Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು


Team Udayavani, Oct 12, 2024, 3:57 PM IST

11-uv-fusion

ಪ್ರತಿಯೊಂದು ಮನಸ್ಸಿಗೂ ತಾನು ಕಂಡ ಕನಸು ನನಸಾಗಬೇಕೆಂಬ ಬಯಕೆ. ಬಯಸಿದ್ದು ಸಿಗಬೇಕೆಂಬ ಆಸೆ. ಆದರೆ ನಮ್ಮ ಹಣೆಬರಹದಲ್ಲಿ ಅದು ಸಿಗುವುದಿಲ್ಲ ಎಂದಾಗ ನಿರಾಸೆ ಉಂಟಾಗುತ್ತದೆ. ಬಯಕೆಯ ಜತೆಯಲ್ಲಿ ಬದುಕಿನ ಬಂಡಿ ಸಾಗುತ್ತಿದೆ. ಜೀವನದಲ್ಲಿ ಎಷ್ಟೆಲ್ಲಾ ಕನಸುಗಳನ್ನು ಕಾಣುತ್ತೇವೆ. ಅವೆಲ್ಲವೂ ನನಸಾಗಿಬಿಟ್ಟರೆ ಪ್ರಪಂಚದಲ್ಲಿ ನಮ್ಮಷ್ಟು ಅದೃಷ್ಟವಂತರು ಯಾರು ಇಲ್ಲ ಎಂಬ ಉತ್ಸಾಹ ಹೊರಹೊಮ್ಮುತ್ತದೆ. ನಾವು ಬಯಸಿದ್ದನ್ನೆಲ್ಲಾ ದೇವರು ನೀಡುವಂತಿದ್ದರೆ ಕಣ್ಣೀರಿನ ಸುಳಿವೇ ನಮಗೆ ಇರುತ್ತಿರಲಿಲ್ಲವೇನೋ? ಸದಾ ಸಂತೋಷದಿಂದ, ನೆಮ್ಮದಿಯಿಂದ ಇರಬೇಕು ಅಂದುಕೊಳ್ಳುತ್ತೇವೆ ಆದರೆ ವಿಧಿಯ ಆಟ ಬೇರೆಯೇ ಇರುತ್ತದೆ. ಸಂತೋಷ, ನೆಮ್ಮದಿಯ ಬದಲು ನೋವು ಕಣ್ಣೀರೇ ನಮ್ಮ ಪಾಲಿಗೆ ಉಳಿಯುವುದು. ಇದು ಶೇಕಡಾ ನೂರರಷ್ಟು ಸತ್ಯ.

ಪ್ರಾಣಿ ಪಕ್ಷಿಗಳ ಹೋಲಿಕೆಯಲ್ಲಿ ಮನುಷ್ಯನ ಜೀವನ ಅತ್ಯಂತ ಕಷ್ಟಕರವಾದುದು. ಏಕೆಂದರೆ, ಪ್ರಾಣಿಗಳಿಗೆ ಬಯಕೆ ಇರುವುದಿಲ್ಲ. ಯಾವುದೇ ಯೋಚನೆ ಇಲ್ಲ ಸಂತೋಷದಿಂದ ಜೀವಿಸುತ್ತವೆ. ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು. ಉದಾಹರಣೆಗೆ ನಮ್ಮ ಜತೆಗೆ ಒಡನಾಟದಲ್ಲಿರುವವರು ಮೊದಮೊದಲು ಸಂತೋಷವಾಗಿ ಹೀಗೆ ಇರುತ್ತಾರೇನೋ ಎಂಬಂತೆ ನಟಿಸುತ್ತಾರೆ. ನಾವು ಕೂಡ ಮುಂದೆ ಈ ಭಾವನೆ ಹೀಗೆ ಉಳಿಯುತ್ತದೆಂದು ಖುಷಿಯಾಗಿರುತ್ತೇವೆ. ಆದರೆ ಎಲ್ಲ ಬದಲಾಗಿ ಪರಿಸ್ಥಿತಿ ನೋವಿನೆಡೆಗೆ ವಾಲುತ್ತದೆ. “ಅಂದುಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ..’ ಎಂಬ ಹಾಡು ಇಂತಹ ಘಟನೆಗಳ ಹೋಲಿಕೆಯಲ್ಲಿಯೇ ಹುಟ್ಟಿಕೊಂಡಿರುವುದು.

ನಾವೊಂದು ನೆನೆದರೆ ದೈವವೊಂದು ಬಗೆಯುತ್ತದೆ ಎಂಬ ಗಾದೆ ಮಾತು ಎಷ್ಟು ಸತ್ಯ. ಮನುಷ್ಯ ತನಗಿಷ್ಟವಾದದ್ದನ್ನೆಲ್ಲಾ, ಸುಂದರವಾಗಿ ಕಾಣುವುದನ್ನೆಲ್ಲ ಬಯಸಿಬಿಡುತ್ತಾನೆ. ತನಗಿಷ್ಟದಂತೆ ಬದುಕು ರೂಪುಗೊಳ್ಳಬೇಕೆಂದು ಬಯಸುವುದು ಸಹಜ ಆದರೆ ಪರಿಸ್ಥಿತಿ, ಪರಿಣಾಮಗಳು, ದೈವಲೀಲೆ, ಅದೃಷ್ಟ ಇವೆಲ್ಲವೂ ಮನಸ್ಸಿನ ಬಯಕೆಯ ಜತೆಯಲ್ಲಿ ಹೆಜ್ಜೆ ಇಡುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದೇ ಬಹುತೇಕ ಸತ್ಯ. ಹೀಗಿರುವಾಗ ನಾವು ಬಯಸಿದಂತೆಲ್ಲಾ ನಮ್ಮ ಬದುಕು ಇರುವುದಿಲ್ಲ.

-ಸಂಗೀತಶ್ರೀ ಕೆ.

ಅರೆಯೂರು ಭೋವಿಪಾಳ್ಯ

ಟಾಪ್ ನ್ಯೂಸ್

Mysore-Press

Tax Injustice: ತೆರಿಗೆ ಹಂಚಿಕೆಯಲ್ಲಿ ಕಡೆಗಣಿಸಲು ಕರ್ನಾಟಕವೇನು ಅನ್ಯಾಯ ಮಾಡಿದೆ?: ಸಿಎಂ

Kharge (2)

Terrorist ಪಕ್ಷ ದೇಶವಾಳುತ್ತಿದೆ…: ಮಲ್ಲಿಕಾರ್ಜುನ ಖರ್ಗೆ ಕಿಡಿ

shettar

Hubli ಗಲಭೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವುದು ದೊಡ್ಡ ದುರಂತ: ಶೆಟ್ಟರ್ ಕಿಡಿ

ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ

Davanagere: ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಗೆ ಹಲ್ಲೆ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಮೇಲೆ ಹಲ್ಲೆ

1-a-vishwa

Megastar Chiranjeevi;ವಿಶ್ವಂಭರ ಟೀಸರ್ ಬಿಡುಗಡೆ: ಸದ್ಯದ ಟ್ರೆಂಡ್ ಗೋಚರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

10-fonts

UV Fusion: ಫಾಂಟ್‌ ಎಂದು ಉಪೇಕ್ಷಿಸಬೇಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Missing Case: ಉದ್ಯೋಗದ ಸಂದರ್ಶನಕ್ಕೆ ಹೋದ ಯುವಕ ನಾಪತ್ತೆ

Missing Case: ಉದ್ಯೋಗದ ಸಂದರ್ಶನಕ್ಕೆ ಹೋದ ಯುವಕ ನಾಪತ್ತೆ

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

3

Hiriydaka: ಹಿರಿಯಡಕ ನಿವಾಸಿ, ಬೆಂಗಳೂರು ಉದ್ಯಮಿ ತೀರ್ಥಳ್ಳಿಯಲ್ಲಿ ಆತ್ಮಹತ್ಯೆ

Mysore-Press

Tax Injustice: ತೆರಿಗೆ ಹಂಚಿಕೆಯಲ್ಲಿ ಕಡೆಗಣಿಸಲು ಕರ್ನಾಟಕವೇನು ಅನ್ಯಾಯ ಮಾಡಿದೆ?: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.