UV Fusion: ಆಕಸ್ಮಿಕವೇ ದಂತಕಥೆಯಾದಾಗ..!


Team Udayavani, May 31, 2024, 10:24 AM IST

7-uv-fusion

ಜೀವನದಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ವಿಷಯಗಳು ಸಂಭವಿಸುತ್ತಲೇ ಇರುತ್ತವೆ. ಕೆಲವೊಮ್ಮೆ ಇಚ್ಛೆಯಿಂದಲೋ ಅಥವಾ ಆಕಸ್ಮಿಕವಾಗಿಯೋ ಕೆಲವು ಘಟನೆಗಳು ಸಂಭವಿಸುತ್ತವೆ. ಅವು ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಒಳ್ಳೆಯದೋ, ಕೆಟ್ಟದೋ ಎಂದು ಹೇಳಿದರೆ ಅದು ನನ್ನ ಸ್ವಾರ್ಥವಾಗುತ್ತದೆ ಮತ್ತು ಆ ವಿಷಯಗಳು ನೆನಪಿಡುವಂಥ ವಿಷಯವು ಆಗುವುದಿಲ್ಲ, ಬದಲಾಗಿ ಅವು ಲೋಕಹಿತಕ್ಕಾಗಿ ನಡೆದರೆ ಅದು ಚರ್ಚಾಸ್ಪದ. ಇಂದು ನಾನು ಹೇಳ ಬಯಸುತ್ತಿರುವ ಕೆಲವು ಆಕಸ್ಮಿಕ ಅಚಾತುರ್ಯದಿಂದ ನಡೆದ ಘಟನೆ ಲೋಕಕ್ಕೆ ವರದಾನವಾಗಿ ಬದಲಾದ ನೈಜ ಉದಾಹರಣೆಗಳು.

ಅಪಘಾತ ಎಂದರೆ ಕೇವಲ ರಕ್ತ, ಸಾವು, ನೋವುಗಳಲ್ಲ. ನಾನು ಹೀಗೆ ಹೇಳುವ ಆಕಸ್ಮಿಕ ಘಟನೆ ಮಾನವ ಸಂಕುಲಕ್ಕೆ ಸಿಕ್ಕ ಕೊಡುಗೆ.

ಅದು 70ರ ದಶಕದ ಒಬ್ಬ ಸಂಶೋಧಕ ಆಕಸ್ಮಿಕವಾಗಿ ಒಂದು ಉಪಕರಣದ ವೈರಿಂಗ್‌ ಅನ್ನು ತಪ್ಪಾಗಿ ಮಾಡುತ್ತಾರೆ. ವಿದ್ಯುತ್‌ ಹರಿಸಿದಾಗ ಅದು ನಡುಗತೊಡಗಿತು, ಗೊತ್ತೇ ಆಗದಂತೆ ಮಾಡಿದ ತಪ್ಪಿನಿಂದ ಸಾವಿರಾರು ರೂಪಾಯಿಯ ಉಪಕರಣ ಹಾಳಾಯಿತೇನೋ ಎಂಬ ಭಯ. ಅದೇ ಸಮಯಕ್ಕೆ ಆ ಸಂಶೋಧಕನಿಗೆ ಆಗಿದ್ದು ಇಡೀ ಲೋಕಕ್ಕೆ ಬೇಕಾದ ಮಿಡಿತದ ಅನುಭವ. ಆ ಅನುಭವ ಹೊಸತನಕ್ಕೆ ನಾಂದಿಯಾಯಿತು.

ಹೌದು ಅಂದು ಆ ಸಂಶೋಧಕನ ಒಳಮನದ ಅರಿವಿಗೆ ಬಂದದ್ದು ಕೃತಕ ಹೃದಯ ಮಿಡಿತ. “ಆಕಸ್ಮಿಕವಾಗಿ ಮಾಡಿದ್ದ ತಪ್ಪನ್ನೇ ಮತ್ತೆ ಅಭಿವೃದ್ಧಿಪಡಿಸಿ ತಪ್ಪು ಜೋಡಣೆಯನ್ನೇ ಸರಿಯೆಂದು ತಯಾರಿಸಿದ ಉಪಕರಣವೇ “ಹಾರ್ಟ್‌ ಪೇಸ್‌ ಮೇಕರ್‌’.

ಸಂಶೋಧನೆಯ ತೀವ್ರತೆಯಿಂದ ಮೊದಲು ನಾಯಿಯ ಹೃದಯಕ್ಕೇ ಈ ಹಾರ್ಟ್‌ ಪೇಸರ್‌ ನ್ನು ಅಳವಡಿಸಿ ನೋಡಿದಾಗ ನಿಂತ ಹೃದಯ ಬಡಿಯ ತೊಡಗಿತ್ತು.

70-80ರ ದಶಕದಲ್ಲಿ ಆಕಸ್ಮಿಕವಾಗಿ ಬಂದ ಈ ಉಪಕರಣ ಇಂದಿಗೂ ಲಕ್ಷಾಂತರ ಜನರ ಹೃದಯಕ್ಕೆ ಕೃತಕ ಬಡಿತ ನೀಡುತ್ತಿದೆ. ಅಂದಹಾಗೆ ಆ ಸಂಶೋಧಕನ ಹೆಸರು ವಿಲ್ಸನ್‌ ಗ್ರೇಟ್‌ಬ್ಯಾಚ್‌. ತನ್ನ 42ನೇ ವಯಸ್ಸಿನಲ್ಲಿ ಕಂಡು ಹಿಡಿದ ಆ ಉಪಕರಣ ಹಾರ್ಟ್‌ ಪೇಸ್‌ ಮೇಕರ್‌. ಇಂದು ಎrಛಿಚಠಿಚಿಚಠಿcಜ. ಐnc ಒಂದು ಮಿಲಿಯನ್‌ ಡಾಲರ್ಸ್‌ ಕಂಪೆನಿಯಾಗಿದೆ. ನೋಡಿ ಆಕಸ್ಮಿಕವಾಗಿ ನಡೆದ ಆ ಘಟನೆ ಕೊಟ್ಟದ್ದು ಸಾವಿರಾರು ಜೀವ..! ಲೋಕಹಿತಕ್ಕಾಗಿ ಬಂದ ಎಲ್ಲಾ ಸಂಶೋಧಕರಿಗೆ ಕೃತಜ್ಞರಾಗಿರೋಣ.

-ಮಂಜುನಾಥ್‌ ಕೆ. ಆರ್‌

ದಾವಣಗೆರೆ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.