Holi: ಹೋಳಿ ಹುಣ್ಣಿಮೆ ಹಿನ್ನೆಲೆ


Team Udayavani, Apr 19, 2024, 3:06 PM IST

17-uv-fusion

ಇದು ನಮ್ಮ ದೇಶದ ಒಂದು ಅದ್ಭುತವಾದ ಹಬ್ಬ. ಹೋಳಿ ಹುಣ್ಣಿಮೆ ಅಂದರೆ ಬಣ್ಣದ ಓಕುಳಿ ಎಂಬ ಅರ್ಥ ಇದೆ.  ಹೋಳಿ ಹಬ್ಬದ ದಿನ ಸ್ನೇಹಿತರ ಜತೆಗೂಡಿ ಹಾಡು ಹರಟೆ ಮಾಡಿ ಬಣ್ಣದಲ್ಲಿ ಚೆನ್ನಾಗಿ ಆಟವಾಡಿದೆ. ಬಳಿಕ  ಪಿಜಿ ಗೆ ಬಂದಾಗ ಅಮ್ಮನ ನೆನಪಾಗಿ ಫೋನ್‌ ಮಾಡಿದೆ. ಅಮ್ಮ ಎಂದಿನಂತೆ ನನ್ನ ಕುಶಲೋಪರಿ ವಿಚಾರಿಸಿ ಹೋಳಿ ಆಟ ಹೇಗಾಯ್ತು ಎಂದು ಕೇಳಿದ್ದರು ಆಗ ನಾನು ತುಂಬಾ ಖುಷಿ ಪಟ್ಟೆ ಆದರೆ ಬಣ್ಣ ಮಾತ್ರ ಮೈಗಂಟಿದೆ ಹೋಗುತ್ತಿಲ್ಲ ಎಂದೆ. ಬಳಿಕ ನನಗೆ ನಮ್ಮ ಅಮ್ಮನ ಕಾಲದಲ್ಲಿ ಹೇಗೆ ಹೋಳಿ ಆಚರಣೆ ಮಾಡುತ್ತಿದ್ದರು ಎಂಬ ಕುತೂಹಲ ಮೂಡಿ ಈ ಬಗ್ಗೆ ಅಮ್ಮನಲ್ಲಿ ಪ್ರಸ್ತಾಪಿಸಿದೆ.

ಅದಕ್ಕೆ ಉತ್ತರಿಸಿದ್ದ ನನ್ನ ಅಮ್ಮ ನಮ್ಮ ಕಾಲದಲ್ಲಿ ನಿಮ್ಮಂತೆ ಇರಲಿಲ್ಲ ಡಿಜೆ , ಪಾರ್ಟಿ ಅನ್ನೊದೆಲ್ಲ ಇಲ್ಲವೇ ಇಲ್ಲ. ಅಂದಿನ ಕಾಲದಲ್ಲಿ ನಾವೆಲ್ಲ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಪದ್ಧತಿ ಅನುಸರಿಸುತ್ತಿದ್ದೆವು ಎಂದರು. ಹೋಳಿ ಆಚರಣೆಯ ಹಿಂದೆ ಅನೇಕ ಆಚರಣೆಯ ಕ್ರಮ ಕಾಣಬಹುದು.ಹಿಂದೆ ಶಿವನ ತಪಸ್ಸನ್ನು ಭಂಗ ಮಾಡಿದ್ದಕ್ಕಾಗಿ ಕಾಮದೇವನನ್ನು ತನ್ನ ಮೂರನೇ ಕಣ್ಣಿಂದ ಭಸ್ಮ ಮಾಡುತ್ತಾನೆ ದೇವಿ ಭಕ್ತೆಯಾದ ರತಿಯು ತನ್ನ ಪತಿಗೆ ಮರಳಿ ಜೀವದಾನ ವಿತ್ತಬೇಕೆಂದು ಕೇಳುತ್ತಾಳೆ ಆಗ ಶಿವ ರತಿಗೆ  ಮಾತ್ರ ಕಾಣುವ ಕಾಮದೇವ (ಮನ್ಮಥ) ಹಾಗೆ ವರ ಕೊಡುತ್ತಾನೆ. ಕಾಮದೇವನು ಶಿವನ ಮೂರನೇ ಕಣ್ಣಿಗೆ ಗುರಿಯಾಗಿ ಸುಟ್ಟಿದ್ದರಿಂದ ಈ ದಿನವನ್ನೇ ಕಾಮನ ಹಬ್ಬ ಎಂದು ಆಚರಣೆ ಆರಂಭ ಮಾಡಲಾಗಿದೆ.

ನಮ್ಮ ಅಮ್ಮನ ಕಾಲದಲ್ಲಿ ಈ ದಿನದಂದು ಪೂಜೆ ಪುನಸ್ಕಾರ ಮಾಡಿ, ಜಾನಪದ ಹಾಡ ಹಾಡಿ, ಕುಣಿತ್ತಿದ್ದರು. ಹಬ್ಬದ ಊಟ ತಯಾರಿ ಮಾಡಿ ಮನೆ ಮಂದಿ ಒಟ್ಟಾಗಿ ಕೂತು ಸವಿಯುತ್ತಿದ್ದರು. ಕಾಮಣ್ಣನ ಸುಟ್ಟಿ ಜಾಗ ಎಂದು ಮಾಡುತ್ತಿದ್ದು ಅಲ್ಲಿಗೆ ಹೋಗಿ ಕಡ್ಲೆ ಕಾಳು ಹಾಕುತ್ತಿದ್ದರು. ಅಲ್ಲಿ ಸುಟ್ಟಿದ ಕೆಂಡದಿಂದ ಕಡ್ಲೆಕಾಳು ಸುಟ್ಟು ಕೊಂಡ ಕಾಮಣ್ಣನ ಪ್ರಸಾದ ಅನ್ಕೊಂಡ ಎಲ್ಲ ಮಕ್ಕಳು ತಿನ್ನುತ್ತಿದ್ದರಂತೆ ಆದರೆ ಈಗ ಆ ಎಲ್ಲ ಸಂಪ್ರದಾಯ ಸಂಸ್ಕೃತಿಗಳು ಮರೆಯಾಗುತ್ತಿವೆ.  ಮಥುರ, ಬೃಂದಾವನದ ಭಾಗದಲ್ಲಿ ಈ ಹಬ್ಬವನ್ನು ರಾಧಾ ಕೃಷ್ಣ ದೇವರ ಪ್ರೇಮದ ದಿನವೆಂದು ಆಚರಿಸುತ್ತಾರೆ, ಹೀಗೆ ನಾನಾ ಭಾಗದಲ್ಲಿ ಆಚರಣೆಯ ಕ್ರಮ ಬೇರೆ ಆದರೂ ಸಾಂಪ್ರದಾಯ ಬದ್ಧ ಆಚರಣೆ ಹಿಂದಿನಿಂದಲೂ ಇತ್ತು ಎಂಬುದನ್ನು ನಾವು ಕಾಣಬಹುದು. ಆದರೆ ಈಗ ಮಾತ್ರ ಇದು ಡಿಜೆ ಕುಣಿತಕ್ಕೆ  ಮಾತ್ರ ಸೀಮಿತವಾಗಿದ್ದು ಬೇಸರದ ಸಂಗತಿಯಗಿದೆ.

-ಮಂದಾರ ನಾಗಮ್ಮನವರ

ಧಾರವಾಡ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.