Solutions and Problems: ಸಮಸ್ಯೆಗೊಂದು ಪರಿಹಾರವೂ ಇದೆ


Team Udayavani, Sep 20, 2023, 2:00 PM IST

14–uv-fusion

ನಮ್ಮಂತೆ, ಎಲ್ಲರೂ ಎಂದು ಯೋಚಿಸುವವರು ಕಡಿಮೆ. ಎಲ್ಲರೂ ನಮ್ಮ ಥರಾನೇ ಇರಬೇಕು ಎಂದು ಯೋಚಿಸುವವರು ಅಧಿಕ. ನೋವು, ದುಃಖ, ಬೇಸರ, ಎಲ್ಲರಿಗೂ ಸಹಜವಾಗಿ ಇರುವಂತದ್ದೇ. ಆದರೆ ಬರಬರುತ್ತಾ ಜನರು ನಾವು ಯಾವಾಗಲೂ ಸರಿಯಾಗಿ ಇದ್ದೇವೆ. ಎಂತಹ ಸಮಸ್ಯೆಗೂ ನಮ್ಮ ಬಳಿ ಪರಿಹಾರ ಇದೆ ಎಂಬ ನಂಬಿಕೆಗಿಂತ ಸಮಸ್ಯೆಗೆ ಹೆದರುವವರ ಸಂಖ್ಯೆ ಈಗ ಹೆಚ್ಚಾಗಿದೆ.

ಒತ್ತಡ ಮನಸ್ಸಲ್ಲೇ ಇಟ್ಟುಕೊಂಡು ಹೃದಯಕ್ಕೆ ನೋವು ಕೊಡುತ್ತಿರುತ್ತಾರೆ ಅವರಿಗೆ ಗೊತ್ತಿಲ್ಲದೆ ಆ ಹೃದಯ ಎಷ್ಟು ನೋವು ತಡೆದಿಟ್ಟುಕೊಂಡಿರಬಹುದು. ಎಲ್ಲದರಲ್ಲೂ ಪರಿಪೂರ್ಣತೆ ಸಾಧಿಸಬೇಕು ಅನ್ನೋ ಮನಸ್ಥಿತಿಯಿಂದ ಹೊರಗೆ ಬರಬೇಕು ಎಲ್ಲರೂ ಎಲ್ಲದ್ದನ್ನೂ ಎಲ್ಲ ಕಾಲಕ್ಕೂ ಮಾಡೋಕೆ ಆಗಲ್ಲ ಅನ್ನೋದು ಶಾಶ್ವತ ಸತ್ಯ ಜತೆಗೆ ನಾವು  ಯಾರ ಮುಂದೆ ಹೋಗಿ ನಿಂತರೂ ನಮಗೆ ಗೊತ್ತಿಲ್ಲದೆ ಇರೋ ಯಾವುದೋ ಒಂದು ವಿಷಯ ಅವರಿಗೆ ಗೊತ್ತಿರುತ್ತೆ.

ನಾವು ಮನಸ್ಸುಬಿಚ್ಚಿ ಯಾರ ಜತೆಯಲ್ಲಾದರೂ ಮಾತಾಡಿದರೆ ಅವರು ಏನು ಹೇಗೆ ಅನ್ನೋದು ಆ ಕ್ಷಣದಲ್ಲಿ ಗೊತ್ತಾಗಿರುತ್ತೆ ಮನುಷ್ಯನ ಮನಸ್ಸಿನ ಆಳ ತಿಳಿದುಕೊಳ್ಳೋಕೆ ಒಂದು ನಿಮಿಷ ಸಾಕಾಗಲ್ಲ ಎಷ್ಟೋ ಸಲ ನಾವು ಒಳ್ಳೆಯವರು ಅಂತ ನಂಬಿದವರೆ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ಇದು ಎಲ್ಲರಿಗೂ ಗೊತ್ತಿರೋ ಸತ್ಯನೇ ಗೊತ್ತಿದ್ದು ಗೊತ್ತಿದ್ದು ಮನುಷ್ಯರು ಯಾಕೆ ದಾರಿತಪ್ಪಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.

ನಮ್ಮ ಐದು ಬೆರಳು ಒಂದೇ ರೀತಿ ಇಲ್ಲ ಎಂದ ಮೇಲೆ ನಮ್ಮ ಸಮಸ್ಯೆಯನ್ನು ನಾವು ಸ್ವೀಕರಿಸುವ ರೀತಿ ಹೇಗೆ ಒಂದೇ ತರ ಇರುತ್ತದೆ. ಅನಗತ್ಯ ವಿಚಾರಗಳ ಕಡೆ ತೀರಾ ಯೋಚನೆ ಮಾಡಿದರೆ ಆರೋಗ್ಯ ಹಾಳುಮಾಡಿಕೊಂಡಂತೆ ಎನ್ನಬಹುದು. ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಿದ್ದಾರೆ.

ಅಪ್ಪ ಬೈದರು, ಫೋನ್‌ ಕೊಡಲಿಲ್ಲ ಇಂತಹ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಮ್ಮೆ ಬಾರದ ಲೋಕಕ್ಕೆ ಹೋದರೆ ಇದ್ದವರಿಗೆ ಬದುಕಿದ್ದಷ್ಟು ದಿನ ನೋವೊಂದೇ ಜೀವನವಾಗಲು ಬಹುದು. ಹಾಗಾಗಿ ನಮ್ಮ ಯೋಚನೆ ಉತ್ತಮ ವಿಚಾರಗಳ ಕಡೆ ಇರಲಿ, ಸಮಸ್ಯೆ ಯಾವುದಿದ್ದರೂ ಪರಿಹಾರ ಹುಡುಕುವ ಮನಸ್ಥಿತಿ ನಮ್ಮಲ್ಲಿ ಬೆಳೆಯಲಿ.

-ಭೂಮಿಕಾ,

ತುರಗನೂರು

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

12

Uv Fusion: ತ್ಯಾಗಜೀವಿಗಳಾಗೋಣ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.