Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?


Team Udayavani, Jul 5, 2024, 4:04 PM IST

18-uv-fusion

ಸಾಮಾನ್ಯವಾಗಿ ನಾವು ಮನುಷ್ಯನ ದೇಹದಲ್ಲಿ ನಾಲ್ಕು ರೀತಿಯ ರಕ್ತದ ಗುಂಪನ್ನು ಕಾಣಬಹುದು. ಎ,ಬಿ,ಎಬಿ ಹಾಗೆ ಒ ಪಾಸಿಟಿವ್‌ ನೆಗೆಟಿವ್‌ ಸೇರಿದಂತೆ ಒಟ್ಟು ಎಂಟು ವಿಧವನ್ನು ನಾವು ತಿಳಿದಿದ್ದೇವೆ.

ಆದರೆ ಸಾಧಾರಣವಾಗಿ ಕೆಲವರಿಗೆ ಗೊತ್ತಿಲ್ಲದ ಒಂದು ರಕ್ತದ ಗುಂಪಿದೆ. ಅದೇ ಆರ್‌ ಎಚ್‌ ನಲ್‌ ರಕ್ತದ ಗುಂಪು. ಇದು ವಿಶ್ವದಲ್ಲಿ 45 ರಿಂದ 50 ಜನರಲ್ಲಿ ಮಾತ್ರ ಕಾಣಸಿಗುತ್ತದೆ. ಸಂಶೋಧನೆಯ ಪ್ರಕಾರ ಇಲ್ಲಿಯವರೆಗೆ 43 ಜನರಲ್ಲಿ ಈ ರಕ್ತವು ಕಾಣಿಸಿಕೊಂಡಿದೆ.ಅದರಲ್ಲೂ ಕೇವಲ 9 ಜನರು ಮಾತ್ರ ರಕ್ತದಾನವನ್ನು ಮಾಡಲು ಸಾಧ್ಯ.

ಇದೊಂದು ಅಪರೂಪದ ರಕ್ತದ ಗುಂಪಾಗಿದ್ದು ಇದನ್ನು ಚಿನ್ನದ ರಕ್ತ ಎಂತಲೂ ಕರೆಯುತ್ತಾರೆ. ಇನ್ನು ಇದರ ವಿಶೇಷತೆಯನ್ನು ನೋಡುವುದಾದರೆ ಈ ರಕ್ತವನ್ನು ಬೇರೆ ಎಲ್ಲಾ ರಕ್ತದ ಗುಂಪಿನೊಂದಿಗೆ ಸಹಜವಾಗಿ ಹೊಂದಾಣಿಕೆ ಆಗುತ್ತದೆ. ಇವರ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತಾ ಬಂದರೆ ಕೂಡಲೇ ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು.ಆದರೆ ಈ ರಕ್ತದ ಗುಂಪಿನವರಿಗೆ ತುರ್ತು ರಕ್ತ ಬೇಕಿದ್ದರೆ ಸಿಗುವುದು ಬಹಳ ಕಷ್ಟ.

ಈ ರಕ್ತದ ಗುಂಪು ಹೊಂದಿರುವ ಜನರಿಗೆ ಕೆಲವು ಸಾಮಾನ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ದೇಹದಲ್ಲಿ ಹಿಮೋಗ್ಲೋಬಿನ್‌ ಕೊರತೆಯಿದೆ.  ಅನೇಕ ಜನರು ರಕ್ತಹೀನತೆಗೆ ಬಲಿಯಾಗುವ ಸಾಧ್ಯತೆ ಕೂಡ ಇದೆ. ಕಿಡ್ನಿ ವೈಫ‌ಲ್ಯವಾಗುವ ಸಾಧ್ಯತೆಯೂ ಹೆಚ್ಚು. ರಕ್ತ ಹೀನತೆ ಹಾಗೂ ಹಿಮೋಗ್ಲೋಬಿನ್‌ ಸಮಸ್ಯೆಯು ಕೆಲವೊಮ್ಮೆ ಗರ್ಭಪಾತದ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಕೆಲವು ಅಧ್ಯಯನ ವರದಿಯಲ್ಲಿ ತಜ್ಞರು ಈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

1961 ರಲ್ಲಿ ಮೊಟ್ಟ ಮೊದಲಿಗೆ ಈ ರಕ್ತದ ಗುಂಪು ಆಸ್ಟ್ರೇಲಿಯಾದಲ್ಲಿ ಒಬ್ಬ ಆದಿವಾಸಿ  ಮಹಿಳೆಯಲ್ಲಿ ಈ ರಕ್ತ ಕಾಣಿಸಿಕೊಂಡಿತು. ವರ್ಷ ಹೋದಂತೆ  ಸಂಖ್ಯೆ ಹೆಚ್ಚಾಯಿತು. ಸಾಮಾನ್ಯವಾಗಿ ಮಾನವನ ದೇಹದಲ್ಲಿ 342 ರಲ್ಲಿ 160 ಆಂಟಿಜೆನ್ಸ್‌ ಕಂಡುಬರುತ್ತದೆ. ಇದಕ್ಕಿಂತ ಕಡಿಮೆ ಆಂಟಿಜೆನ್ಸ್‌ ಇದ್ದರೆ ಅದು ಅಪರೂಪದ ರಕ್ತದ ಮಾದರಿ ಎಂದು ಅರ್ಥ. ಮನುಷ್ಯನ ದೇಹದಲ್ಲಿ 60 ರಷ್ಟು ಆಂಟಿಜೆನ್ಸ್‌ ಕಡಿಮೆ ಆದರೆ ಅದನ್ನು ಆರ್‌.ಎಚ್‌.ನಲ್‌. ಎಂದು ಗುರುತಿಸಲಾಗುತ್ತದೆ.

-ಸ್ನೇಹ ವರ್ಗೀಸ್‌

ಎಂಜಿಎಂ, ಉಡುಪಿ

ಟಾಪ್ ನ್ಯೂಸ್

2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

Dinesh-Gundurao

Mangaluru: ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ: ದಿನೇಶ್ ಗುಂಡೂರಾವ್

PAKvsSA: Pakistan players’ excessive behaviour: ICC fines three including Shaheen Afridi

PAKvsSA: ಪಾಕ್‌ ಆಟಗಾರರ ಅತಿರೇಕ: ಶಹೀನ್‌ ಅಫ್ರಿದಿ ಸೇರಿ ಮೂವರಿಗೆ ಐಸಿಸಿ ದಂಡ

Pampa Award:‌ ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ್ ರೈಗೆ 2024-25ನೇ ಸಾಲಿನ ಪಂಪ ಪ್ರಶಸ್ತಿ

Pampa Award:‌ ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ್ ರೈಗೆ 2024-25ನೇ ಸಾಲಿನ ಪಂಪ ಪ್ರಶಸ್ತಿ

Drug Case: ಮತ್ತೆ ಜೀವ ಪಡೆದ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕೇಸ್‌: ಸಂಜನಾ ಗಲ್ರಾನಿಗೆ ಸಂಕಷ್ಟ

Drug Case: ಮತ್ತೆ ಜೀವ ಪಡೆದ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕೇಸ್‌: ಸಂಜನಾ ಗಲ್ರಾನಿಗೆ ಸಂಕಷ್ಟ

Job Opportunities: ಕರ್ನಾಟಕ ಲೋಕಸೇವಾ ಆಯೋಗ-945 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Job Opportunities: ಕರ್ನಾಟಕ ಲೋಕಸೇವಾ ಆಯೋಗ-945 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-uv-fusion

National Youth Day: ರಾಷ್ಟ್ರೀಯ ಯುವ ದಿನ ಭವಿಷ್ಯದ ಸಬಲೀಕರಣ

20-uv-fusion

Swami Vekananda: ಸ್ಫೂರ್ತಿಯ ಚಿಲುಮೆ ಸ್ವಾಮಿ ವೇಕಾನಂದರು

19-uv-fusion

UV Fusion: ಹೊಂದಾಣಿಕೆ

18-uv-fusion

Mother’s Love: ತಾಯಿಯ ಪ್ರೀತಿ ಸ್ವರ್ಗಕ್ಕಿಂತ ಮಿಗಿಲು

22-tea

Cold Weather-Tea: ಚಳಿಗೊಂದು ಚಹಾ ಸಿಕ್ಕರೆ ಸಕ್ಕರೆ

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

15

Kaup: ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ

14

Mangaluru: ಗಡುವು ಮೀರಿದರೂ ಜಾರಿಯಾಗದ ನಿಯಮ!

2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

Dinesh-Gundurao

Mangaluru: ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ: ದಿನೇಶ್ ಗುಂಡೂರಾವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.