UV Fusion: ಹೂವಿನ ಸಿಂಹಾಸನದ ಮುಳ್ಳುಗಳು


Team Udayavani, Feb 20, 2024, 12:27 PM IST

6-uv-fusion

ಪ್ರತಿಯೊಂದು ಹಾದಿಯಲ್ಲಿ ಕಲ್ಲು, ಮುಳ್ಳು ಇದ್ದೇ ಇರುತ್ತದೆ. ಆದರೆ ಅವನ್ನೆಲ್ಲಾ ದಾಟಿಕೊಂಡು ನಾವು ಮುಂದೆ ಹೋಗಿ ಹೂವಿನ ಸಿಂಹಾಸನವನ್ನು ಏರಬೇಕು. ನಮಗೆ ಮಾತ್ರ ಜೀವನದಲ್ಲಿ ಕಷ್ಟಗಳು ಬರುವುದು, ನಮ್ಮ ಹಾದಿ ಮಾತ್ರ ಕಲ್ಲು ಮುಳ್ಳುಗಳಿಂದ ಕೂಡಿರುವುದು ಎಂದು ನಾವು ಭಾವಿಸುತ್ತೇವೆ. ಕೊರಗುತ್ತಾ ಕೂರುತ್ತೇವೆ. ಹೀಗೆ ಕೊರಗುತ್ತಾ ಕೊರಗುತ್ತಾ ನಮ್ಮ ಜೀವನವನ್ನೇ ನಾವು ಹಾಳುಮಾಡಿಕೊಳ್ಳುತ್ತೇವೆ ವಿನಃ ಅದರಿಂದ ಯಾವ ಪ್ರಯೋಜನವಾಗಲೀ ಇಲ್ಲ.

ಯಶಸ್ಸಿನ ಸಿಂಹಾಸನವೇ ಹೂವಿನ ಸಿಂಹಾಸನ. ಆದರೆ ಅದರಲ್ಲಿ ಕುಳಿತುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅದಕ್ಕೆ ಕಠಿನ ಪರಿಶ್ರಮ, ಶ್ರದ್ಧೆ, ಭಕ್ತಿ ಅತ್ಯವಶ್ಯಕವಾಗಿದೆ. ಮಾರ್ಗ ಎಷ್ಟೇ ಕಷ್ಟವಾಗಿದ್ದರೂ, ಅಂತಿಮ ಗುರಿ ಹೂವಿನ ಸಿಂಹಾಸನವಾಗಿರುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತೊಂದಿದೆ.

ಬೆಟ್ಟವನ್ನು ದೂರದಿಂದ ನೋಡಿದಾಗ ಅದು ಸುಂದರವಾಗಿ ಕಾಣುತ್ತದೆ. ಆದರೆ ಅದರ ಹತ್ತಿರಕ್ಕೆ ಹೋದಾಗ ಅದರಲ್ಲಿ ಕಲ್ಲು, ಮುಳ್ಳುಗಳಿರುವುದು ಕಂಡುಬರುತ್ತದೆ. ಅದೇರೀತಿ ನಮ್ಮ ಪರಿಸ್ಥಿತಿ. ಎಷ್ಟೋ ಜನರನ್ನು ದೂರದಿಂದ ಕಾಣುವಾಗ ಅವರು ಸುಂದರವಾದ ಬದುಕನ್ನು ಬದುಕುತ್ತಿದ್ದಾರೆ ಎಂದು ನಮಗೆ ಅನ್ನಿಸುತ್ತದೆ. ಆದರೆ ಅವರನ್ನು ಹತ್ತಿರದಿಂದ ನೋಡಿದಾಗಲೇ ನಮಗೆ ತಿಳಿಯುವುದು ಅವರು ಜೀವನದಲ್ಲಿ ಎಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆಂದು.

ಉದಾಹರಣೆಗೆ ಹೂವನ್ನೇ ನೋಡಿ ಅದರಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಅದು ಎಷ್ಟು ಸುಂದರವಾಗಿ ಅರಳುತ್ತದೆ ಎಂದು. ಅದೇರೀತಿ ನಮ್ಮನ್ನು ಪ್ರೀತಿಸುವವರು ನಮ್ಮ ಮುಖದಲ್ಲಿ ಮಂದಹಾಸವನ್ನು ಕಾಣಲು ಬಯಸುತ್ತಾರೆ. ಆದುದರಿಂದ ಎಷ್ಟೇ ಕಷ್ಟವಿದ್ದರೂ ಅದನ್ನೆಲ್ಲ ಮೆಟ್ಟಿ ನಿಂತು ಅವರ ಮುಂದೆ ಮಂದಹಾಸ ಬೀರಬೇಕು. ಕಷ್ಟಗಳು ಬರುವುದು ನಮ್ಮನ್ನು ನಾಶ ಪಡಿಸಲು ಅಲ್ಲ. ಬದಲಾಗಿ ನಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು ಎಂಬ ಅರಿವಿ ನೊಂದಿಗೆ ಸದಾಕಾಲವೂ ಬದುಕುತ್ತಿದ್ದರೆ ನಮ್ಮ ಜೀವನ ಯಾವಾಗಲೂ ಖುಷಿಯಿಂದ ಕೂಡಿರುತ್ತದೆ. ಹೀಗೆ ಎಲ್ಲಾ ಕಷ್ಟವನ್ನು ಮೆಟ್ಟಿನಿಂತಾಗ ಹೂವಿನ ಸಿಂಹಾಸನದಲ್ಲೂ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.

-ಕಾವ್ಯಶ್ರೀ ಎಸ್‌. ಸಾಮೆತ್ತಡ್ಕ

ಸ. ಪ್ರ. ದ. ಮಹಿಳಾ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.