UV Fusion: ವಯಸ್ಸು ಹೆಸರಿಗಷ್ಟೇ ಜೀವನಕ್ಕೆ ಅಲ್ಲ


Team Udayavani, Sep 17, 2024, 2:42 PM IST

4-uv-fusion

ಅದೊಂದು ಮುಂಗಾರಿನ ಜಿಟಿ ಜಿಟಿ ಮಳೆಗಾಲದ ಸಮಯ ನಾನು ಕಾಲೇಜ್‌ ಮುಗಿಸಿಕೊಂಡು ಸಂಜೆಯ ಸುಮಾರಿಗೆ ಬಸ್ಸಿಗಾಗಿ ಕಾಯುತ್ತಾ ಬಸ್‌ ಸ್ಟಾಂಡಿನಲ್ಲಿ ನಿಂತಿದ್ದೆ. ಮಳೆಗಾಲ ಆದರೆ ಹೆದರಿಕೆ ಹುಟ್ಟಿಸುವ ಮಳೆಯಲ್ಲ, ಅದು ಮನಸ್ಸಿನ ಕಸಿವಿಸಿಗೆ ಕಾರಣವಾಗುವ ಜೆಡಿಯ ಮಳೆ. ಬಹಳ ಹೊತ್ತು ಕಳೆದ ಅನಂತರ ಬೆಟಗೇರಿ ಊರು ಬೋರ್ಡಿನ ಒಂದು ಬಸ್‌ ಬಂದಿತು.

ನಾನು ಬಸ್‌ಹತ್ತಿ ಸೀಟಿನಲ್ಲಿ ಕುಳಿತೆ, ಬಸ್‌ ರಶ್‌ ಇರುತ್ತದೆ ಅಂದುಕೊಂಡ ನನಗೆ ಅದೃಷ್ಟವಶಾತ ಬಸ್ಸಿನಲ್ಲಿ ಸೀಟು ಕೂಡ ಸಿಕ್ಕಿತು ಮನಸ್ಸಿನ ಗೊಂದಲಕ್ಕೆ ತೆರೆ ಬಿತ್ತು. ಕುಳಿತ ಮೇಲೆ ನನ್ನ ಬಾಜು ಯಾರು ಬರಬಹುದು ಎಂದು ಒಂದು ಯೋಚನೆ ಇತ್ತು , ಅದರೆ 20 ವರ್ಲ್ಡ್ ಕಪ್‌ ಮ್ಯಾಚ್‌ ಇದ್ದ ಕಾರಣ ನನ್ನ ಗಮನ ಅಲ್ಲಿಗೆ ಹರಿದು ಇಂಡಿಯಾ ಮತ್ತು ಆಸ್ಟ್ರೇಲಿಯಾ ಅವತ್ತಿನ್‌ ಹಣಾಹಣಿ, ಮೊಬೈಲ್‌ನಲ್ಲಿ ಮ್ಯಾಚ್‌ ಸ್ಟಾರ್ಟ್‌ ಆಗುವುದನ್ನೇ ನೋಡುವ ತವಕದಲ್ಲಿ ನಾನಿದ್ದೆ, ಮತ್ತೆ ಏನೊ ನೆನಪ ಆದಂತೆ ಆಗಿ ನನ್ನ ಬಾಜು ಯಾರು ಬಂದರು ಅಂತ ಕಣ್ಣು ಹಾಯಿಸಿದೆ.

80ರ ಇಳಿವಯಸ್ಸಿನ ಯುವತಿ ಎಂದರೆ ತಪ್ಪಾಗಲಾರದು. ಬಾಯಲ್ಲಿ ಹಲ್ಲಲಿಲ್ಲ ಆದರೂ ಕೂಡ ಮುದುಕಿ ಗಡಸುತನದಲ್ಲಿ ಕಮ್ಮಿಯಿಲ್ಲ. ನನಗೆ ತುಂಬಾ ಖುಷಿ ಈ ಹೊತ್ತಿನ್ಯಾಗ, ಈ ಇಳಿವಯಸ್ಸಿನಲ್ಲೂ ಮನೆಯಲ್ಲಿ ಇರಬೇಕಾದ ಈ ಯುವತಿ ಸಂತಿ ಮಾಡಿ ಚಿಲಾ ಹೊತ್ತು ಬಸ್ಸಿನಲ್ಲಿ ಬಂದು ಕುಂತಿದ್ದಾಳೆ.

ಅವಳು ಮಾರ್ಕೆಟ್‌ನಲ್ಲಿ ಅದು ಯಾವ ಕೆಲಸ ಮಾಡಿದ್ದಳ್ಳೋ ಗೊತ್ತಿಲ್ಲ, ಸಂತಿಗೆ ಅಷ್ಟ ಬಂದಿದ್ದಳ್ಳೋ ಗೊತ್ತಿಲ್ಲ. ಬಸ್‌ ಚಲನೆಯಾಗಿ ಐದಾರು ನಿಮಿಷ ಆಗಿರಬಹುದು ಒಂದು ಶೆಲ್‌ ಫೋನ್‌ ರಿಂಗ್‌ ಆಯಿತು ನಂಗೆ ಆಶ್ಚರ್ಯ ಯಲ್ಲಿ ಇದು ಯಾರ ಫೋನು ಎಂದು ಅದು ನನ್ನ ಬಾಜು ಇದ್ದ ಎಪ್ಪತ್ತರ ಹರೆಯದ ಯುವತಿಯ ಕಡೆ ನೋಡಿದಾಗ ಓ ಅದು ಅವಳದೇ, ಎದೆಯ ಮೇಲೆ ಇರುವ ಪ್ಯಾಕೆಟನ್ನು ತೆಗೆದು ಫೋನ್‌ ಕಾಲ್‌ ಎತ್ತಿ ಅಲೋ ಅಂದಳು ಅದು ಅವಳ ಮೊಮ್ಮಗನ ಕಾಲ್‌ಆಗಿತ್ತು.

ನನಗೆ ಅವನ್‌ ಧ್ವನಿ ಕೆಳಿಸಲಿಲ್ಲ ಪ್ರತಿಯಾಗಿ ವೃದ್ಧ ಯುವತಿಯ ಮಾತನಾಡಿದ ರೀತಿಯ ಮೇಲೆ ತಿಳಿಯಿತು ಆಕೆಯ ಮೊಮ್ಮಗನೆಂದು. ಬೇಡ ಪಾ ಯಾಕೆ ಬರ್ತೀಯಾ ಸುಮ್ನೆà ನಾ ಬರ್ತೀನಿ, ಒಂದೇ ಕೈಚೀಲ ಇದೆ ಕತ್ತಲಲ್ಲಿ ಯಾಕ್‌ ನಾ ಬರ್ತೀನಿ ಅಂತ ಅಂದಳು, ನನಗೆ ಅಲ್ಲಿ ಒಂದು ವಿಷಯ ತಿಳಿಯಿತು. ಅವನು ಕೇಳಿದ ಅಜ್ಜಿ ನಾ ಬರಲೇ ನಿನ್ನ ಕರದ್ಯೋಯಲು ಅಂತ ಅಜ್ಜಿ ಮೊಮ್ಮಗನ ಕಾಳಜಿ ಹಾಗೂ ಆಕೆಯ ಆತ್ಮಸ್ಥೆçರ್ಯ ಮೆಚ್ಚಲೇಬೇಕು. ಇದು ಕಲಿಯಬೇಕಾದ ಪಾಠ ವಯಸ್ಸು ಹೆಸರಿಗಷ್ಟೇ ಜೀವನಕ್ಕೆ ಅಲ್ಲ.

ಸುನಿಲ್‌ ತೇಗೂರ

ವಿವಿ ಧಾರವಾಡ

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.