Tribute: ಗಡಿ ಕಾಯುವ ಯೋಧನಿಗೆ ನಮನ


Team Udayavani, Aug 30, 2024, 3:18 PM IST

18-uv-fusion

ಆಗ ತಾನೇ ಪಿಯುಸಿ ತರಗತಿ ಶುರುವಾಗಿತ್ತು… ಕಾಲೇಜಿಗೆ ಹೋಗುವುದೆಂದರೆ ಖುಷಿ ಆದರೆ ಅಲ್ಲಿ ಗೆಳೆತನ ಬೆಳೆಯುವುದು ವಿಶೇಷವಾಗಿರುತ್ತದೆ. ಎಲ್ಲರಂತೆ ನನಗೂ ಅಲ್ಲಿ ಅಲ್ಲಿ ಯಾರೂ ಪರಿಚಯವಿರಲಿಲ್ಲ. ಹೊಸ ಗೆಳೆಯ-ಗೆಳತಿಯರಿಗಾಗಿ ಕುತೂಹಲದಿಂದ ಕಾಯುತ್ತಿದ್ದೆ.  ಅದರಂತೆ ಅನೇಕ ಗೆಳತಿಯರು, ಗೆಳೆಯರು ನನಗೆ ಪರಿಚಯವಾದರು. ಅಂತಹ ಅನೇಕರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಾಧನೆ ಮಾಡಿದ್ದ ಗೆಳೆಯರ ಜತೆ ಸ್ನೇಹ ಬೆಳೆಸಿದ್ದರೆ ನಾವೇ ಧನ್ಯರೆಂಬ ಭಾವನೆ ನಮಗೆ ಇದ್ದೆ ಇರಲಿದೆ.

ಕಾಲೇಜಿನಲ್ಲಿ ಇಬ್ಬರಿಗೂ ಮುಖ ಪರಿಚಯವಿತ್ತಷ್ಟೇ. ಹೆಚ್ಚೇನೂ ಪರಿಚಯವಾಗುವ ಸಾಧ್ಯತೆ ಸಹಜವಾಗಿಯೇ ಕಡಿಮೆ. ಕಾಲೇಜು ಸಮಯದಲ್ಲಿ ಪರಸ್ಪರ ಮಾತನಾಡಿದವರಲ್ಲ. ಕಾಲೇಜು ಮುಗಿದರೂ ಜತೆಗೆ ಸಮಯ ಕಳೆದವರಲ್ಲ. ನಿಧಾನವಾಗಿ ವಾಟ್ಸ್‌ಆ್ಯಪ್‌ ಮೂಲಕವೇ ಗೆಳೆತನ ಶುರುವಾಯಿತು. ಅವನು ಆಗತಾನೆ ಸೈನ್ಯ ಸೇರಿದ್ದ. ನಾನು ಡಿಗ್ರಿಯಲ್ಲಿದ್ದೆ. ಮೆಸೇಜ್‌ ಮತ್ತು ಕಾಲ್‌ ಮೂಲಕ ನಮ್ಮ ಗೆಳೆತನ ಮುಂದುವರಿಯಿತು. ಅದೆಷ್ಟೋ ಕೆಲಸಗಳ ನಡುವೆ ನನ್ನನ್ನು ನೆನಪಿನಲ್ಲಿ ಇಟ್ಟುಕೊಂಡು ಒಂದಷ್ಟು ಸಮಯ ಕೊಡುತ್ತಿದ್ದ. ಇಂಥ ಗೆಳೆಯ ಸಿಗುವುದು ಕಡಿಮೆ.

ನನ್ನ ಗೆಳೆಯ ಸೈನಿಕ ಎಂದು ಹೇಳುವಾಗಲೆಲ್ಲಾ ಅದೇನೋ ಹೆಮ್ಮೆ, ಹಿರಿಮೆ ನನಗೆ…. ನಮ್ಮ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಮ್ಮ ಯುವ, ಉತ್ಸಾಹೀ ಸೈನಿಕರು ಹಗಲಿರುಳೆನ್ನದೆ ತಮ್ಮ ಕುಟುಂಬದ ನೆನಪದ ನೆನಪು ಕಾಡಿದರೂ ತೋರಿಸಿಕೊಳ್ಳದೆ, ರಾತ್ರಿ ಹಗಲೆನ್ನದೆ, ತಮಗೆ ಬೇಕಾದ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ, ನಮ್ಮನ್ನೆಲ್ಲಾ ಕಾಪಾಡುತ್ತಿದ್ದಾರೆ. ತಮ್ಮ ಗುರಿ ದೇಶದ ರಕ್ಷಣೆಯೊಂದೇ ಎಂಬುದು ನಮ್ಮ ಸೈನಿಕರ ಧ್ಯೇಯ ವಾಕ್ಯ, ಅದನ್ನವರು ಶಿರಸಾ ಪಾಲಿಸುತ್ತಿದ್ದಾರೆ.

ನನ್ನ ಸ್ನೇಹಿತ ಸೈನಿಕರಾಗಿರುವುದರಿಂದ ಯೋಧರ ತ್ಯಾಗದ ನನಗೆ ಅರಿವಾಗಿದೆ. ಅವರ ದೇಶಭಕ್ತಿ, ಹುಮ್ಮನಸ್ಸು ನನ್ನಲ್ಲೂ ಉತ್ಸಾಹ ತುಂಬಿದೆ. ಅವನು ಅಷ್ಟು ದೂರದಲ್ಲಿದ್ದರೂ, ಕರ್ತವ್ಯದ ನಡುವೆಯೂ ನಾನೊಬ್ಬ ನಿನ್ನ ಗೆಳೆಯ ಇಲ್ಲಿದ್ದೇನೆ ಅಂತಾನೆ,  ನೆನಪು ಮಾಡುತ್ತಾನೆ. ಎಷ್ಟು ವರ್ಷದಿಂದ ಪರಿಚಯದಲ್ಲಿದ್ದಾರೆ, ಎಂಬುದಕ್ಕಿಂತ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅನ್ನೋದು ನಿಜವಾದ ಸ್ನೇಹ….ನನ್ನ ಗೆಳೆಯನ ಬಗ್ಗೆ ನನಗೆ ಯಾವತ್ತೂ ಹೆಮ್ಮೆಯಿದೆ. ಇಂತಹ ಅನೇಕ ದೇಶಕಾಯುವ ಯೋಧರಿಗೆ ನನ್ನ ಕೋಟಿ ನಮನ.

-ದಿವ್ಯಶ್ರೀ

ಮಂಗಳೂರು

 

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.