UV Fusion: ನೆನಪುಗಳನ್ನು ಹಸಿರಾಗಿಸುವ ಮಳೆ


Team Udayavani, Sep 8, 2024, 4:15 PM IST

21-uv-fusion

ಮೋಡ ಕಟ್ಟಿದ ಕೂಡಲೇ ನನ್ನ ಮನಸ್ಸಿನಲ್ಲಿ ಒಂಥರಾ ಖುಷಿ ಪುಟಿದೇಳುತ್ತದೆ. ಕಾತರಿಸುತಿದ್ದ ಮಳೆ ಸುರಿಯಲು ಆರಂಭವಾದಾಗ ಮನಸ್ಸಿನ ಖುಷಿಗೆ ಪಾರವೇ ಇಲ್ಲ. ನನಗೆ ಮಳೆಗಾಲ ಎಂದರೆ ಒಂದು ರೀತಿಯ ಸಂತಸ. ಮಳೆಯಲ್ಲಿ ಆಟ ಆಡಿದ ಮತ್ತು ಇತರ ಹಲವು ಕ್ಷಣ ನೆನಪುಗಳ ಬುತ್ತಿ ಮಳೆ ಬಂದಾಗ ತೆರೆಯುತ್ತದೆ.

ಜೋರು ಮಳೆ ಸುರಿಯುವಾಗ ಬಿಸಿ ಬಿಸಿಯಾದ ಕಾಫಿ, ಬಜ್ಜಿ, ಕುಡಿಯುವ ಅನಿಸುತ್ತೆ ಅಲ್ವಾ.

ಒಂದು ಕಡೆಯಲ್ಲಿ ಮಳೆ ಇನ್ನೊಂದು ಕಡೆ ಕೈಯಲ್ಲಿ ಕಾಫಿ. ತಣ್ಣನೆಯ ಗಾಳಿ ಒಂದು ಮೈ ಚುಮ್ಮಿಸುವ ವಾತಾವರಣ ಈ ಕ್ಷಣಕ್ಕೆ ನಮ್ಮ ಬಾಯಿಯಲ್ಲಿ ಮಧುರವಾದ ಹಾಡು ನಾವು ಸಿಂಗರ್‌ ಅಲ್ಲದೆ ಇದ್ದರು ಅ ಕ್ಷಣಕ್ಕೆ ಹಾಡು ಬಂದೆ ಬರತ್ತೆ.

ಮನೆಯಲ್ಲಿ ಎಲ್ಲರೂ ಒಂದಾಗಿ ಸೇರಿಕೊಂಡು ಇರುತ್ತೇವೆ. ಅದು ಒಂದು ಖುಷಿ ಯಾವ ಯಾವ ಸುದ್ದಿ ಯಾರ ಮನೆಯ ವಿಚಾರ, ಹರಟೆ ಗದ್ದಲಗಳಿಂದ ಸೇರಿರುತ್ತೇವೆ. ದೊಡ್ಡವರ ಒಂದು ಕಡೆಯಲ್ಲಿ ಮಾತುಕಥೆಯಾದರೆ ಇಲ್ಲಿ ಮಕ್ಕಳ ಹರಟೆ.

ಶಾಲೆಯಲ್ಲಿ ನಡೆದ ತುಂಟಾಟ ಸಣ್ಣ ಸಣ್ಣ ವಿಷಯಕ್ಕೂ ಗಲಾಟೆ ಮಾಡಿಕೊಂಡ ವಿಚಾರ ಹೇಳಿಕೊಂಡು ಮುಗುಳ್ನಗೆ, ನಾವು ಇರುವಾಗ ಶಾಲೆಯಲ್ಲಿ ಹಾಗೆ ಇತ್ತು ಹೀಗೆ ಇತ್ತು. ನಮ್ಮ ಶಾಲೆಯಲ್ಲಿ ಇಲ್ಲ ಮರೆ ಎಂದು ಒಬ್ಬರು ಅವರ ನಡೆದ ವಿಚಾರಗಳನ್ನು ಹಂಚಿಕೊಂಡು ಮಳೆಯ ಸಮಯವನ್ನು ಕಳೆಯುತ್ತಿದ್ದರು. ಹರಟೆ ಹೊಡೆದು ಕೇಳಿ ಕೇಳಿ ಸುಸ್ತಾಗಿ ಯಾವುದೋ ಒಂದು ಆಟವನ್ನು ಸೃಷ್ಟಿಸಿ ಗೊತ್ತಿಲ್ಲದವರಿಗೆ ಕಲಿಸಿ ಆಟಕ್ಕೆ ಸೇರಿಸುತ್ತಿದ್ದರು. ಅಷ್ಟೇ ಅಲ್ಲದೆ ಒಂದು ಕಡೆಯಿಂದ ಇಷ್ಟು ಜೋರು ಮಳೆ ಬಂದರೆ ರಜೆ ಸಿಗಬಹುದಾ ಎಂಬ ಸಣ್ಣ ಕುತೂಹಲ.

ನಮ್ಮ ನಮ್ಮಲ್ಲಿರುವ ಭಾವನೆಗಳನ್ನು ಹೇಳಲು ಒಂದು ಸುಂದರ ಕ್ಷಣವನ್ನು ಸೃಷ್ಟಿಸುತ್ತದೆ. ಪ್ರತೀ ಮಳೆಯು ಹಲವು ಸಿಹಿಯಾದ ನೆನಪುಗಳು ಮತ್ತೆ ಚಿಗುರು ಕಟ್ಟುತ್ತದೆ.

-ಸುಶಾಂತ್‌ ದೇವಾಡಿಗ

ಎಂಪಿಎಂ, ಕಾರ್ಕಳ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.