![](https://i.ytimg.com/vi/YrfXARkjo-o/mqdefault.jpg)
![](https://i.ytimg.com/vi/YrfXARkjo-o/mqdefault.jpg)
Team Udayavani, Jul 25, 2022, 6:30 PM IST
‘ಶಾಸಕರ ಜೊತೆ ನಮ್ಮ ಮಾತುಕತೆ’ – ಉದಯವಾಣಿ ಹಮ್ಮಿಕೊಂಡ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೈಂದೂರು ವಿಧಾಸಭಾ ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿ ಭಾಗವಹಿಸಿ ಕಳೆದ ಮೂರುವರೆ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಮಗ್ರ ಪಟ್ಟಿಯನ್ನೇ ಜನರ ಮುಂದಿಟ್ಟರು. ನಂತರ ಒಂದು ಗಂಟೆಯಲ್ಲಿ 45 ಕ್ಕೂ ಅಧಿಕ ದೂರವಾಣಿ ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮದ ತುಣುಕು ಇಲ್ಲಿದೆ.
You seem to have an Ad Blocker on.
To continue reading, please turn it off or whitelist Udayavani.