Old Age Homes: ವೃದ್ಧಾಶ್ರಮಕ್ಕೊಂದು ಪೂರ್ಣವಿರಾಮ ಹಾಕೋಣ


Team Udayavani, Jul 10, 2024, 3:31 PM IST

10-

ವಯಸ್ಸಾದವರಿಗೆ ಆಶ್ರಯ ನೀಡುವ ಆಶ್ರಮ ಇಂದು ಪಟ್ಟಣ ಪ್ರದೇಶದಲ್ಲಿ ಹೆಚ್ಚು ಮಾನ್ಯತೆ ಪಡೆಯುತ್ತಿದೆ.  ವಿದೇಶದಲ್ಲಿ ಇದೊಂದು ಸಾಮಾನ್ಯ ಸಂಗತಿಯಾಗಿದೆ ಆದರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಸಾಮಾನ್ಯ ಸಂಗತಿ ಎಂದು ಕಾಣಲಿದೆ. ಮಕ್ಕಳಿಲ್ಲದವರಿಗೆ ಇದು ಆಶ್ರಯ ನೀಡುವೆ ನೆಲೆಯಾದರ ಮಕ್ಕಳಿದ್ದು ಮಕ್ಕಳಿಲ್ಲದಂತೆ ಬದುಕುವವರಿಗೂ ಈ ಜಾಗದಲ್ಲಿ ಬದುಕುವುದು ಅತ್ಯಂತ ನೋವಿನ ಸಂಗತಿ.  ಮಕ್ಕಳೊಂದಿಗೆ ವೃದ್ಧಾಪ್ಯ ಕಳೆಯಬೇಕು ಎಂದು ಅಂದು ಕೊಳ್ಳುವ ಅನೇಕರಿಗೆ ಈಗ ಸರಿಯಾದ ನೆಲೆಯಿಲ್ಲ. ಉದ್ಯೋಗ ಮತ್ತು  ಹಣ ಇದ್ದ ಜನರಲ್ಲಿ ದುಡಿಮೆಗೆ ಉದ್ಯೋಗ ಕೈ ತುಂಬಾ ಹಣ ಇರುವುದರಿಂದ ಸುತ್ತಲಿನ ಜಗತ್ತು ಹಣದ ರೂಪದಲ್ಲಿ ಕಾಣುತ್ತದೆ.

ದಿನದಿಂದ ದಿನಕ್ಕೆ ಕೆಲಸಗಳು ಹೆಚ್ಚಾಗುತ್ತಿದರಿಂದ ಹಾಗೂ ಕೆಲಸಕ್ಕಾಗಿ ಬೇರೆ ಬೇರೆ ಪ್ರದೇಶಗಳ ಪ್ರಯಾಣ ಸಾಗಿಸುತಿರುದರಿಂದ ತಮ್ಮ ತಂದೆ ತಾಯಿಯನ್ನು ಕಣ್ಣೆತ್ತಿ ನೋಡದ ಪರಿಸ್ಥಿತಿಗೆ ಬಂದು ಬಿಟ್ಟಿದೆ. ನಾವು ಚಿಕ್ಕವರಾಗಿದ್ದಾಗ ನಮ್ಮ ಕೈ ಹಿಡಿದು ನಡೆಸಿದ ತಂದೆ ತಾಯಿಯನ್ನು ಮುಂದೆ ಒಂದು ದಿನ ನಾವು ಅವರನ್ನು ನೋಡಿಕೊಳ್ಳಲು ಸಮಯವೇ ಇಲ್ಲ ಎನ್ನುವ ಮಟ್ಟಿಗೆ ಬೆಳೆದು ನಿಲ್ಲುತ್ತೇವೆ. ಅವರು ನಮ್ಮನ್ನು ಸಾಕುವಾಗ ಯಾವುದೇ ಆಸೆ ಆಕಾಂಕ್ಷೆ ಮತ್ತು ಯಾವುದೇ ಬೇಡಿಕೆ ಇಟ್ಟುಕೊಳ್ಳದೆ ಸಾಕುತ್ತಾರೆ ಆದರೆ ಅವರಿಗೆ ಬೇಕಾಗಿರೋದು ಅವರೊಂದಿಗಿನ ಕೊನೆ ಕ್ಷಣ ಮಾತ್ರ.

ಮುಂದೆ ಒಂದು ದಿನ ನಮಗೊಂದು ಯಾವ ಪರಿಸ್ಥಿತಿ ಬರುತ್ತದೆ ಅಂತಾ ಊಹೆ ಅವಕಾಶ ಇಲ್ಲ ಈಗ ನಾವು ನಮ್ಮ ತಂದೆ ತಾಯಿಗಾಗಿ ವೃದ್ಧಾಶ್ರಮಕ್ಕೆ ಹಾಕಿದ ಹಣ ಮುಂದೆ ನಮ್ಮ ಮಕ್ಕಳು ನಮಗೆ ಹಾಕುವ ಕಾಲ ಕೂಡ ಬರಬಹುದು. ಏಕೆಂದರೆ ಜಗತ್ತು ಕೇವಲ ಸ್ವಾರ್ಥದ ಬೆನ್ನಲ್ಲೇ ಸಾಗುತ್ತಿದೆ ಇಲ್ಲಿ ಒಳ್ಳೆತನ ನಂಬಿಕೆ ವಿಶ್ವಾಸ ಇವೆಲ್ಲವೂ ಕಣ್ಮರೆಯಾಗುತ್ತಿದೆ.

ಒಂದು ಕಾಲದಲ್ಲಿ ಕೂಡು ಕುಟುಂಬದಿಂದ ವಾಸಿಸುತಿದ್ದ ಜನ ಈಗ ಕೇವಲ ಈಗ ಗಂಡ ಹೆಂಡತಿ ಇಬ್ಬರೂ ಮಕ್ಕಳೊಂದಿಗೆ ಜೀವನ ಸಾಗಿಸುವ ಸಂದರ್ಭ ಬಂದಿದೆ ಇದು ಕೂಡ ಹೆಚ್ಚು ಕಾಲ ಶಾಶ್ವತ ಅಲ್ಲ ಹೀಗಾಗಿ ಇರುವಾಗಲೇ ಎಲ್ಲವನ್ನೂ ಪಡೆದುಕೊಳ್ಳಿ ಯಾಕೆಂದರೆ ಕಳೆದು ಕೊಂಡ ಮೇಲೆ ಯಾವುದು ಮರಳಿ ಸಿಗುವುದಿಲ್ಲ. ಹೀಗಾಗಿ ವೃದ್ಧಾಶ್ರಮಕ್ಕೆ ಹೆಚ್ಚು ಒತ್ತು ನೀಡುವ ಬದಲು ನಮ್ಮ ಕುಟುಂಬ ನಮ್ಮ ಕರ್ತವ್ಯ ಎಂದು ಬಾಳಿ.

-ಪೂಜಾ

ಎಂಪಿಎಂ, ಕಾರ್ಕಳ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.