Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?


Team Udayavani, Jun 24, 2024, 3:01 PM IST

16-uv-fusion

ಚಿಕ್ಕ ವಯಸ್ಸಿನಿಂದ ದೊಡ್ಡವರಾಗುವ ತನಕ ಅಪ್ಪ ಅಮ್ಮನ ಹೊಣೆ ಮಕ್ಕಳು. ಆದರೆ, ಸ್ವತಂತ್ರ ರಾಗಿ ಬದುಕುವ ಹಂತಕ್ಕೆ ಬಂದ ಮೇಲೆ ಮಕ್ಕಳೇ ಸ್ವತಃ ಬದುಕು ಕಟ್ಟಿಕೊಳ್ಳುವುದು ಸ್ವಾವಲಂಬನೆ. ಕೆಲಸ ಹುಡುಕ ಬೇಕು, ತಮಗೆ ಒಪ್ಪುವ  ಕೆಲಸ ಸಿಗುವುದೇ ದೊಡ್ಡ ಸಾಧನೆ. ಸಮಾಜದ ಮುಂದೆ ಗೌರವಯುತವಾಗಿ ಮತ್ತು ಸ್ವಾವಲಂಬನಿಯಾಗಿ ಬದುಕಲು ಕೆಲಸ ಬೇಕು. ಆ ಕೆಲಸಕ್ಕಾಗಿ ಪಡುವ ಪಾಡು ಅವರು ಎದುರಿಸುವ ಸಮಸ್ಯೆಗಳು ಸವಾಲುಗಳು ಸಾಕಷ್ಟು. ಶಿಫಾರಸ್ಸಿನ ಹಾವಳಿ ಮತ್ತು ಅನುಭವದ ಕೊರತೆ.

ಸ್ವಾವಲಂಬನೆಯಾಗಿ ಬದುಕಲು ಹಪಹಪಿಸುವ ನಿರುದ್ಯೋಗಿಗಳ ದೊಡ್ಡ ಸಮಸ್ಯೆಯೆ ಕೆಲಸ. ಬದುಕಿನ ಪರಿಸ್ಥಿತಿಗೆ ರಾಜಿಮಾಡಿಕೊಂಡು ಸಿಕ್ಕಿದ ಕೆಲಸದಲ್ಲೂ ಭಾವ ಪ್ರಾಪ್ತಿಯಾಗದೇ, ಅಂದುಕೊಂಡತೆ ಕೆಲಸ ಸಿಕ್ಕಿಲ್ಲ? ಹಾಗಿರಬೇಕಿತ್ತು? ಹೀಗಿರಬೇಕಿತ್ತು ? ಎನ್ನುವ ಭಾವವೇ ಕಾಡುವಂತದ್ದು?  ಸಿಕ್ಕಿದ್ದೇ ಕೆಲಸ ಬದುಕು ಸಾಗಿದರೆ ಸಾಕು ಅದೇ ಬಾಳಿಗೆ ಪಂಚಾಮೃತ ಎಂದು ಸ್ವೀಕರಿಸುವ ಅದೆಷ್ಟೋ ನೊಂದ ಮನಸುಗಳು. ಅಪೂರ್ಣ ಶಿಕ್ಷಣದ ಕೊರತೆ ಸರಿಯಾಗಿ ಬದುಕು ಕಟ್ಟಿಕೊಳ್ಳಲು ಆಗದೆ ಪರದಾಟ ಪಡುವ ಒಂದಷ್ಟು ಮಂದಿ.

ಬದುಕು ಹೀಗೇಕೆ? ನಾವು ಅಂದುಕೊಂಡಂತೆ ಬದುಕಲು ಸಾಧ್ಯವಾಗುತ್ತಿಲ್ಲ? ನಮಗೆ ಹೀಗೆ ಬೇಕು ಹಾಗೆ ಬೇಕು ಎಂದು ಕುಳಿತರೆ ಏನನ್ನು ಸಾಧಿಸಲು ಸಾಧ್ಯವಾಗದು. ಸತತವಾಗಿ ಪಡುವ ಪ್ರಯತ್ನವು ನಾವು ಅಂದುಕೊಂಡ ದಾರಿಗೆ ಕರೆದೊಯ್ಯುತ್ತದೆ.. ಕಷ್ಟವೇ ಆಗಲಿ ಸ್ವೀಕರಿಸಿ ಸವಾಲಾಗಿ ತೆಗೆದುಕೊಂಡಾಗಲೇ ಯಶಸ್ಸಿನ ಗುರಿ ತಲುಪಲು ಸಾಧ್ಯ.

ಬಡ ಕುಟುಂಬ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಉದ್ಯೋಗ ಕ್ಲಿಷ್ಟಕರವೇ ಮತ್ತು ಕನಸೇ ? ಏಕೆಂದರೆ, ಆರ್ಥಿಕ ಪರಿಸ್ಥಿತಿ ಅಭಾವ. ಸ್ವಂತ ಉದ್ಯೋಗ ಮಾಡಲು ಹಣವಿರಬೇಕು ಸ್ವಂತ ಉದ್ಯೋಗ ಒಂದು ಹಂತಕ್ಕೆ ಬರುವವರೆಗೂ ತಡೆದುಕೊಳ್ಳುವ ಹಣಕಾಸಿನ ವ್ಯವಸ್ಥೆಯ ಭದ್ರತೆ ಬೇಕು. ಆ ಭದ್ರತೆಯ ಬುನಾದಿಗೆ ಆರ್ಥಿಕ ಸಹಾಯವಿಲ್ಲದೆ ವಂಚಿತರಾಗಿ ಕಟ್ಟಿಕೊಳ್ಳುವ ಕನಸುಗಳ ಭಗ್ನವೇ? ಹೇಗೋ ಬದುಕಿದರೆ ಸಾಕು ಸಣ್ಣ ಪುಟ್ಟ ಕೆಲಸದಲ್ಲೇ ಜೀವನ ಕಳೆಯುವಂತೆ ಮನಸು ಮಾಡುವ ಪರಿಸ್ಥಿತಿ.

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವಂತದಲ್ಲ ನಾವೇ ಅವಕಾಶಗಳ ಬೆನ್ನತ್ತಿ ಹೊರಟಾಗಲೇ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಛಲದಿಂದ ಬದುಕಲು ಸಾಧ್ಯ. ಶ್ರಮವಿಲ್ಲದೆ ಫಲ ಸಿಗದು. ಯಶಸ್ಸು ಶ್ರಮದ ಜತೆಗೆ ಇರುವ ಬೆಟ್ಟ . ಆ ಬೆಟ್ಟವನ್ನು ಹಠ ಛಲ ಪರಿಶ್ರಮದಿಂದ ಹತ್ತಿದಾಗಲೇ ಉನ್ನತ್ತಿ ಸಿಗುವುದು. ಪರಿಶ್ರಮದ ತ್ಯಾಗವೇ ಯಶಸ್ಸಿನ ಸುಂದರ ಹೂಗಳಾಗಿ ಅರಳುವುದು ಮತ್ತು ಬದುಕಿಗೆ ಬಣ್ಣ ತುಂಬುವುದು.  ವಾಣಿ ಮೈಸೂರು

ಟಾಪ್ ನ್ಯೂಸ್

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

robbers

Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.