UV Fusion: ಅವಸರಿಸಬೇಡಿ ನಿಧಾನವಾಗಿ ಹೆಜ್ಜೆಯಿಡಿ


Team Udayavani, Sep 8, 2024, 1:30 PM IST

14-uv-fusion

ಈ ವಿಶಾಲವಾದ ಸಂಕಿರ್ಣ ಪ್ರಪಂಚದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅವಸರ. ಆದರೆ ತಾಳ್ಮೆ ಎಲ್ಲದಕ್ಕೂ ತಳಪಾಯವಲ್ಲವೆ. ಈಗಿನ ವಾಸ್ತವಿಕ ಪ್ರಪಂಚದಲ್ಲಿ ಎಲ್ಲರದು ಎಲ್ಲದಕ್ಕೂ ಅವಸರವೆ ನಿಧಾನ ಪ್ರವೃತ್ತಿಯೆ ಮನುಷ್ಯರಲ್ಲಿ ಇಲ್ಲವೆಂದಾಗ ತಾಳ್ಮೆ ಬರುವುದೆಲ್ಲಿಂದ. ಏನೇನೋ ಆಗಬೇಕೆಂದು ಹೊರಟವರು ಏನು ಆಗದೆ ಹಾಗೆ ಉಳಿದ ಎಷ್ಟೋ ಘಟನೆಗಳನ್ನು ನಿತ್ಯವೂ ನೋಡುತ್ತೇವೆ.

ಚಿತ್ರ ಬರೆಯುವ ಚಿತ್ರಗಾರನೊಬ್ಬ ಹಲವು ಬಗೆಯ ಚಿತ್ರಗಳನ್ನು ಬರೆದು ಪ್ರಸಿದ್ದಿಯಾಗಬೇಕೆಂಬ ಮಹದಾಸೆ ಹೊಂದಿದ್ದ. ಪ್ರತಿಗಳಿಗೆಗೊಂದು ಚಿತ್ರ ಬರೆದು ರವಿವರ್ಮನಂತಾಗಬೇಕು, ಲಿಯನಾಡೋì ಡಾವಿಂಚಿಯಂತಾಗಬೇಕು ಎಂದೆಲ್ಲ ಕನಸುಗಳನು ಹೊಂದಿ ಬರೆಯುತ್ತಲೆ ಇದ್ದ ಆದರೆ ಬರೆಯುವ ಚಿತ್ರಗಳಲ್ಲಿ ಒಂದು ಕಲ್ಪನೆಬೇಕು ಜತೆಗೆ ಆ ಚಿತ್ರ ಕಥೆ ಹೇಳಬೇಕು. ಹೀಗಿರುವಾಗ ಚಿತ್ರ ಪ್ರದರ್ಶನದಲ್ಲಿ ಈತನ ಚಿತ್ರಗಳು ಹೆಚ್ಚಾಗಿ ಮಾರಾಟವಾಗಲಿಲ್ಲ. ಇದನ್ನು ಗಮನಿಸಿದ ಇನ್ನೊಬ್ಬ ಅನುಭವಿಕ ಚಿತ್ರಗಾರ ತರುಣ ಚಿತ್ರಗಾರನನ್ನು ಹುಡುಕಿಕೊಂಡು ಹೊರಟ. ವನದಲ್ಲಿ ಚಿಂತಿಸುತ್ತ ಕುಳಿತ ಇತನನ್ನು ಆತ ಹೀಗೆ ಹೇಳಿದ ನೋಡು ನಿನ್ನಲ್ಲಿ ಸೃಜಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ನಿಧಾನವಾಗಿ ಯೋಚಿಸಿ ಸೃಜಿಸು ಅಂದಾಗ ಅದು ಯಶಸ್ಸು ಪಡೆಯುತ್ತದೆ ಎಂದು ಬೆನ್ನು ತಟ್ಟಿದ. ತರುಣ ಚಿತ್ರಗಾರ ಅವನಂತೆ ನಡೆದು ಮುಂದೆ ದೊಡ್ಡ ಚಿತ್ರಗಾರನಾದ. ಹೀಗೆ ಜೀವನದಲ್ಲಿ ಅವಸರಿಸಿದರೆ ಏನೇನು ಆಗಲು ಸಾಧ್ಯವಿಲ್ಲ. ನಿಧಾನಿಸಿ ಯೋಚಿಸಬೇಕು ಹಾಗೂ ಪ್ರತಿಯೊಂದನ್ನು ಗಮನಿಸಿ ಕಾರ್ಯಪ್ರವೃತ್ತರಾಗಬೇಕು ಅಂದಾಗ ಮಾತ್ರ ಎಲ್ಲವೂ ಸಾಧ್ಯ.

ನಾವೇಕೆ ಪ್ರತಿಕ್ಷಣ ಎಡಹುತ್ತೇವೆಂದರೆ ಅವಸರದ ಹೆಜ್ಜೆಯನ್ನು ಇಡುತಿದ್ದೇವೆಂದರ್ಥ. ಹೀಗಾದಾಗ ನಿಧಾನತೆಯ ಪ್ರವೃತ್ತಿಯ ಅರಿವು ಯಾವಾಗ ಆಗಬೇಕು. ಯೋಚಿಸಿ ಇಟ್ಟ ಜೀವನದ ಸಾರ್ಥಕತೆಯನು ತೋರಿಸುತ್ತದೆ.

 ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.