ಜೀವನಕ್ಕೊಂದು ಆದರ್ಶವಿರಲಿ


Team Udayavani, Jul 17, 2021, 3:14 PM IST

ಜೀವನಕ್ಕೊಂದು ಆದರ್ಶವಿರಲಿ

ಈ ಸಮಾಜವು ಒಂದು ಸಮುದ್ರವಿದ್ದಂತೆ. ಅದರಲ್ಲಿರುವ ದೋಣಿಯು ಒಬ್ಬ ವ್ಯಕ್ತಿಯ ಜೀವನ ಕಷ್ಟ ನಷ್ಟಗಳೆಂಬ ಅಲೆಗಳ ದಾಟಿ ಮುನ್ನುಗ್ಗಿದರೆ ಸಾಧನೆಯ ದಡವು ಸೇರುತ್ತದೆ.

ನಮ್ಮ ಚಟುವಟಿಕೆಗಳೆಲ್ಲ ಊಟ, ನಿದ್ರೆ, ಕುಡಿಯುವುದು ಕೇವಲ ನಮ್ಮ ದೇಹ ಬಲಿಷ್ಠಗೊಳಿಸಲು ಈ ದೇಹ ಇತರರಿಗೆ ನೆರವಾಗದಿದ್ದರೆ ಬೆಳೆಸಿದ್ದೂ ಪ್ರಯೋಜನವಿಲ್ಲ. ನಾವು ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುತ್ತೇವೆ. ಆ ಜ್ಞಾನ ಪ್ರಪಂಚಕ್ಕೆ ವಿನಿಯೋಗವಾಗದಿದ್ದರೆ ಪಡೆದ ಜ್ಞಾನವೂ ವ್ಯರ್ಥ.

ಮಾನವನು ಒಂದು ಮಹಾ ಆದರ್ಶವನ್ನು ಸ್ವೀಕರಿಸಿ ಅದಕ್ಕೆ ತನ್ನ ಬದುಕನ್ನು ಅರ್ಪಿಸುವುದು ಸೌಭಾಗ್ಯವೇ ಸರಿ. ಇಲ್ಲವಾದರೆ ಹಬ್ಬುತ್ತಿರುವ ಮನುಕುಲದ ಪರಿಕಲ್ಪನೆ ನಿಷ್ಪ್ರಯೋಜಕ. ನಮ್ಮ ಜೀವನವಿಡೀ ಒಂದು ಮಹಾಧ್ಯೇಯಕ್ಕೆ, ಸಾಧನೆಗೆ ಮೀಸಲಿಡುವುದು ಮಾನವನ ಬಾಧ್ಯತೆ. ದುರದೃಷ್ಟವಶಾತ್‌ ಜೀವನದಲ್ಲಿ ಆದರ್ಶವಿರುವ ವ್ಯಕ್ತಿಗಳು ಸಾವಿರ ತಪ್ಪು ಮಾಡಿದರೇ ಅಂಧಾಕಾರದಲ್ಲಿ ತೊಳಲುತ್ತಿರುವ ವ್ಯಕ್ತಿಗಳು ಐವತ್ತು ಸಾವಿರ ತಪ್ಪು ಮಾಡುತ್ತಾರೆ.

ನನ್ನ ಪ್ರಕಾರ, ಯಾವುದೋ ತಪ್ಪನ್ನು ಮಾಡಿರುವೆನೆಂದು ಹಿಂದೆ ನೋಡಬಾರದು. ನಾನು ಆ ತಪ್ಪುಗಳನ್ನು ಮಾಡದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ನೊಂದವರನ್ನೂ ಕಂಡಿದ್ದೇನೆ. ನಾವುಗಳು ನಮ್ಮ ತಪ್ಪುಗಳಿಗೆ ಕೃತಜ್ಞರಾಗಬೇಕು. ಏಕೆಂದರೆ ಅದು ತಿಳಿಯದೆಯೇ ಮಾಡಿದ ತಪ್ಪು. ಆದ್ದರಿಂದ ತಿಳಿಯದೆಯೇ ಮಾಡಿದ ತಪ್ಪು ವಾಸ್ತವಿಕವಾಗಿ ತಪ್ಪೇ ಅಲ್ಲ. ಇದೇ ಆದರ್ಶ ವ್ಯಕ್ತಿಗಳಾದರೆ ತಪ್ಪು ಮಾಡಲು ಯೋಚಿಸುವರು. ಆದರ್ಶಗಳು ನಮಗೆ ತೋಚದಿದ್ದರೆ ನಮ್ಮ ದೇಶದ ಮಹನೀಯರ ಅಭಿಮಾನಿಗಳಾಗಿ. ಅವರ ತತ್ತ್ವಾದರ್ಶಗಳ ಪಾಲನೆ ಮಾಡಬಹುದು. ಆದ ಕಾರಣ ಪ್ರತಿಯೋರ್ವರು ಆದರ್ಶವಂತರಾಗುವುದು ಸಮಂಜಸ ವಿಚಾರ.

ಒಂದು ರಾಷ್ಟ್ರ ಎಂದರೆ ವ್ಯಕ್ತಿಗಳ ಮಹತ್ವದ ಸಂಘಟನೆ. ನಮ್ಮ ಜೀವನವು ಶುಭ್ರವೂ ಸ್ವತ್ಛವೂ ಆಗಿದ್ದರೆ, ನಮ್ಮ ದೇಶ ಕೂಡ ಸ್ವತ್ಛ ಶುಭ್ರವಾಗುವುದು. ಈಗಿನ ಚಲನಚಿತ್ರ ಯುಗದಲ್ಲಿ ಆದರ್ಶಗಳ ಪಾಲನೆ, ವ್ಯಕ್ತಿಗಳ ಬದಲಾವಣೆ ನನಗಂತೂ ಸವಾಲೇ ಸರಿ.

 

ಲಕ್ಷ್ಮಣ ಎನ್‌.ಎಲ್‌.

ಸರಕಾರಿ ಪ. ಪೂ., ತೆಕ್ಕಲಕೋಟೆ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.