Kakkada Padinet: ಕೊಡಗಿನಲ್ಲಿ ಕಕ್ಕಡ ಪದಿನೆಟ್‌ ಸಂಭ್ರಮ


Team Udayavani, Sep 18, 2024, 12:01 PM IST

6-kakkada-padinet

ಕೊಡಗು ತನ್ನದೇ ಆದ ಸಾಂಸ್ಕೃತಿಕ ವಿಶಿಷ್ಟತೆಯನ್ನು ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಕಕ್ಕಡ ಪದಿನೆಟ್‌ ಸಂಭ್ರಮ ಮನೆಮಾಡಿದೆ. ಪ್ರತೀ ಮನೆಮನೆಯಲ್ಲೂ ಕಕ್ಕಡದ ವಿಶೇಷ ಖಾದ್ಯಗಳು ಘಮ ಘಮಿಸುತ್ತಿದೆ. ಆಷಾಢ ತಿಂಗಳು ಶುರು ಎಂದಕ್ಷಣ ಎಲ್ಲೆಲ್ಲೂ ಕಕ್ಕಡ ಪದಿನೆಟ್‌ ವಿಶೇಷ ಆಚರಣೆ ನಡೆಯಲಿದೆ.

ಮಳೆಗಾಲ ಆರಂಭವೆಂದೆಡೆ ಎಷ್ಟೋ ಆರೋಗ್ಯಕರ ಖಾದ್ಯಗಳಿಗೆ ಜೀವ ಬಂದಂತೆ.ಕೊಡಗಿನ ಮಳೆ ಎಂದರೆ ಒಮ್ಮೆ ಚಳಿಯ ಸ್ಪರ್ಶ ಜುಮ್ಮ್ ಎನ್ನುತ್ತದೆ. ಇಂತಹ ಮಳೆಗಾಲದ ಶೀತ ವಾತಾವರಣದಿಂದ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಕಕ್ಕಡದ ವಿವಿಧ ಖಾದ್ಯದ ರುಚಿ ಸವಿಯಲಾಗುತ್ತದೆ. ಇದರೊಂದಿಗೆ ಕೊಡಗಿನ ಮಳೆಗಾಲದ ವಿಶೇಷ ತಿನಿಸುಗಳಾದ ಮರ ಕೆಸದಿಂದ ತಯಾರಿಸಿದ ಪತ್ರೊಡೆ, ಹಲಸಿನ ಬೀಜದ ಕಟ್ಲೇಟ್‌, ಪ್ಯಾಶನ್‌ ಫ‌ೂ›ಟ್‌ ಬೀಜಗಳ ಉಪ್ಪಿನಕಾಯಿ, ಕಣಿಲೆ ಸಾರು, ಏಡಿ ಫ್ರೈ, ಅಕ್ಕಿರೊಟ್ಟಿ, ಪೋರ್ಕ್‌ ಕರಿ, ಕೋಲೆ ಪುಟ್ಟು, ಹಲಸಿನ ಬೀಜದ ಚಟ್ನಿ, ನಾಟಿ ಕೋಳಿ ಸಾರು, ನಾಟಿ ಕೋಳಿಯ ಕಬಾಬ…, ಕಕ್ಕಡದ ಖಾದ್ಯ ….. ಹೀಗೆ ಹತ್ತು ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಕಕ್ಕಡ ಪದಿನೆಟ್‌ ಸಂಭ್ರಮಾಚಾರಣೆಯನ್ನು ಆಚರಿಸಲಾಗುತ್ತದೆ.

ಆಚರಣೆಯ ವಿಶೇಷವೆಂದರೆ, ಕಕ್ಕಡ ಆರಂಭವಾದ ದಿನದಿಂದ 18 ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು 18 ಔಷಧಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತದೆ. ಮದ್ದಿನ ಗುಣಗಳನ್ನು ಹೊಂದಿರುವ ಆಟಿ ಸೊಪ್ಪಿನ ರಸದಿಂದ ಹಲವು ಬಗೆಯ ಹಲವಾರು ತಿನಿಸುಗಳನ್ನು ತಯಾರಿಸಲಾಗುತ್ತದೆ.ಮದ್ದು ಸೊಪ್ಪು ಎಂದೇ ಹೆಸಾರಾಗಿರುವ ಕೊಡಗಿನ ಆಟಿ ಸೊಪ್ಪು ಕಡು ನೇರಳೆ ಬಣ್ಣದಲ್ಲಿ ಕೂಡಿರುತ್ತದೆ. ಸೊಪ್ಪಿನ ಸುಗಂಧವು ಊರನ್ನೇ ಪರಿಮಳಗೊಳಿಸುತ್ತದೆ. ದಿನ ಕಳೆದಂತೆ ಸೊಪ್ಪಿನ ಸಾರವು ಕಡು ನೇರಳೆ ಬಣ್ಣದಿಂದ ತೆಳು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸುಗಂಧವು ಕಣ್ಮರೆಯಾಗುತ್ತದೆ. ಹಲವಾರು ಔಷಧ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪು ಕೊಡಗಿನ ಜನತೆಗೆ ವರವಾಗಿದೆ ಹಾಗೂ ವಿಶಿಷ್ಟ ಸ್ಥಾನ ಪಡೆದಿದೆ.

-ಕೀರ್ತನ ಒಕ್ಕಲಿಗ ಬೆಂಬಳೂರು

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.