Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್


Team Udayavani, Jul 18, 2024, 3:54 PM IST

best

ಮುಂಬೈನಲ್ಲಿರುವ ಬೆಸ್ಟ್ (ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್) ಬಸ್‌ನ ಛಾವಣಿಯ ಮೇಲೆ ಕಾಗೆಗಳ ಹಿಂಡೊಂದು ಕೂತು ಸಂಚಾರ ಹೊರಟಿವೆ. ಅದು ಕೂಡ ಮುಂಬೈಯ ಬೆಸ್ಟ್ ಬಸ್ಸಿನಲ್ಲಿ.

ಇದೀಗ ಕಾಗೆಗಳು ಬಸ್ಸಿನ ಮೇಲೆ ಕೂತು ಸವಾರಿ ಮಾಡುತ್ತಿರುವ ಸಣ್ಣ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಿಲಿಯಗಟ್ಟಲೆ ವೀಕ್ಷಣೆ ಕಂಡಿದೆ.

ಸಾಮಾಜಿಕ ಜಾಲತಾಣ ‘X’ ನಲ್ಲಿ @krownnist ಎಂಬ ಖಾತೆಯಲ್ಲಿ ನಾಲ್ಕು ಸೆಕೆಂಡುಗಳ ವಿಡಿಯೋ ಕ್ಲಿಪ್ ಹಾಕಲಾಗಿದ್ದು ಕೇವಲ ಎರಡು ದಿನದಲ್ಲಿ 1 ಮಿಲಿಯನ್ ವೀಕ್ಷಣೆಯಾಗಿದೆ, ಅಲ್ಲದೆ ಹಾಸ್ಯಸಾಪದ ಕಾಮೆಂಟ್ಸ್ ಗಳನ್ನು ನೆಟ್ಟಿಗರು ಮಾಡಿದ್ದಾರೆ.

ಕಾಮೆಂಟ್ಸ್ ನಲ್ಲಿ ಕೆಲವರು ಕಾಗೆಗಳು ಮುಂಬೈ ದರ್ಶನಕ್ಕೆ ಹೊರಟಿವೆಯೇ ಎಂದು ಹಲವರು ಕಾಮೆಂಟ್ ಮಾಡಿದ್ದೂ ಇನ್ನೂ ಕೆಲವರು “ಕಾಗೆಗಳು ಸಹ ಇಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿವೆ” ಎಂದು ಬರೆದುಕೊಂಡರೆ, ಕಾಗೆಗಳು ಬಸ್ಸಿನಲ್ಲಿ ಬಂದರಿನ ಕಡೆಗೆ ತೆರಳುತ್ತಿವೆ ಎಂದು ತಮಾಷೆಯ ಕಾಮೆಂಟ್ಸ್ ಗಳನ್ನು ಹಾಕಿದ್ದಾರೆ.

 

ಟಾಪ್ ನ್ಯೂಸ್

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Fraud Case ಕನ್ನಡದಲ್ಲಿ ಕರೆ ಮಾಡಿ ವಂಚಿಸುವ ಜಾಲ ಸಕ್ರಿಯ!

balaparadha

Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

paPadubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

Padubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

1-aaallll

NEET ಪರೀಕ್ಷೆ ಗೆದ್ದು ಸಾಧಿಸಿದ ದಿಲ್ಲಿ ಸಮೋಸಾ ಮಾರಾಟಗಾರ

ದರ್ಶನ್‌ಗೆ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ವಿವರಣೆ ಕೇಳಿ ನೋಟಿಸ್‌ ಕಳುಹಿಸಿದ ಸರಕಾರ

Actor Darshan ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ವಿವರಣೆ ಕೇಳಿ ನೋಟಿಸ್‌ ಕಳುಹಿಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

1-aaallll

NEET ಪರೀಕ್ಷೆ ಗೆದ್ದು ಸಾಧಿಸಿದ ದಿಲ್ಲಿ ಸಮೋಸಾ ಮಾರಾಟಗಾರ

rape

shebox; ಮಹಿಳೆಯರ ರಕ್ಷಣೆಗೆ ಶೀ-ಬಾಕ್ಸ್‌ ಜಾಲತಾಣ: ದೂರು ದಾಖಲು ವಿಧಾನ ಹೇಗೆ ?

mamata

Mamata Banerjee ಅವರಿಗೆ ಮಕ್ಕಳಿಲ್ಲ, ಹಾಗಾಗಿ ದುಃಖ ತಿಳಿಯದು: ಟ್ರೈನಿ ವೈದ್ಯೆ ತಾಯಿ

Omar Abdulla

Omar Abdullah ವಿಚ್ಛೇದನ ಕೇಸು: ಮಧ್ಯಸ್ಥಿಕೆಗೆ ಕರೆದ ಸುಪ್ರೀಂ ಕೋರ್ಟ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Fraud Case ಕನ್ನಡದಲ್ಲಿ ಕರೆ ಮಾಡಿ ವಂಚಿಸುವ ಜಾಲ ಸಕ್ರಿಯ!

balaparadha

Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

paPadubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

Padubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.