ಬುಕ್‌ ಟಾಕ್‌; ಐತಿಹಾಸಿಕ ಸಂಗತಿಗಳ ತೇಜೋ-ತುಂಗಭದ್ರಾ


Team Udayavani, Jun 27, 2020, 2:30 PM IST

ಬುಕ್‌ ಟಾಕ್‌; ಐತಿಹಾಸಿಕ ಸಂಗತಿಗಳ ತೇಜೋ-ತುಂಗಭದ್ರಾ

ಭಾರತ ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿರುವ ರಾಷ್ಟ್ರ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಹೀಗೆ ನಾನಾ ಸ್ತರಗಳಲ್ಲಿ ಐತಿಹ್ಯ ಕುರುಹುಗಳನ್ನು ತನ್ನ ಒಡಲಲ್ಲಿ ಇಟ್ಟು ಕೊಂಡಿದೆ. ಇತಿ ಹಾಸ ಎಂಬುದು ಕಟ್ಟು ಕಥೆ ಯಲ್ಲ, ಸತ್ಯದ ಘಟನೆಯೇ ಆಗಿದೆ ಎಂಬುದನ್ನು ಸಾಕ್ಷ್ಯಾ ಧಾರಗಳ ಮೂಲಕ ತಿಳಿಸುತ್ತದೆ. ಹೀಗಾಗಿ ಇತಿಹಾಸದ ಜ್ಞಾನವಿಲ್ಲ ದವರೂ ಇತಿಹಾಸ ನಿರ್ಮಿಸಲಾರರು ಎಂಬ ಮಾತು ಹಾಸುಹೊಕ್ಕಾಗಿದೆ.

ಭಾರತ ಸಂಪದ್ಭರಿತ ವಾದ ರಾಷ್ಟ್ರ. ದೇಶದ ಸಂಪತ್ತನ್ನು ಎಷ್ಟೋ ವಿದೇಶಿಯರು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ತೆಗೆದುಕೊಂಡಿ ಹೋಗಿರುವುದು ನಮಗೆಲ್ಲ ತಿಳಿದ ವಿಷಯ. ವಾಸ್ಕೋಡಿಗಾಮಾ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಬಳಿಕ ವಿದೇಶಿಯರು ಭಾರತದ ಮೇಲೆ ಆಕ್ರಮಣ ಮಾಡಿದರು. ಭಾರತವು ಸುಮಾರು 400 ವರ್ಷಗಳ ಕಾಲ ಪೋರ್ಚ್‌ಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು ಆಳ್ವಿಕೆ ನಡೆಸಿದ್ದಾರೆ.

ಪೋರ್ಚಗೀಸರು ಭಾರತದ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದ ಬಗೆ ಮುಂದೆ ಆಗುವ ಐತಿಹಾಸಿಕ ಘಟನೆಗಳ ಬಗ್ಗೆ ತಿಳಿಸುವ ಮಹತ್ವದ ಕಾದಂಬರಿಯೇ ತೇಜೋ-ತುಂಗಭದ್ರಾ. 14ನೇ ಶತಮಾನದ ಲಿಸºನ್‌-ಗೋವಾ-ವಿಜಯನಗರ ಈ ಮೂರು ನಗರಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ತೇಜೋ-ತುಂಗಭದ್ರಾ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಮೇರು ಕೃತಿಯಾಗಲಿದೆ ಎಂದು ಎಂದು ಹಿರಿಯ ಸಾಹಿತಿ, ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಲೇಖಕ ವಸುಧೇಂದ್ರ ಅವರು ಎರಡು ದೇಶಗಳ ನಡುವಿನ ಇತಿಹಾಸವನ್ನು ಇಲ್ಲಿ ದಾಖಲಿಸಿರುವುದು ಮಹತ್ವದು. ಪೋರ್ಚ್‌ಗಲ್‌ ತೇಜೋ ನದಿ, ಭಾರತದ ತುಂಗಭದ್ರಾ ನದಿಯ ತಟದ ಸಾಮಾಜಿಕ ಜೀವನದ ಬಗ್ಗೆ ಈ ಕೃತಿಯೂ ಬೆಳಕು ಚೆಲ್ಲುತ್ತದೆ.

ಲಿಸºನ್‌ ನಗರದ ತೇಜೋ ನದಿಯಿಂದ ಕಥೆ ಆರಂಭವಾಗುತ್ತದೆ. ಲಿಸºನ್‌ನ ನದಿಯಲ್ಲಿ ಭಾರತದ ಸಾಂಬಾರು ಪದಾರ್ಥಗಳ ಘಮ. ಇದಕ್ಕೆ ಲಿಸºನ್‌ನ ಬೆಲ್ಲಾ ಎಂಬ ಯುವತಿ ವಿರೋಧಿ ಸಿದರೆ, ಗೇಬ್ರಿಯಲ್‌ನ ಸಮರ್ಥನೆ. ಪೋರ್ಚುಗೀಸರು ಭಾರತ ದೇಶಕ್ಕೆ ಸಮುದ್ರಯಾನ ಮಾಡಿ ಜಲಮಾರ್ಗ ಕಂಡು ಹಿಡಿದ ಬಳಿಕ ಹೇರಳವಾಗಿ ಸಾಂಬಾರು ಪದಾರ್ಥಗಳು ಆಮುದು ಆಗಮಲಾರಂಭಿಸಿತು. ಹೀಗಾಗಿ ಸಾಂಬಾರು ಪದಾರ್ಥಗಳ ಬಳಕೆ ಏಥೇಚ್ಚವಾಯಿತು. ತೇಜೋ ನದಿಯಿಂದ ಆರಂಭವಾಗಿ ತುಂಗಾಭದ್ರಾ ನದಿ ದಡೆಗೆ ಕಥೆಯೂ ತಲುಪುತ್ತದೆ.

ಮುಂದೆ ತುಂಗಾಭದ್ರ ನದಿ ದಡದಲ್ಲಿ ಅತಿ ಶ್ರೀಮಂತವಾಗಿ ರಾಜ್ಯಭಾರ ಮಾಡುತ್ತಿದ್ದುದ್ದು ವಿಜಯನಗರ ಸಾಮ್ರಾಜ್ಯದ ತೆಂಬಕಪುರ ಎಂಬ ಹಳ್ಳಿಯಲ್ಲಿ ಈ ಕಥೆಯೂ ಮುಂದುವರಿಯುತ್ತದೆ. ಇಲ್ಲಿನ ಜನರ ಸಾಮಾನ್ಯ ಜೀವನದ ಮೇಲೆ ಬಹುಅಂಶ ಬೆಳಕು ಚೆಲ್ಲುತ್ತದೆ. ವಿಜಯನಗರ ಸಾಮ್ರಾಜ್ಯದ ಒಡಲಾಳದಲ್ಲಿ ಅಡಗಿರುವ ರಹಸ್ಯಗಳು, ನಿಗೂಢಗಳು ಬಗ್ಗೆ ಕಾದಂಬರಿ ಪಾತ್ರಗಳ ಮೂಲಕ ಮಾತನಾಡಿಸುತ್ತದೆ.

ತೇಜೋ-ತುಂಗಭದ್ರಾ ಈ ಎರಡು ನದಿಗಳ ದಡದಲ್ಲಿ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಇಂತಹ ಸಂಗತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬೆಲ್ಲಾ, ಗೇಬ್ರಿಯಲ್‌, ಹಂಪಮ್ಮ, ಮಾಪಳ, ಚಂಪಮ್ಮ, ಅಡವಿಸಾಮಿ ಹಲವಾರು ಪಾತ್ರಗಳು ಬಹುವಿಶಿಷ್ಠ ಅಂಶಗಳ ಬಗ್ಗೆ ಸಂವಾದಿಸುತ್ತವೆ.

ವಿನೋದ್‌ ಕುಮಾರ ಕುಲಕರ್ಣಿ , ಕುವೆಂಪು ವಿವಿ, ಶಿವಮೊಗ್ಗ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.