Hate-Love: ದ್ವೇಷವನ್ನು ಪ್ರೀತಿಯಿಂದ ಗೆಲ್ಲೋಣ


Team Udayavani, Sep 4, 2024, 6:08 PM IST

10-uv-fusion

ದ್ವೇಷವನ್ನು ದ್ವೇಷದಿಂದಲೇ ಗೆಲ್ಲುವುದಾದರೆ ದ್ವೇಷಕ್ಕೆ ಅರ್ಥವೆ ಇರುತ್ತಿರಲಿಲ್ಲ. ಈ ಜಗತ್ತಿನಲ್ಲಿ ಹಾಗೇನಾದರೂ ನಡೆದಿದ್ದರೆ ಇಲ್ಲಿ ಕೇವಲ ನಮ್ಮೆಲ್ಲರ ಕಳೇಬರಗಳು ಮಾತ್ರ ಉಳಿದಿರುತ್ತಿದ್ದವು.

ಅರಿಷಡ್ವರ್ಗಗಳಲ್ಲಿ ಒಂದಾದ ಈ ದ್ವೇಷಭಾವ ಸರ್ವರಲ್ಲೂ ಸಹಜವಾಗಿ ಇದ್ದೆ ಇರುತ್ತದೆ. ಹಾಗೆಂದು ಅದಕ್ಕೆ ಪುಷ್ಠಿ ನೀಡುತ್ತ ನೀರೆರೆದು ಪೋಷಿಸಿದರೆ ಮುಂದೆ ಅದೇ ಹೆಮ್ಮರವಾಗುತ್ತದೆ. ಮಹಾದಾನವನಾದ ಹಿರಣ್ಯ ಕಶ್ಯಪು ನಿರ್ನಾಮವಾಗಿದ್ದು ಈ ದ್ವೇಷಭಾವದಿಂದಲೇ. ಇನ್ನು ಹಿಟ್ಲರ್‌, ಮುಸಲೋನಿ ಯಂತಹ ಮಹಾನುಭಾವರು ದ್ವೇಷಕ್ಕಾಗಿ, ತಮ್ಮ ಕ್ರೂರತನದಿಂದಲೇ ನಿರ್ನಾಮದ ಅಂಚಿಗೆ ತಲುಪಿದವರು.

ಹಗೆಯು ಸರಿಯಲ್ಲ. ಇರುವಷ್ಟು ಕಾಲ ಸರ್ವರಲ್ಲೂ ಪ್ರೀತಿ ವಿಶ್ವಾಸಗಳನ್ನು ತೋರಿ ಬದುಕಬೇಕೆಂಬುದು ಉಪನಿಷತ್ತುಗಳ ಆಶಯ. ಒಮ್ಮೆ ಭಗವಾನ್‌ ಬುದ್ಧ ತಮ್ಮ ಪ್ರವಚನದಲ್ಲಿ ಹೀಗೆ ಹೇಳುತ್ತಾರೆ, ಬುಧœನನ್ನೇ ಕೊಲೆ ಮಾಡಲು ಮುಂದಾದ ಅಂಗುಲಿಮಾಲನೆಂಬ ದುರ್ಮಾರ್ಗಿಯೊಬ್ಬ ಬೌದ್ಧ ಸನ್ಯಾಸಿಯೇ ನಿಲ್ಲು, ಎಲ್ಲಿ ಹೊರಟಿರುವೆ ಎಂದಾಗ ಭಗವಾನ ಬುದ್ಧ ನಾನು ನಿಂತಿದ್ದೇನೆ ನೀನಿನ್ನು ನಿಂತಿಲ್ಲ ಎಂಬ ಮಾತು ಅಂಗುಲಿಮಾಲನ ಧಾಷ್ಟತನವನ್ನು ಕತ್ತು ಹಿಸುಕಿದಂತಿತ್ತು. ಹೀಗೆ ಮಾತಿನ ಚಕಮಕಿ ಮುಂದುವರೆದಾಗ ಆ ದುಷ್ಟನ ವಿರೂಪವನ್ನು ನೋಡಿ ಭಯಗೊಳ್ಳದ ಸನ್ಯಾಸಿ ಅವನಲ್ಲಿನ ಆ ದುಷ್ಟತೆಯನ್ನು ಓಡಿಸಿ ಶಾಂತಿನೆಲೆಸುವಂತೆ ಮಾಡಿದನು. ಹಾಗೆ ನೋಡಿದರೆ ಅಂಗುಲಿಮಾಲನನ್ನು ದ್ವೇಷದಿಂದಲೆ ಗೆಲ್ಲಬಹುದಿತ್ತು. ಬುದ್ಧ ಪ್ರೀತಿಯೆಂಬ ಮಾರ್ಗದಿಂದ ಅವನನ್ನು ಗೆದ್ದರು.

ಹುಟ್ಟು ಉಚಿತ. ಸಾವು ಖಚಿತ ಎಂದಾದ ಮೇಲೆ ದ್ವೇಷದ ದಳ್ಳುರಿ ಉರಿಸಿ ನಾವು ಪಡೆಯುವುದು ಬರೀ ಸಾವು ನೋವುಗಳನ್ನು ಮಾತ್ರ. ನಮ್ಮಂತರಂಗದಲ್ಲಿ ನಿರಂತರ ಹಗೆಯ ಹೊಗೆಯಾಡುತ್ತಿದ್ದರೆ ಕೊನೆಗೆ ಶ್ಮಶಾನವೂ ನಮ್ಮನ್ನು ದೂರತಳ್ಳುತ್ತದೆ. ದ್ವೇಷವನ್ನು ದ್ವೇಷದಿಂದಲೆ ಸಾಧಿಸುವುದಾದರೆ ಜಗತ್ತಿನಲ್ಲಿ ಶಾಂತಿಗೆ ಬೆಲೆ ಬರುವುದೆಲ್ಲಿಂದ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಇತರರು ನಮ್ಮನ್ನು ಪುರಸ್ಕರಿಸಲಿ ಇಲ್ಲವೆ ತಿರಸ್ಕರಿಸಲಿ ನಾವು ಮಾತ್ರ ಎಲ್ಲರನ್ನು ಪ್ರೀತಿಯಿಂದಲೇ ನೋಡಬೇಕು.

ದ್ವೇಷ ಮನೆ ಮತ್ತು ಮನಗಳನ್ನು ಕೊಲ್ಲುತ್ತದೆ ಪ್ರೀತಿ ಜಗತ್ತನ್ನು ಗೆಲ್ಲುತ್ತದೆ. ನಾವು ನೀವೆಲ್ಲ ಶಾಂತಿ ಪ್ರಿಯರಾಗೋಣ. ದ್ವೇಷವನ್ನು ತೊರೆಯೋಣ ಪ್ರೀತಿಯನ್ನು ಎರೆಯೋಣ ಸುಖೀಗಳಾಗೋಣ.

  -ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

Daily Horoscope:

Daily Horoscope: ಹೇಗಿದೆ ನೋಡಿ ಶನಿವಾರದ ನಿಮ್ಮ ಗ್ರಹಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.