Javagal Srinath: ಮೈಸೂರ್‌ ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌


Team Udayavani, Nov 23, 2023, 7:45 AM IST

8-uv-fusion

ಸುಮಾರು 90ರ ದಶಕ ಭಾರತದ ತಂಡದಲ್ಲಿ 140 ಕಿ.ಮೀ/ಎಚ್‌ ವೇಗದಲ್ಲಿ ಬೌಲಿಂಗ್‌ ಮಾಡುವ ಬೌಲರ್ಸ್‌ ಸಂಖ್ಯೆ ಬಹಳ ಕಡಿಮೆ ಇತ್ತು. 1991ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ 145 ಕಿ.ಮೀ/ಎಚ್‌ನಲ್ಲಿ ದಾಳಿ ಮಾಡಿದ ವ್ಯಕ್ತಿ ಎಂದರೆ ಅದುವೇ ನಮ್ಮ ಮೈಸೂರಿನವರೇ ಆದ ಜಾವಗಲ್‌ ಶ್ರೀನಾಥ್‌.

22 ವರ್ಷ 6.3 ಅಡಿ ಉದ್ದನೆಯ ಹದಿಹರೆಯದ ಈ ಹುಡುಗ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ 59ರನ್‌ಗಳಿಗೆ 3 ವಿಕೆಟ್‌ ಉರುಳಿಸಿ ಆಸಿಸಿ ತಂಡದ ದಂಡಿ ಗ ರಿ ಗೆ ನಿದ್ದೆ ಗೆಡಿಸಿದ್ದರು. ಜಾವಗಲ್‌ ಶ್ರೀನಾಥ್‌ ಒಬ್ಬ ಉತ್ತಮ ಬೌಲರ್‌ ಮಾತ್ರವಲ್ಲದೆ ತಂಡಕ್ಕೆ ಅನೇಕ ಬಾರಿ ತಮ್ಮ ಬ್ಯಾಟ್‌ ಮೂಲಕವು ರನ್‌ಗಳ ಕೊಡುಗೆ ನೀಡಿದ್ದಾರೆ.

90ರ ದಶಕದ ಭಾರತ ತಂಡದಲ್ಲಿ ಶ್ರೀನಾಥ್‌ ಹೊರತು ಪಡೆಸಿ ಸರಿಯಾಗಿ ಸ್ವಿಗ್‌ ಹಾಗೂ ನಿರಂತರ ಒಂದೇ ಲೆಂತ್‌ನಲ್ಲಿ ಬೌಲ್‌ ಮಾಡಿ ಬ್ಯಾಟರ್‌ಗಳನ್ನು ತಪ್ಪು ಶಾಟ್‌ ಹೊಡೆಯುವಂತೆ ರೊಚ್ಚಿಗೇಳಿಸುವ ಕಲೆ ಯಾವುದೇ ಬೌಲರ್‌ಗಳಲ್ಲಿ ಇರಲಿಲ್ಲಿ. ಸ್ಪಿನರ್ಸ್‌ ದಾಳಿಗೆ ಬರುವ ತನಕವು ತಂಡದ ಸಂಪೂರ್ಣ ಭಾರ ಜಾವಗಲ್‌ ಮೇಲೆ ಇರುತಿತ್ತು.

2002ರ ವಿಶ್ವಕಪ್‌ನಲ್ಲಿ ಗಂಗೂಲಿ ನಾಯಕತ್ವದಲ್ಲಿ ಶ್ರೀನಾಥ್‌ ಅವರು ನಿವೃತ್ತಿಯನ್ನು ಘೋಷಿಸಿದರು.

ಆದರೆ ಕೊನೆಯ ಬಾರಿ ದೇಶಕ್ಕೆ ತನ್ನಿಂದ ಇನ್ನು ಏನಾದರು ಕೊಡಬೇಕು ಎನ್ನುವ ನಿಟ್ಟಿನಲ್ಲಿ ತನ್ನ ನಿವೃತಿಯನ್ನು ಹಿಂದೆಗೆದುಕೊಂಡು ತಂಡವನ್ನು ಮತ್ತೂಮ್ಮೆ ಸೇರಿದರು.

ಆಶೀಶ್‌ ನೆಹರ, ಜಾಹಿರ್‌ ಖಾನ್‌ ಮತ್ತು ಶ್ರೀನಾಥ್‌ ಈ ತ್ರಿವಳಿಗಳ ವೇಗದ ದಾಳಿಯೂ ಭಾರತವನ್ನು ಫೈನಲ್‌ಗೆ ಏರಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಯುವ ವೇಗಿಗಳಾದ ಜಾಹಿರ್‌ ಖಾನ್‌ ಹಾಗೂ ಆಶೀಶ್‌ ನೆಹರ ಅವರಿಗೆ ಮಾರ್ಗದರ್ಶನ ನೀಡುತ್ತಾ ತಂಡವನ್ನು ಫೈನಲ್‌ ನವರೆಗೂ ನಡೆಸಿ ಕೊಂಡು ಹೋದರು. ಆದರೆ ಪೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು.

ಶ್ರೀನಾಥ್‌ ಅವರ ಕೆಲವು ಸಾಧನೆಗಳು

  • 150 ಕಿ.ಮೀ/ಎಚ್‌ ಗಿಂತ ಹೆಚ್ಚು ವೇಗದಲ್ಲಿ ಬೌಲ್‌ ಮಾಡಿದ ಭಾರತದ ಮೊದಲ ಬೌಲರ್‌.
  • ಭಾರತದ ಪರ ಏಕದಿನ ಪಂದ್ಯದಲ್ಲಿ ಅತಿಹೆಚ್ಚು (351) ವಿಕೆಟ್‌ ಪಡೆದ, ಟೆಸ್ಟ್‌ನಲ್ಲಿ ಮೂರನೇ ಅತಿ ಹೆಚ್ಚು (236) ವಿಕೆಟ್‌ ಪಡೆದ ವೇಗಿ.
  • 1998-99 ಪಾಕಿಸ್ತಾನದ ವಿರುದ್ಧ ಕೋಲ್ಕತ್ತ ಟೆಸ್ಟಿನಲ್ಲಿ 132 ರನ್‌ ನೀಡಿ 13 ವಿಕೆಟ್‌ ಪಡೆದರು. ಇದು ತಂಡ ಸೋತ ಪಂದ್ಯದಲ್ಲಿ ಗಳಿಸಿದ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದ ದಾಖಲೆ ನಿರ್ಮಿಸಿತು.
  • ಭಾರತದ ಪರವಾಗಿ ಎರಡನೇ ಅತೀ ಹೆಚ್ಚು ವಿಕೆಟ್‌ ಪಡೆದ ಆಟಗಾರ

-ರಕ್ಷಿತ್‌ ಆರ್‌.ಪಿ.

ಎಂಜಿಎಂ ಕಾಲೇಜು

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.