T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ


Team Udayavani, Jun 29, 2024, 4:00 PM IST

13-tn-sitharama

ಇಂದಿನ ಮನೋರಂಜನೆಯ ಜಗತ್ತಿನಲ್ಲಿ ಕಿರುತೆರೆ ಅದುವೇ ಧಾರಾವಾಹಿಗಳದ್ದೆ ಬಹುಪಾಲು ಇವೆ. ಟಿವಿಯಲ್ಲಿ 24×7 ಬೇಕಾದರೂ ಧಾರಾವಾಹಿಗಳನ್ನು ವೀಕ್ಷಿಸಬಹುದು. ಆದರೆ ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ ಈಗಿನ ಧಾರಾವಾಹಿಗಳು ವೀಕ್ಷಕರಲ್ಲಿ ಎಷ್ಟರಮಟ್ಟಿಗೆ ಸಕಾರಾತ್ಮಕತೆಯನ್ನು ಮೂಡಿಸುತ್ತಿದೆ? ಒಬ್ಬ ನಾಯಕಿ ಅವಳಿಗೊಬ್ಬಳು ಖಳನಾಯಕಿ, ನಾಯಕಿಯನ್ನು ಕೊಲ್ಲಲು ಪ್ರಯತ್ನಿಸುವುದು ಕೊನೆಯವರೆಗೂ ವಿಫ‌ಲವಾಗಿ ಉಳಿಯುವುದು.. ನಾಯಕನಿಗೆ ಇಬ್ಬರು ಹೆಂಡತಿಯರು ಇಂತಹ ಕಥೆಗಳು ವೀಕ್ಷಕರಿಗೆ ತಪ್ಪು ಸಂದೇಶವನ್ನು ತಲುಪಿಸುತ್ತಿದೆ.ಇಂದಿನ ಧಾರಾ ವಾಹಿಗಳು ಕೇವಲ ವೀಕ್ಷಕಗಾಗಿ ವೀಕ್ಷಕರಲ್ಲಿ ದ್ವೇಷ, ಅಸೂಯೆ ಇಂತಹ ಭಾವನೆಗಳನ್ನು ಹೆಚ್ಚಿಸುತ್ತಿದೆ.

ಧಾರಾವಾಹಿಗಳ ನಿರ್ದೇಶನದಲ್ಲಿ ವಿಭಿನ್ನರಾಗಿ ನಿಲ್ಲುವವರು ಟಿ.ಎನ್‌.ಸೀತಾರಾಮ…. ಅವರ ಧಾರಾವಾಹಿಗಳು ಹೆಚ್ಚಾಗಿ ಹೆಣ್ಣಿನ ಅಂತರ್ಯ, ಮಾಧ್ಯಮ ವರ್ಗದ ಜನರ ಸಂಕಷ್ಟ, ರಾಜಕೀಯ ಮೇಲಾಟ, ಕಾನೂನು ಹೋರಾಟ ಇಂತಹ ಕಥಾಹಂದರವನ್ನು ಹೊಂದಿರುತ್ತದೆ.ಅಲ್ಲದೇ ಅವರ ಧಾರಾವಾಹಿಗಳು ರಾಜಕೀಯ ಸನ್ನಿವೇಶ, ಕಾನೂನಿನ ಸ್ಪಷ್ಟ ಅರಿವು ಮೂಡಿಸುವುರಿಂದ ವೀಕ್ಷಕರಿಗೆ ಹತ್ತಿರವಾಗುತ್ತದೆ.

ಇವರ ಧಾರಾವಾಹಿಗಳ ಪಾತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿರುತ್ತದೆ ಎಲ್ಲ ಪಾತ್ರಗಳಿಗೂ ಮಹತ್ವವಿದೆ. ಇವರ ಧಾರಾವಾಹಿಗಳ ಸಂಭಾಷಣೆಯಿರಲಿ, ಶಿರ್ಷಿಕೆ ಗೀತೆ, ಹಿನ್ನೆಲೆ ಸಂಗೀತವಿರಲಿ ವೀಕ್ಷಕರ ಮನಸ್ಸನ್ನು ನಾಟುತ್ತದೆ. ಉದಾ: ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ… ತಾನು ಕರಗದೆ ಮಳೆ ಕರೆಯುವುದೆ ಶ್ರಾವಣದ ಸಿರಿ ಮುಗಿಲು ಹೀಗೆ ತುಂಬಾ ಮಾರ್ಮಿಕವಾಗಿ ಇರುತ್ತದೆ.ಇವರ ಧಾರಾವಾಹಿಗಳನ್ನು ಎಲ್ಲ ವಯೋಮಾನದವರು ವೀಕ್ಷಿಸಬಹುದಾಗಿದೆ.

ಇವರು ಮಾಯಾಮೃಗ, ಮನ್ವಂತರ, ಮುಕ್ತ -ಮುಕ್ತ, ಮಹಾಪರ್ವ, ಮಗಳು ಜಾನಕಿ, ಮತ್ತೆ ಮಾಯಾಮೃಗ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ನನ್ನ ಮೆಚ್ಚಿನದ್ದು ಮಗಳು ಜಾನಕಿ ಇದರಲ್ಲಿ ಜೀವನದಲ್ಲಿ ಭರವಸೆಯನ್ನು ಕಳೆದು ಕೊಂಡ ಹೆಣ್ಣು ಮಗಳೊಬ್ಬಳ ಕಥೆ ಅವಳನ್ನು ಕಾಡುವ ರಾಜಕೀಯ ಸನ್ನಿವೇಶ, ಮಲತಂದೆಯಿಂದ ಪ್ರೀತಿವಂಚಿತಳಾಗಿ, ನಿಜವಾದ ತಂದೆಗೆ ಅವಳ ಹುಡುಕಾಟ, ಇದರ ನಡುವೆ ಅವಳಿಗೆ ಎದುರಾಗುವ ತಿರುವುಗಳನ್ನು ಈ ಧಾರಾವಾಹಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ.ಪ್ರತಿ ಧಾರಾವಾಹಿಗಳಲ್ಲಿ ತಾವೇ ವಕೀಲರಾಗಿ (ಇಖಕ) ಪಾತ್ರ ನಿರ್ವಹಿಸುವುದು ವಿಶೇಷ.

ಇಂದಿಗೂ ಇವರ ಧಾರಾವಾಹಿಗಳಿಗೆ ಇವರದೇ ಆದ ಅಭಿಮಾನಿ ಬಳಗವೇ ಇದೆ.ಆದರೆ ಇವರ ಧಾರಾವಾಹಿಗಳನ್ನು ಪ್ರಸಾರ ಮಾಡಲು ಈಗಿನ ಹೆಸರಾಂತ ಟಿವಿ ವಾಹಿನಿಗಳು ಹಿಂದೆಟ್ಟಾಕುತ್ತಿರುವುದು ವಿಪರ್ಯಾಸವೇ ಸರಿ.. ಇನ್ನಾದರೂ ಇಂತಹ ಒಳ್ಳೆಯ ಧಾರಾವಾಹಿಗಳು ಜನರಿಗೆ ತಲುಪುವಂತಾಗಲಿ.

ಸಮೃದ್ಧಿ ಕಿಣಿ

ಡಾ| ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

1-patla

Yakshagana;ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಂದ ಅಮೆರಿಕದಲ್ಲಿ ಅಭಿಯಾನ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

1-rahul

Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ

Video: ಯುವಕರ ಹುಚ್ಚಾಟಕ್ಕೆ ಕೊನೆ ಎಂದು; ಗೆಳೆಯರ ಎದುರು ಜಲಪಾತಕ್ಕೆ ಜಿಗಿದು ಕೊಚ್ಚಿ ಹೋದ…

Video: ಯುವಕರ ಹುಚ್ಚಾಟಕ್ಕೆ ಕೊನೆ ಎಂದು; ಗೆಳೆಯರ ಎದುರು ಜಲಪಾತಕ್ಕೆ ಜಿಗಿದು ಕೊಚ್ಚಿ ಹೋದ…

Amith-sha

New Criminal Laws: ಪೂರ್ಣ ಸ್ವದೇಶಿ, ನ್ಯಾಯ ಆಧಾರಿತ, ಸಂತ್ರಸ್ತರ ಪರ- ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ

ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

ವರಂಗ: ಈ ಕಂಬಳ ಗದ್ದೆ ನಾಟಿಗೆ ಅರ್ಧ ಶತಕ‌-ಒಂದೇ ದಿನದಲ್ಲಿ ನಾಟಿ

ವರಂಗ: ಈ ಕಂಬಳ ಗದ್ದೆ ನಾಟಿಗೆ ಅರ್ಧ ಶತಕ‌-ಒಂದೇ ದಿನದಲ್ಲಿ ನಾಟಿ

Rajvardhan; ‘ಹಿರಣ್ಯ’ ಚಿತ್ರದ ಹಾಡು ಬಂತು

Rajvardhan; ‘ಹಿರಣ್ಯ’ ಚಿತ್ರದ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.