![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 8, 2024, 1:00 PM IST
ಮಹಾ ಗಣಪತಿಯ ಉತ್ಸವವೆಂದರೆ ತಕ್ಷಣ ನೆನಪಾಗುವುದು ಕರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಕೋಟೆ ನಾಡು ಚಿತ್ರದುರ್ಗ.
ಮಹಾಗಣಪತಿ ಉತ್ಸವ ಹತ್ತಿರವಾಗುತ್ತಿದೆ ಎಲ್ಲೆಡೆ ಪೂರ್ವ ತಯಾರಿ ನಡೆಸಲು ತುಂಬಾ ಉತ್ಸುಕವಾಗಿ ಕಾಮಗಾರಿಗಳು ನಡೆಯುತ್ತಿವೆ, ಚಿತ್ರದುರ್ಗ ಹಿಂದೂ ಮಹಾಗಣಪತಿ ಉತ್ಸವಕ್ಕೆ ಖ್ಯಾತಿ ಪಡೆದಿದೆ. ಇಲ್ಲಿ ವಿಶೇಷವಾಗಿ ಉತ್ಸವವನ್ನು ಆಚರಿಸುವುದು ಮಾತ್ರವಲ್ಲದೆ ಸಾಂಸ್ಕತಿಕ, ಕ್ರೀಡೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನ, ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
ಯಕ್ಷಗಾನ ಕೋಲಾಟ ಬಯಲಾಟ ಕುರುಕ್ಷೇತ್ರದಂತಹ ಪೌರಾಣಿಕ ನಾಟಕ ಮನರಂಜನೆ ಕಾರ್ಯಕ್ರಮಗಳಂತಹ ನೃತ್ಯ ಸಂಗೀತ, ಆರ್ಕೆಸ್ಟ್ರಾ, ಮುಂತಾದ ಅನೇಕ ಸರಣಿ ಕಾರ್ಯಕ್ರಮಗಳು ವಿಘ್ನೇಶ್ವರನ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನ ಉತ್ಸವದ ವರೆಗೂ ಸಹ ನಡೆಯುತ್ತವೆ.
ಬರಿ ಜಿಲ್ಲಾ ಕೇಂದ್ರವಾದ ಚಿತ್ರದುರ್ಗದಲ್ಲಿ ಮಾತ್ರವಲ್ಲದೆ ಆರು ತಾಲೂಕುಗಳಲ್ಲಿಯೂ ಹಮ್ಮಿಕೊಳ್ಳಲಾಗುತ್ತದೆ. ಚಿತ್ರದುರ್ಗದಲ್ಲಿ ಬೃಹತ್ ಜನಸಾಗರದ ಜನಸ್ತೋಮದ ಸಮ್ಮುಖದಲ್ಲಿ ತುಂಬಾ ವಿಜೃಂಭಣೆಯಾಗಿ ಡಿಜೆ ಸೌಂಡ್ ಗಳಿಂದಲೂ ಬಣ್ಣ ಬಣ್ಣಗಳ ಯಕ್ಷಗಾನ ಕೋಲಾಟದವರೂ ಉತ್ಸಾಹ ಭರಿತರಾಗಿ ಕುಣಿದು ಕುಪ್ಪಳಿಸುವ ಭಕ್ತಾದಿಗಳ ಮಧ್ಯೆಯು ಜರಗುತ್ತದೆ.
-ಕೆ.ಎನ್. ರಂಗಸ್ವಾಮಿ
ಚಿತ್ರದುರ್ಗ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.