Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?


Team Udayavani, Sep 7, 2024, 3:30 PM IST

10-

ಬಾಲ್ಯದ ದಿನಗಳು ಎಲ್ಲರ ಜೀವನದಲ್ಲಿ ಒಂದು ರೀತಿಯ ಅವಿಸ್ಮರಣೀಯ ಅವಧಿಯಾಗಿದೆ. ಆ ದಿನಗಳಲ್ಲಿನ ಆಟ ,ಪಾಠ ತುಂಟಾಟ, ಕುಟುಂಬದೊಂದಿಗೆ ಕಳೆದ ಸಮಯ ಎಲ್ಲವೂ ಒಂದು ರೀತಿಯ ಅದ್ಭುತವೇ ಸರಿ.

ತಾಯಿಯ ಮಮತೆ, ತಂದೆಯ ಮಾರ್ಗದರ್ಷನ, ಸಹೋದರಿಯೊಂದಿಗೆ ಕಳೆದ ಸುಂದರ ಸಮಯ ಆಗಾಗ ಮಾಡುತ್ತಿದ್ದ ಜಗಳ ಎಲ್ಲವೂ ನೆನಪಿಗೆ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನ ಕೈಯಿಂದ ಪೆಟ್ಟು ತಿಂದ ಏಟುಗಳು ಎಷ್ಟೋ,ಅಪ್ಪನಿಂದ ತಿಂದ ಬೈಗುಳಗಳೆಷ್ಟೋ? ಅದೆಷ್ಟೋ ಬಾರಿ ಪೆಟ್ಟು ಕೊಟ್ಟ ಅಮ್ಮ ಕೋಪ ಕಡಿಮೆ ಆದಮೇಲೆ ಪ್ರೀತಿಯಿಂದ ಕರೆದು ಕೈತುತ್ತು ತಿನ್ನಿಸುತ್ತಿದ್ದಳು.ಇದೆ ಅಲ್ಲವೇ ತಾಯಿಯ ಪ್ರೀತಿ.

ಮಳೆಗಾಲದ ಸಮಯದಲ್ಲಿ ಮಕ್ಕಳೊಂದಿಗೆ ಸೇರಿ ತೋಡಿಗೆ ಮೀನು ಹಿಡಿಯಲು ಹೋಗುತ್ತಿದ್ದ ದಿನಗಳು .ಕೆಸರಿನಲ್ಲಿ ಮಿಂದೆದ್ದ ಕ್ಷಣಗಳನ್ನು ನೆನೆದರೆ ಇಂದಿಗೂ ತುಟಿಯಂಚಿನಲ್ಲಿ ನಗು ಮೂಡುವುದಂತೂ ಖಂಡಿತ . ಅದೆಷ್ಟು ಚೆನ್ನಾಗಿತ್ತು ಆ ಬಾಲ್ಯದ ದಿನಗಳು .ಯಾವುದೇ ಚಿಂತೆ ಇಲ್ಲದೆ .ಭವಿಷ್ಯದ ಬಗ್ಗೆ ಸರಿಯಾದ ಯೋಚನೆ ಇಲ್ಲದೆ. ಮನೆಯ ಮುದ್ದಿನ ಮಕ್ಕಳಾಗಿ, ಎಲ್ಲರಿಂದಲೂ ಪ್ರೀತಿಯ ಗಳಿಸಿಕೊಂಡು ಇದ್ದ ದಿನಗಳೇ ಈ ಬಾಲ್ಯದ ದಿನಗಳು .

ಸಮಯ ಹಾಗೆ ಸ್ವಲ್ಪ ಹಿಂದೆ ಸರಿದು ಪುನಃ ಬಾಲ್ಯದ ದಿನಗಳು ಮರಕಳಿಸಿದರೆ ಅದು ಎಷ್ಟು ಚಂದ ಅಲ್ವಾ? ಮನೆಯ ಜಗಲಿ ಮೇಲೆ ಕುಳಿತು ಆ ದಿನಗಳನ್ನೆಲ್ಲ ನೆನೆಸಿಕೊಂಡಾಗ ಈ ಬಾಲ್ಯ ಮತ್ತೂಮ್ಮೆ ಮರುಕಳಿಸಿ ಬಾರದೆ ಎಂದೆನಿಸುತ್ತದೆ. ಹಿಮಾಲಿ ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.