UV Fusion: ವಿಘ್ನ ವಿನಾಯಕನಿಗೆ ನಮನ


Team Udayavani, Sep 8, 2024, 8:00 AM IST

20

ಶ್ರೇಷ್ಠ ಪರಂಪರೆಯ ಪುಣ್ಯ ಭೂಮಿಯೇ ಭಾರತ. ಇಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಗಣೇಶ ಹಬ್ಬವನ್ನು ಪ್ರತಿ ವರ್‌ಷದ ಬಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತ ದೆ. ಶ್ರೀ ವಿನಾಯಕನ ಜನ್ಮವು ಸಾಮಾನ್ಯ ವಾದುದಲ್ಲ ತನ್ನ ತಾಯಿಯ ಶ್ರೀ ರಕ್ಷೆಗೆ ಜನ್ಮ ತಾಳಿದವನೇ ಗಣೇಶ.

ಎಲ್ಲ ಕಡೆ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಾವು ಸ್ವಾತಂತ್ರ್ಯ ಸಿಗುವ ಮೊದಲೇ ಆಚರಿಸಿದ್ದೇವೆ. 1630-1680ರಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿಯು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿದ್ದರು, ಆದರೇ ಬ್ರಿಟಿಷ್‌ ಆಳ್ವಿಕೆಯ ಬಳಿಕ ಗಣೇಶ ಹಬ್ಬದ ಆಚರಣೆಯು ರಾಜ್ಯದ ಪ್ರೋತ್ಸಾಹವನ್ನು ಕಳೆದುಕೊಂಡಿತು. ಗಣೇಶನ ಹಬ್ಬದಿಂದ ಹಿಂದೂಗಳು ಒಗ್ಗಟ್ಟಿನಲ್ಲಿ ಇರುವುದನ್ನು ತಿಳಿದು ಈ ರೀತಿ ಆದರೆ ನಮಗೆ ಉಳಿಗಾಲವಿಲ್ಲ ಎಂದು ಮನಗಂಡು ಹಬ್ಬದ ಆಚರಣೆ ಮಾಡುವಂತಿಲ್ಲ ಎಂದು ತಡೆಯುತ್ತಾರೆ.

ಆದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾಕಾರದ ಲೋಕಮಾನ್ಯ ಬಾಲಗಂಗಾಧರ ತಿಲಕ್‌  1892ರಲ್ಲಿ ತನ್ನ ಸಾರ್ವಜನಿಕ ವಿರೋಧಿ ಶಾಸನದ ಮೂಲಕ ಹಿಂದೂ ಕೂಟಗಳ ಮೇಲಿನ ನಿಷೇಧವನ್ನು ತಪ್ಪಿಸಿ ತಿಲಕರು ಪುಣೆಯಲ್ಲಿ ಪುನಃ ಉತ್ಸವವನ್ನು ಪ್ರಾರಂಭಿಸಿದರು.

ಚೌತಿ ಹಬ್ಬ ಎಲ್ಲರು ಜತೆ ಸೇರಿ ಸಂಭ್ರಮಿಸುವ ಹಬ್ಬ. ಮಣ್ಣಿನಲ್ಲಿ ಅಥವಾ ಬೆಳ್ಳಿಯಲ್ಲಿ ಗಣೇಶನ ಪ್ರತಿಮೆ ಮಾಡಿ, ಮನೆ-ಮನೆಯಲ್ಲಿ, ಮಂದಿರಗಳಲ್ಲಿ ಪ್ರತಿಮೆ ಇಟ್ಟು ವಿನಾಯಕನಿಗೆ ಇಷ್ಟವಾದ ನಾನಾ ಬಗೆಯ ಸಿಹಿ ತಿನಿಸುಗಳನ್ನು ನೈವೇದ್ಯ ಇಟ್ಟು ಪೂಜೆ ಮಾಡುತ್ತಾರೆ.

ಬಳಿಕ ಗಣಪನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.ಈ ಸಂದರ್ಭದಲ್ಲಿ ದಾರಿಯುದಕ್ಕೂ ಮೆರವಣಿಗೆ ಹೋಗುವುದೇ ಚಂದ. ಮೆರವಣಿಗೆ ಅಂದರೆ ಹುಲಿ ವೇಷ, ಚೆಂಡೆ, ಕುಣಿತ ಭಜನೆ, ಗೊಂಬೆ ಕುಣಿತ, ನೃತ್ಯ ಹೀಗೆ ಮುಂತಾದ ಸಾಂಪ್ರದಾಯಿಕ ಪದ್ಧತಿ ಯಲ್ಲಿ ಗಣೇಶನನ್ನು ನದಿ ಅಥವಾ ಸರೋವರದ ಮಧ್ಯೆ ವಿಸರ್ಜನೆ ಮಾಡಲಾಗುತ್ತದೆ.

ಆದರೆ ಈಗ ಕಾಲ ಬದಲಾಗಿದ್ದು, ಸಂಪ್ರದಾಯದ ಹೆಸರಲ್ಲಿ ಆಚರಣೆಯ ಮಹತ್ವವನ್ನು ಅರಿಯದೆ ಎಲ್ಲೆಂದರಲ್ಲಿ ಕುಡಿದು ಕುಪ್ಪಳಿಸುವುದನ್ನು ಕಾಣಬಹುದು. ವಿಜೃಂಭಿಸುವ ಸಲುವಾಗಿ ಅಥವಾ ಇನ್ನೊಬ್ಬರಿಗಿಂತ ಮೇಲಾಗಿ ನಾನೇ ಕಾಣುವ ಸಲುವಾಗಿ ಈ ಹಬ್ಬದ ಆಚರಣೆ ಮಾಡುವುದು ಸಲ್ಲದು. ಒಗ್ಗಟ್ಟಿನಲ್ಲಿ ಬಲವಿರಲಿ ಎಂದು ಈ ಹಬ್ಬ ಮಾಡಿದರೆ ನಮ್ಮ ದೇಶದ ಕೆಲವು ಕಡೆ ಇದು ಒಂದು ಸ್ಪರ್ಧೆಯಾಗಿ ಬಿಟ್ಟಿವೆ. ಆ ಗಲ್ಲಿಗಿಂತಲೂ ನಮ್ಮ ಗಣೇಶನ ವಿಗ್ರಹ ದೊಡ್ಡದಾಗಿರಬೇಕು, ನಾವೇ ಮೊದಲು ವಿಸರ್ಜನೆ ಮಾಡಬೇಕು ಹೀಗೆ ಹಲವಾರು ಆಟಗಳು. ಹಿಂದಿನ ಕಾಲದಲ್ಲಿ ಒಂದು ಗಲ್ಲಿಗೆ ಒಂದೇ ವಿಗ್ರಹ ಇದ್ದರು ಏನೋ ಒಂದು ಖುಷಿ ಆದರೆ ಈಗ ಎಷ್ಟು ಕ್ಲಬ್‌ ಎಷ್ಟು ಮಂದಿರ ಇದೆ ಅಷ್ಟು ವಿಗ್ರಹ ಅಷ್ಟೇ ಸ್ಪರ್ಧೆ.

-ಕಾವ್ಯಾ

ಪೆರುವಾಡು, ಕುಂಬಳೆ

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.