ನಮ್ಮ ಕಾಲಂ: ಯಾವುದು ಸ್ವಾವಲಂಬನೆಯ ಬದುಕು?


Team Udayavani, Aug 30, 2020, 4:29 PM IST

Little Boy Lacing his Shoes — Image by © Royalty-Free/Corbis

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರೀತಿ, ನಂಬಿಕೆ, ಜೀವನ ನಡೆಸಲು ಬೇಕಾದ ಪ್ರಮುಖ ಅಂಶಗಳು.

ಅದರ ಜತೆಗೆ ಸ್ವಾಲಂಬನೆಯೂ ಕೂಡ ತುಂಬಾ ಮುಖ್ಯ. ಜೀವನ ಎಲ್ಲರದ್ದೂ ಬೇರೆ ಬೇರೆ ರೀತಿ ಇರುತ್ತದೆ.

ಅದು ಉತ್ತಮವಾಗುವುದು ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ನಿಂತಿದೆ. ಸ್ವಾವಲಂಬನೆ ಅದಕ್ಕೆ ಅಡಿಪಾಯ.

ಯಾರಹತ್ತಿರ ಕೇಳದಿದ್ದರೂ ಬೇಡಿಕೆಗಳ ಪಟ್ಟಿಯನ್ನು ಇಟ್ಟು ದೇವರ ಎದುರಿಗೆ ಇಡುತ್ತೇವೆ. ಅದೊಂದು ರೀತಿಯ ನೆಮ್ಮದಿಗೆ ಸಹಾಯವಾಗುತ್ತದೆ. ಅಥವಾ ನಮ್ಮ ಬೇಡಿಕೆಗಳ ಬಗ್ಗೆ ನಮ್ಮಗೆ ಸ್ಪಷ್ಟ ನಿರ್ಧಾರ ಮೂಡಿ ಅದನ್ನು ಪಡೆಯುವ ಹಾದಿ ನಮಗೆ ತಿಳಿಯುವಂತಾಗುತ್ತದೆ.

ದೈಹಿಕವಾಗಿ, ಮಾನಸಿಕವಾಗಿ ನ್ಯೂನತೆಗಳನ್ನು ಹೊಂದಿರುವವರು ಕೆಲವೊಂದು ಬಾರಿ ಮತ್ತೂಬ್ಬರನ್ನು ಅವಲಂಬಿಸಬೇಕಾಗುತ್ತದೆ. ಅವರಲ್ಲೂ ಸ್ವಾವಲಂಬಿಯಾಗಿ ಬದುಕುವ ಆಸೆಗಳಿರುತ್ತವೆ. ಕೆಲವೊಬ್ಬರು ಅದನ್ನು ಸಾಕಾರಗೊಳಿಸುತ್ತಾರೆ ಕೂಡ. ಆದರೆ ಅವಲಂಬನೆ ನಮ್ಮ ಸ್ವಾರ್ಥಕ್ಕೆ ಉಪಯೋಗವಾಗಬಾರದು. ಅಗತ್ಯ ವಿಷಯಗಳಿಗೆ ಮಾತ್ರ ಮತ್ತೂಬ್ಬರ ಬಳಿ ಸಹಾಯ ಯಾಚಿಸುವುದನ್ನು ರೂಢಿಸಿಕೊಳ್ಳಬೇಕು.

ನಾನು ನೋಡಿದ ಘಟನೆಯನ್ನು ವಿವರಿಸುತ್ತೇನೆ. ಒಮ್ಮೆ ಬಸ್‌ನಲ್ಲಿ ಒಬ್ಬ ಮದ್ಯ ವಯಸ್ಸಿನ ಕುರುಡ ಬಂದು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ತೆಗೆದುಕೊಂಡು ಹೋದ. ಪಾಪ ಕುರುಡ ಕೆಲಸವಾದರು ಯಾರು ಕೊಡುತ್ತಾರೆ ಎಂದು ಯೋಚನೆ ಬಂತು. ಆದರೆ ಮತ್ತೂಂದು ಕಡೆಯಲ್ಲಿ ಕುರುಡನೋರ್ವ ದಿನದ ಆದಾಯಕ್ಕಾಗಿ ಕುರುಕಲು ತಿಂಡಿಗಳನ್ನು ಮಾರುತ್ತಿದ್ದ. ಇಬ್ಬರೂ ಕುರುಡರೇ ಆದರೆ ಅವರು ಜೀವನ ನಡೆಸಲು ಆಯ್ಕೆ ಮಾಡಿಕೊಂಡ ದಾರಿಗಳು ವಿಭಿನ್ನವಾಗಿದೆ.

ಒಬ್ಬನು ಅವನಿಗೆ ಇರುವ ಕುರುಡುತನ ಎಂಬ ನ್ಯೂನತೆಯನ್ನು ಅನಿವಾರ್ಯವಾಗಿ ಪರಿವರ್ತಿಸಿಕೊಂಡಿದ್ದಾನೆ. ಇನ್ನೊಬ್ಬ ಅವನಿಗಿರುವ ನ್ಯೂನತೆಯನ್ನು ಸ್ವಾವಲಂಬಿಯಾಗಿ ಮೆಟ್ಟಿ ನಿಂತು ಜೀವನ ನಡೆಸುತ್ತಿದ್ದಾನೆ. ನಮಗಿರುವ ಸಮಸ್ಯೆಗಳಿಗೆ ಸ್ವತಂತ್ರ ಮನೋಭಾವ, ಸ್ವಾವಲಂಬನೆಯ ಚಿಂತನೆಗಳೇ ಪರಿಹಾರ.

 ಶಿವಲೀಲಾ ಗೊಳ್ಳಗಿ, ಎಸ್‌ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ  ಮಹಾವಿದ್ಯಾಲಯ ವಿಜಯಪುರ 

 

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.