Elephant ; ಎಕ್ಸ್‌ಪ್ರೆಸ್‌ ರೈಲಿಗೆ ಸಿಕ್ಕ ಆನೆ: ಕೊನೆ ಕ್ಷಣದ ಹೃದಯವಿದ್ರಾವಕ ವಿಡಿಯೋ

ಈ ಸಮಸ್ಯೆಯನ್ನು ಪರಿಹರಿಸುವುದು ಅಸಾಧ್ಯವೇ..? ಎಂದು ಪ್ರಶ್ನಿಸಿದ ಕ್ರಿಕೆಟಿಗ

Team Udayavani, Jul 11, 2024, 8:47 PM IST

1-ewewq

ಮೊರಿಗಾಂವ್( ಅಸ್ಸಾಂ): ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಬಳಿ ಬುಧವಾರ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ವಯಸ್ಕ ಗಂಡು ಕಾಡಾನೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದೆ. ಆನೆಯ ಕೊನೆಯ ಕ್ಷಣದ ಹೃದಯವಿದ್ರಾವಕ ದೃಶ್ಯಗಳನ್ನು ರೈಲಿನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ವೈರಲ್ ಆಗಿದ್ದು ಪ್ರಾಣಿ ಪ್ರಿಯರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ಹಿಂಡಿನಿಂದ ಬೇರ್ಪಟ್ಟ ಆನೆಗಳೆರಡು ಹಳಿ ದಾಟುತ್ತಿದ್ದಾಗ ಸಿಲ್ಚಾರ್ ಕಡೆಗೆ ಹೊರಟಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ತೆಗೇರಿಯಾದಲ್ಲಿ ಒಂದು ಆನೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಆನೆ ಹಳಿ ದಾಟುವಲ್ಲಿ ಯಶಸ್ವಿಯಾಯಿತು.

ರೈಲ್ವೆ ಸಿಬಂದಿ ಮತ್ತು ಸ್ಥಳೀಯರು ಮೃತದೇಹವನ್ನು ಹಳಿಗಳಿಂದ ತೆಗೆದ ಬಳಿಕ ರೈಲು ಸಂಚಾರ ಪುನರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಅಪ್ಪಳಿಸಿದ ಪರಿಣಾಮ ಆನೆಯ ಕಾಲುಗಳೇ ಮುರಿದುಹೋಗಿದ್ದು, ಕೆಲ ಹೊತ್ತು ಪರದಾಡಿ ಇನ್ನೊಂದು ಹಳಿ ದಾಟಲೂ ಸಾಧ್ಯವಾಗದೆ ಕುಸಿದು ಅಂಗಾತ ಮಲಗಿ ಪ್ರಾಣ ಬಿಟ್ಟಿದೆ.

ಹೃದಯವಿದ್ರಾವಕ ಎಂದ ಕ್ರಿಕೆಟಿಗ

ಕ್ರಿಕೆಟಿಗ ಲೆಗ್ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರು ಆನೆಯ ಕೊನೆ ಗಳಿಗೆಯ ವಿಡಿಯೋ ಪೋಸ್ಟ್ ಮಾಡಿದ್ದು ‘ಇದು ಹೃದಯವಿದ್ರಾವಕ. ಅಧಿಕಾರದಲ್ಲಿರುವ ಯಾರಾದರೂ ದಯವಿಟ್ಟು ಇಂತಹ ಸಾವುಗಳಿಗೆ ಸಂಬಂಧಿಸಿದಂತೆ ಯಾವುದಾದರು ಪರಿಹಾರವನ್ನು ನೀಡಬಹುದೇ !! ಅಥವಾ ಈ ಸಮಸ್ಯೆಯನ್ನು ಪರಿಹರಿಸುವುದು ಅಸಾಧ್ಯವೇ..?? ಈ ವಿಷಯದ ಬಗ್ಗೆ ಯಾರಾದರೂ ನನಗೆ ತಿಳುವಳಿಕೆ ನೀಡಬಹುದೇ!!” ಎಂದು ಪ್ರಶ್ನಿಸುವ ಮೂಲಕ ನೋವು ಹೊರ ಹಾಕಿದ್ದಾರೆ.

ಟಾಪ್ ನ್ಯೂಸ್

Hunsur ಆಕಸ್ಮಿಕ ಬೆಂಕಿ; ತಂಬಾಕು,ಬ್ಯಾರನ್ ಭಸ್ಮ: ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿ; ತಂಬಾಕು,ಬ್ಯಾರನ್ ಭಸ್ಮ: ಲಕ್ಷಾಂತರ ರೂ. ನಷ್ಟ

14-yellapura

Yellapura: ಪರವಾನಿಗೆ ಇಲ್ಲದೆ ದನ ಸಾಗಟ; ದನ, ವಾಹನ ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ

Bahngala

Bangladeshದಲ್ಲಿ ಅಶಾಂತಿ: ಭಾರತದ 12ಕ್ಕೂ ಹೆಚ್ಚು ಕಂಪನಿಗಳಿಗೆ ಆರ್ಥಿಕ ಹೊಡೆತ

13-mng-e-auto

Mangaluru: ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ದ.ಕ. ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Dinesh Karthik; ಮತ್ತೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ ದಿನೇಶ್‌ ಕಾರ್ತಿಕ್‌

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

Mudhol ಶ್ರೀಗಂಧ ಕಳ್ಳರ ಬಂಧನ: 107 ಕೆ.ಜಿ. ಗಂಧದ ತುಂಡುಗಳು ವಶಕ್ಕೆ

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು

PSI Case; ಶಾಸಕ,ಪುತ್ರನನ್ನು ಬಂಧಿಸಿ ನಮ್ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ತಾಕೀತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ರೀಲ್ಸ್‌ನಲ್ಲಿ ವೈರಲ್‌ ಆಗುತ್ತಿದೆ ‘Chin Tapak Dam Dam’ ಡೈಲಾಗ್: ಈಗ ಟ್ರೆಂಡ್ ಯಾಕೆ?

Viral: ಪ್ರಿಯಕರನ ಜೊತೆ ಲವ್ವಿಡವ್ವಿ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ.. ಮುಂದೆ ಆದದ್ದು

Viral: ಪ್ರಿಯಕರನ ಜೊತೆ ಲವ್ವಿಡವ್ವಿ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ.. ಮುಂದೆ ಆದದ್ದು

Pune: ಸೆಲ್ಫಿ ತೆಗೆಯಲು ಹೋಗಿ 60 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ; ರಕ್ಷಣೆಗೆ ಹರಸಾಹಸ

Pune: ಸೆಲ್ಫಿ ತೆಗೆಯಲು ಹೋಗಿ 60 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ; ರಕ್ಷಣೆಗೆ ಹರಸಾಹಸ

 Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್

 Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

FRAUD

Manipal: ಬ್ಯಾಂಕ್‌ ವಿವರ ಪಡೆದು ವಂಚನೆ

Hunsur ಆಕಸ್ಮಿಕ ಬೆಂಕಿ; ತಂಬಾಕು,ಬ್ಯಾರನ್ ಭಸ್ಮ: ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿ; ತಂಬಾಕು,ಬ್ಯಾರನ್ ಭಸ್ಮ: ಲಕ್ಷಾಂತರ ರೂ. ನಷ್ಟ

14-yellapura

Yellapura: ಪರವಾನಿಗೆ ಇಲ್ಲದೆ ದನ ಸಾಗಟ; ದನ, ವಾಹನ ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ

kr

Karkala: ಬೈಕ್‌ ಅಪಘಾತ: ಯುವ ಉದ್ಯಮಿ ಸಾವು

Bahngala

Bangladeshದಲ್ಲಿ ಅಶಾಂತಿ: ಭಾರತದ 12ಕ್ಕೂ ಹೆಚ್ಚು ಕಂಪನಿಗಳಿಗೆ ಆರ್ಥಿಕ ಹೊಡೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.