![Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !](https://www.udayavani.com/wp-content/uploads/2024/07/mo-1-415x249.jpg)
Ajekar: ರಿಕ್ಷಾ-ಬೊಲೆರೊ ಢಿಕ್ಕಿ: ಐವರಿಗೆ ಗಾಯ
Team Udayavani, Jul 5, 2024, 9:35 PM IST
![Ajekar: ರಿಕ್ಷಾ-ಬೊಲೆರೊ ಢಿಕ್ಕಿ: ಐವರಿಗೆ ಗಾಯ](https://www.udayavani.com/wp-content/uploads/2024/07/road-mishap-11-2-620x326.jpg)
ಅಜೆಕಾರು: ರಿಕ್ಷಾ ಹಾಗೂ ಬೊಲೆರೊ ಢಿಕ್ಕಿಯಾಗಿ ಐವರು ಗಾಯಗೊಂಡಿರುವ ಘಟನೆ ಮರ್ಣೆ ಗ್ರಾಮದ ಅಜೆಕಾರು ಕೈಕಂಬದ ಮಧುರಾ ಪಟ್ಟಣದಲ್ಲಿ ಜು. 5ರಂದು ಸಂಭವಿಸಿದೆ.
ರಿಕ್ಷಾ ಚಾಲಕ ಹರೀಶ್ ರಾವ್ ಗಂಭೀರ ಗಾಯಗೊಂಡರೆ ರಿಕ್ಷಾದಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕರಾದ ಲಲಿತಾ, ಪ್ರೇಮಾ, ಶಾರದಾ ಹಾಗೂ ಗೀತಾ ಗಾಯಗೊಂಡರು.
ಬೊಲೆರೊ ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !](https://www.udayavani.com/wp-content/uploads/2024/07/mo-1-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.