ಸಲಹೆ
Team Udayavani, Dec 28, 2021, 9:15 PM IST
ಬಸವನಬಾಗೇವಾಡಿ: ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರದಲ್ಲೇ ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳನ್ನು ಜುವಾರಿ ಫಾರ್ಮ್ ಹಬ್ ಲಿಮಿಟೆಡ್ ಕೈ ಕಿಸಾನ್ ಮಳಿಗೆಯಲ್ಲಿ ಮಾರಾಟವಾಗುತ್ತಿದ್ದು. ರೈತರು ಯೋಜನೆ ಲಾಭವನ್ನು ಪಡೆಯಬೇಕೆಂದು ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಹೇಳಿದರು.
ತಾಳಿಕೋಟಿ ರಸ್ತೆಯ ಮಿನಿವಿಧಾನಸೌಧ ಬಳಿಯಲ್ಲಿ ಇರುವ ಫಾರ್ಮ ಹಬ್ ಲಿಮಿಟೆಡ್ ಕೈ ಕಿಸಾನ್ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದವರು ಈ ಮಳಿಗೆಯಲ್ಲಿ ರೈತರು ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳನ್ನು ಖರೀದಿ ಸುವದರಿಂದ ಸರ್ಕಾರ ನಿಗದಿ ಮಾಡಿದದರದಲ್ಲೇ ದೊರೆಯುತ್ತದೆ. ಇದರಲ್ಲಿಯಾರು ಮಧ್ಯವರ್ತಿಗಳು ಬರುವಿದಿಲ್ಲ ಎಂದು ಹೇಳಿದರು. ಸೀನಿಯರ್ ಮ್ಯಾನೇಜರ್ (ಕೊಲ್ಹಾರ) ಶಿವಾನಂದ ಬಗಲಿ ಅಧ್ಯಕ್ಷತೆ ವಹಿಸಿದ್ದರು.
ಪ್ರಗತಿ ಪರ ರೈತರಾದ ಅÊಣ್ಣ Ì ಗ್ವಾತಗಿ, ಸಂಗನಗೌಡ ಯಂಕಂಚಿ, ಸಿಬ್ಬಂದಿ ಅಮರನಾಥ ಕುಮಟಗಿ, ಸಿದ್ಧು ತೆಗ್ಗಿ, ಕಿಶೋರ ರೊಳ್ಳಿ, ಮಹೇಶ ಜಗತಾಪ, ಪ್ರಜ್ವಲ ಹಂಡಿ ಇದ್ದರು. ರಾಜುಗೌಡ ಪಾಟೀಲ ಸ್ವಾಗತಿಸಿದರು. ಶಿವಾನಂದ ನಿರೂಪಿಸಿದರು. ಸುರೇಶ ಲಿಗಾಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.