UV Fusion : ಕಸದಿಂದ ರಸ


Team Udayavani, Sep 11, 2023, 10:46 AM IST

6-uv-fusion

ಕಸದಿಂದ ರಸ ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿರುವ ಮಾತು. ಜಾಗತಿಕ ತಾಪಮಾನ ಏರಿಕೆ ನಾವೆಲ್ಲರೂ ಇಂದು ಕಂಡು, ಅನುಭವಿಸುತ್ತೀದ್ದೇವೆ. ಈ ಕಾಲಘಟ್ಟದಲ್ಲಿ ವಾತಾವರಣದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸುಸ್ಥಿರ ಬೆಳವಣಿಗೆಗೆ ಅಳಿಲ್ಲ ಸೇವೆ ಸಲ್ಲಿಸಬೇಕಾಗಿದೆ. ಕಲ್ಪವೃಕ್ಷ ಎಂದು ಕರೆ ಯು ವ ತೆಂಗಿನಮರದ ಬಳಕೆ ನಾನಾ ರೀತೀಯಲ್ಲಿ ಆಗುತ್ತದೆ ಕರಾವಳಿಯ ಎಲ್ಲ ಅಡುಗೆಯಲ್ಲಿ ತೆಂಗಿನಕಾಯಿ ಇರಲೇಬೇಕು.

ಚಟ್ನಿ, ಸಾಂಬಾರು, ಹೋಳಿಗೆ ಎಲ್ಲದರಲ್ಲಿ ಬಳಕೆಯಾಗುತ್ತದೆ. ಗಾಣದಿಂದ ತೆಗೆದ ತೆಂಗಿನೆಣ್ಣೆಒಂದು ಸಾವಯವ, ಆರೋಗ್ಯಕರ ಆಹಾರ ಪದಾರ್ಥ. ತೆಂಗಿನಮರದ ಗರಿಗಳಿಂದ ಹೆಣೆದು ಮಾಡಿದ ಮಡಲುಗಳು ದೈವ ನರ್ತನಗಳಲ್ಲಿಯೂ ಬಳಕೆ ಆಗುತ್ತದೆ. ತೆಂಗಿನಮರದ ಎಲ್ಲ ಭಾಗಗಳನ್ನು ಮನುಷ್ಯನು ಬಳಸುವುದರಿಂದ ಇದನ್ನು ಕಲ್ಪವೃಕ್ಷ ಎನ್ನಲಾಗುತ್ತದೆ.

ಈ ತೆಂಗಿನಕಾಯಿಯ ಗೆರಟೆ ಕೂಡ ಬಹುಉಪಯೋಗಿ. ತೆಂಗಿನಕಾಯಿಯ ಚಿಪ್ಪು ಎಂದ ಕೂಡಲೇ ಹೆಚ್ಚಿನವರಿಗೆ ಅನ್ನಿಸುವುದು ಅದೊಂದು ಕಸ ಅಥವಾ ಬೆಂಕಿ ಉರಿಸಬಲ್ಲ ವಸ್ತು ಮಾತ್ರವಲ್ಲ ಇದರಿಂದ ಅನೇಕ ಕಲಾತ್ಮಕ ರಚನೆಗಳನ್ನು ಮಾಡಬಹುದಾಗಿದೆ. ತೆಂಗಿನಕಾಯಿಯ ಚಿಪ್ಪಿನಿಂದ ಮಾಡಿದ ವಿಶಿಷ್ಟ, ವೈವಿಧ್ಯಮಯ ಕಲಾತ್ಮಕ ರಚನೆಗಳು ಕಲಾರಸಿಕರ ಕಣ್ಣಿಗೆ ತಪ್ಪು ನೀಡುತ್ತದೆ. ಇದರಲ್ಲಿ ಹಲವು ಬಗೆಗಳನ್ನು ಕಾಣಬಹುದು. ಅವುಗಳೆಂದರೆ ಅಲಂಕಾರಿಕ ವಸ್ತುಗಳು, ದೈನಂದಿನ ಜೀವನದಲ್ಲಿ ಬಳಕೆಯಾಗುವ ವಸ್ತುಗಳು ಅಥವಾ ಉಡುಗೊರೆಯಾಗಿ ನೀಡುವಂತಹ ಅನೇಕ ಕಲಾತ್ಮಕ ರಚನೆಗಳು ತಯಾರಾಗುತ್ತದೆ.

ಉಡುಪಿಯ ಚಿತ್ರಕಲಾಮಂದಿರ ದ್ರಶ್ಯಕಲಾ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಗೆರಟೆ ಕಲಾತ್ಮಕ ರಚನೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಪ್ರತಿಯೊಬ್ಬರೂ ಮನೋರಂಜನೆ, ಜ್ಞಾನ, ಕೌಶಲಗಳನ್ನು ಬಳಸಿ ತಮ್ಮದೇ ಆದ ಕಲಾಕೃತಿಗಳನ್ನು ರಚಿಸಿದರು.

ನನ್ನ ಸಹಪಾಠಿಗಳು ಮೊದಲ ಗೆರಟೆಯನ್ನು ಶುಚಿಗೊಳಿಸಿ, ತಮಗೆ ಬೇಕಾದ ಆಕೃತಿಗಳಿಗೆ ಕತ್ತರಿಸಿಕೊಂಡರು. ಅನಂತರ ಅಂಟು ಅನ್ನು ಬಳಸಿ ವಿವಿಧ ಆಕೃತಿಗಳನ್ನು ಜೋಡಿಸಿ ಲ್ಲಾಟೀನ್‌, ಚಹಾ ಕಪ್‌, ಹೂದಾನಿ, ಆಟಿಕೆಯ ಆಮೆ, ಸೈಕಲ್‌ ತಯಾರಿಸಿ ಖುಷಿಪಟ್ಟರು. ಕೊನೆಯಲ್ಲಿ ತಮ್ಮ ಕಲಾ ಕೃ ತಿಗಳಿಗೆ ವಾರ್ನಿಷ್‌, ಬಣ್ಣ ಕೊಟ್ಟ ಅವುಗಳನ್ನು ಅಂದಗಾಣಿಸಿ ಆಕರ್ಷಣೀಯಗೊಳಿಸಿದರು.

ಒಂದು ವಾರದ ಕಾರ್ಯಾಗಾರ, ಕೊನೆಯ ದಿನ ಕಲಾಕೃತಿಗಳ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಇಂತಹ ಕಲಾಕೃತಿಗಳನ್ನು ಮನೆಯಲ್ಲಿಯೂ ತಯಾರಿಸಬಹುದು. ಇವುಗಳು ಮನೆಯ ಅಲಂಕಾರ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕಸವಾಗುವುದನ್ನು ಕಲಾಕೃತಿಗೆ ಪರಿವರ್ತಿಸಿ ಉತ್ತಮ ಆದಾಯ ಪಡೆಯಬಹುದು.

 ನಿತೀಶ್‌ ಕುಲಾಲ್‌

ಶಿವಪುರ, ಉಡುಪಿ

ಟಾಪ್ ನ್ಯೂಸ್

14-yoga

YOGA: ನನ್ನನ್ನು ಮರೆಯಬೇಡಿ… ನಾನು ನಿಮಗೆ ಆರೋಗ್ಯ ನೀಡುವೆ….

ಶೆಟ್ಟರ್

Hubli; ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಲಿ: ಶೆಟ್ಟರ್ ಆಗ್ರಹ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

13-uv-fusion

Terrace Garden: ಮನೆಗೊಂದು ತಾರಸಿ ತೋಟ

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-yoga

YOGA: ನನ್ನನ್ನು ಮರೆಯಬೇಡಿ… ನಾನು ನಿಮಗೆ ಆರೋಗ್ಯ ನೀಡುವೆ….

13-uv-fusion

Terrace Garden: ಮನೆಗೊಂದು ತಾರಸಿ ತೋಟ

12-uv-fusion

UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…

13-uv-fusion

UV Fusion: ಪ್ರಯತ್ನಂ ಸರ್ವತ್ರ ಸಾಧನಂ

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

14-yoga

YOGA: ನನ್ನನ್ನು ಮರೆಯಬೇಡಿ… ನಾನು ನಿಮಗೆ ಆರೋಗ್ಯ ನೀಡುವೆ….

ಶೆಟ್ಟರ್

Hubli; ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಲಿ: ಶೆಟ್ಟರ್ ಆಗ್ರಹ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.