![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 13, 2020, 5:43 PM IST
ಇರದೆ ಕೋಗಿಲೆ ಬರಿದಾದಂತೆ ಮಾಮರ
ಕಾಣದ ಅಂತರಾಳದಲ್ಲಿ ನಿನ್ನದೇ ವೇದನೆ ನಿರಂತರ
ಕನಸೇ ಕಾಣದ ಕಣ್ಣಿಗೆ ಜೊತೆಯಾದೆ ನೀನು ಇದ್ದಂತೆ ಸಾಗರ ತೀರ
ಬಯಸುವೆನು ಎಂದೆಂದು ಇರಲಿ ನಮ್ಮಿಬ್ಬರ ನಡುವಿನ ಪ್ರೇಮ ಅಮರ
ಭಾವನೆಗಳ ಬೆನ್ನಟ್ಟಿ ಹೋಗುವ ಆವೇಗಕ್ಕೆ ನೆನಪುಗಳೇ ಬೇಲಿ
ಅವಶೇಷಗಳ ಹುಡುಕುವ ಆವೇಶಕ್ಕೆ ಕನಸುಗಳೇ ಹಾವಳಿ
ನಾ ಬರೆವ ಪದಗಳಲಿ ಮರೆಯಲಾಗದ ಸಾಲುಗಳು ನೀನು
ನಿನ್ನ ಕಂಡಾಗ ಜಗವ ಮರೆತ ಪದವೊಂದು ನಾನು
ದಿನ ಕಳೆದಂತೆ ಮನದ ನನ್ನ ವಿಸ್ಮಯ ಲೋಕದಿ ನಿನ್ನ ನರ್ತನ
ಕೈ ಜೋಡಿಸಿ ಕಣ್ಣೀರ ಚಿಲುಮೆಯೋಳು ಜೊತೆ ಮಾಡಲು ನಮ್ಮ ಬೇಡುವೆ ಸೃಷ್ಟಿ ಕರ್ತನ
ಪ್ರೇಮಿಗಳಾಗಿ ನೋಡಲು ನಮ್ಮ ನಾಚಿ ನೀರಾಗುತಿದೆ ಭೂಮಿ – ಭಾನು
ಸ್ವೀಕರಿಸಿ ನನ್ನವಳಾಗಿ ನಿನ್ನ ಇಂದು ಮಡಿಲಲ್ಲಿ ಮಲಗುವೆ ಮಗುವಂತೆ ನಾನು
– ಶಾಂತಿಪ್ರಸಾದ್ ಶೆಟ್ಟಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.