ಚಿಣ್ಣರ ಮೇಳ ಎಂಬ ಸುಂದರ ನೆನಪು


Team Udayavani, Jul 29, 2020, 9:00 AM IST

Chinnara mela

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆ ವಯಸ್ಸೇ ಹಾಗೆ. ಆಟದಲ್ಲಿ ತಲ್ಲೀನರಾಗಿ ನಮ್ಮನ್ನು ನಾವು ಮರೆತು ಬಿಡುವ ಕಾಲ.

ಕುಂಟೆ ಬಿಲ್ಲೆ, ಪೋಲೋ, ಲಗೋರಿ ನನ್ನ ಮೆಚ್ಚಿನ ಆಟವಾಗಿದ್ದವು. ಆಗ ತಾನೆ ಹೈಸ್ಕೂಲ್‌ಗೆ ಪ್ರವೇಶ ಪಡೆದಿದ್ದೇ ತಡ ತಂದೆಗೆ ದಿನಾ ಶಿಬಿರಕ್ಕೆ ಸೇರಿಸು ಅಂತ ಪೀಡಿಸುತ್ತಿದ್ದೆ.

ಅದೇ ವರ್ಷ ಮೊದಲ ಬಾರಿ ಧಾರವಾಡದಲ್ಲಿ ರಂಗಾಯಣದ ಚಿಣ್ಣರ ಮೇಳ ಆಯೋಜಿಸಿದ್ದರು.

ರಂಗಾಯಣ ಎನ್ನುವುದು ನಮ್ಮಲ್ಲಿರುವ ಕ್ರಿಯಾಶೀಲ ಲೋಕ ತೆರೆದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ.

ಕಲೆ, ಹಾಡು, ಕುಣಿತ, ಚಿತ್ರಕಲೆ ಅದರಲ್ಲೂ ವಿಶೇಷವಾಗಿ ನಾಟಕ ತರಬೇತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದರಲ್ಲಿ ಕೆಳಮನೆ, ಹಳೆಮನೆ,ಅಜ್ಜಿ ಮನೆ, ಹೊಸಮನೆ ಹಾಗೂ ಮೇಲ್ಮನೆ ಹೀಗೆ ವಯಸ್ಸಿನ ಮಿತಿಯ ಆಧಾರದಲ್ಲಿ ಗುಂಪು ಮಾಡಲಾಗುತ್ತದೆ. ನನ್ನದು ಅಜ್ಜಿಮನೆ ಮತ್ತು ನನ್ನೊಂದಿಗೆ ರಂಗಾಯಣಕ್ಕೆ ಬರುತ್ತಿದ್ದ ಅಕ್ಕ ಮೇಲ್ಮನೆ, ತಮ್ಮ ಹೊಸ ಮನೆ ಗುಂಪಲ್ಲಿದ್ದರು.

ಪ್ರತಿ ಗುಂಪಿಗೆ ಅದರದ್ದೇ ಆದ ವಿಶೇಷತೆ. ಪ್ರತಿದಿನ ಏನಾದರೊಂದು ಹೊಸ ಕಲಿಕೆ ಇದ್ದೇ ಇರುತ್ತಿತ್ತು. ಒಂದು ದಿನ ಮ್ಯಾಜಿಕ್‌ ಶೋ ಆದರೆ ಇನ್ನೊಂದು ದಿನ ಅಗ್ನಿಶಾಮಕ ದಳದ ಪ್ರದರ್ಶನ, ಮತ್ತೂಂದು ದಿನ ಶ್ವಾನದಳದ ಪ್ರದರ್ಶನ, ಪ್ಲೇಟ್‌ ಪೇಂಟಿಂಗ್‌, ದವಸ ಧಾನ್ಯಗಳನ್ನು ಬಳಸಿ ಚಿತ್ರಿಸುವುದು ಮುಂತಾದ ಮನೋರಂಜನೆ ಮತ್ತು ಕಲಿಕೆಯ ಕುರಿತಾದ ಚಟುವಟಿಕೆಗಳಿರುತ್ತಿದ್ದವು.

ಅಲ್ಲದೇ ಅಲ್ಲಿ ನಾನು ಬರೆದ ಮೊದಲ ಕವನ “ಅಮ್ಮನ ಕೈ ತುತ್ತು’ ಪ್ರಕಟಿಸಿದ್ದರು. ಕೊನೆಯ ಮೂರು ದಿನ ನಾಟಕ ಪ್ರದರ್ಶನ ಇರುತಿತ್ತು. ನಾನು, ನಮ್ಮ ತಂಡದ ನಾಟಕ “ಪುಣ್ಯ ಕೋಟಿ’ಯ ಲೀಡ್‌ ಡಾನ್ಸರ್‌ ಆಗಿದ್ದೆ. ಆ ಕ್ಷಣಗಳು ನನ್ನ ಜೀವನದಲ್ಲೇ ಮರೆಯಲಾಗದ ಅದ್ಭುತ ನೆನಪುಗಳು. ಅಲ್ಲಿ ಕಲಿತ ಕ್ರೀಯಾಶೀಲತೆ, ಡೈಲಾಗ್‌ ಡೆಲಿವರಿ, ಕೆಮರಾ ಫೇಸಿಂಗ್‌ ಮುಂತಾದ ಚಟುವಟಿಕೆಗಳನ್ನು ಮಾಡಿಸುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತಮಗಿಷ್ಟವಾದ ಮತ್ತು ಆಸಕ್ತಿದಾಯಕವಾದ ಕ್ಷೇತ್ರಗಳನ್ನು ಆಯ್ಕೆ ಮಾಡಲು ಸಹಾಯಕ.

 ಶ್ರೀ ಅವಧಾನಿ, ಧಾರವಾಡ ವಿಶ್ವವಿದ್ಯಾನಿಲಯ

 

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.