![Bird flu outbreak: Ban on transportation of poultry and products from Udgir](https://www.udayavani.com/wp-content/uploads/2025/02/c-1-415x224.jpg)
![Bird flu outbreak: Ban on transportation of poultry and products from Udgir](https://www.udayavani.com/wp-content/uploads/2025/02/c-1-415x224.jpg)
Team Udayavani, Mar 29, 2023, 4:38 PM IST
ಜೈಪುರ: ವರದಕ್ಷಿಣೆ ಸಂಪ್ರದಾಯ ಭಾರತದಲ್ಲಿ ನಿಷೇಧವಿದ್ರೂ, ಸಂಪ್ರದಾಯವಾಗಿ ಇನ್ನು ಅನೇಕ ಕಡೆ ಜೀವಂತವಾಗಿದೆ. ವರದಕ್ಷಿಣೆ ನೀಡಿದ್ದಷ್ಟೂ ಕಮ್ಮಿಯೆನ್ನುವ ಈ ದಿನಗಳಲ್ಲಿ ರಾಜಸ್ತಾನದ ನಾಲ್ವರು ಸಹೋದರರು ನೀಡಿದ ವರದಕ್ಷಿಣೆಯ ಮೊತ್ತ ಕೇಳಿದರೆ ಎಂಥಾವರೂ ಬೆಚ್ಚಿಬೀಳುವುದು ಗ್ಯಾರೆಂಟಿ.
ರಾಜಸ್ತಾನದ ನಾಗೌರ್ ಜಿಲ್ಲೆ ಮೈರಾ ಸಂಪ್ರದಾಯದ ಕುಟುಂಬದ ನಾಲ್ವರು ಸಹೋದರರು ತನ್ನ ಪ್ರೀತಿಯ ಸಹೋದರಿಯ ಮದುವೆಗೆ 8 ಕೋಟಿ ರೂ. ವರದಕ್ಷಿಣೆಯನ್ನು ನೀಡಿದ್ದಾರೆ.!
ಅರ್ಜುನ್ ರಾಮ್ ಮೆಹಾರಿಯಾ, ಭಾಗೀರಥ್ ಮೆಹಾರಿಯಾ, ಉಮೈದ್ ಜಿ ಮೆಹಾರಿಯಾ ಮತ್ತು ಪ್ರಹ್ಲಾದ್ ಮೆಹಾರಿಯಾ ಎಂಬ ಸಹೋದರರು ತನ್ನ ಸಹೋದರಿ ಭನ್ವಾರಿ ದೇವಿ ಅವರ ವಿವಾಹವನ್ನು ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ತಂಗಿ ಖುಷಿಯಾಗಿರಲಿ ಎಂದು ಸಹೋದರರು ಆಕೆಗೆ 2.21 ರೂ ನಗದು, 100 ಎಕರೆ ಜಮೀನು( 4 ಕೋಟಿ ರೂ ಮೌಲ್ಯ), ಗುಧಾ ಭಗವಾನದಾಸ್ ಗ್ರಾಮದಲ್ಲಿ 1 ಎಕರೆ ಭೂಮಿ (50 ಲಕ್ಷ ಮೌಲ್ಯ), 71 ಲಕ್ಷ ಬೆಲೆಯ 1 ಕೆಜಿ ಚಿನ್ನ, 9.8 ಲಕ್ಷ ರೂ.ಮೌಲ್ಯದ 14 ಕೆಜಿ ಬೆಳ್ಳಿ, ಹೆಚ್ಚುವರಿಯಾಗಿ, 7 ಲಕ್ಷ ರೂಪಾಯಿ ಬೆಲೆಯ ಟ್ರ್ಯಾಕ್ಟರ್ ನ್ನು ಸಹ ವರದಕ್ಷಿಣೆಯಾಗಿ ನೀಡಿದ್ದಾರೆ.
ಸಹೋದರರು ವರನಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆಯನ್ನು ದಿಂಗ್ಸಾರಾ ಗ್ರಾಮದಿಂದ ರೈಧಾನು ಗ್ರಾಮಕ್ಕೆ ಎತ್ತಿನ ಗಾಡಿಗಳ ಸಹಾಯದಿಂದ ಸಾಗಿಸಲಾಗಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ವರದಕ್ಷಿಣೆ ನೀಡಿರುವುದು ಗ್ರಾಮದಲ್ಲಿ ಇದೇ ಮೊದಲು. ಭನ್ವಾರಿ ದೇವಿ ವಿವಾಹದ ಬಗ್ಗೆ ಗ್ರಾಮದಲ್ಲಿ ಭಾರೀ ಚರ್ಚೆಯಾಗಿದೆ.
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Maharashtra: ಬಿಜೆಪಿ-ಶಿಂಧೆ ಶಿವಸೇನೆ ನಡುವೆ ಬಿಕ್ಕಟ್ಟು: 20 ಶಾಸಕರ “Y” ಭದ್ರತೆ ವಾಪಸ್!
ಕೀಳು ಮಟ್ಟದ ಪ್ರಶ್ನೆಗಳನ್ನು ಸಹಿಸಲು ಸಾಧ್ಯವಿಲ್ಲ: ಅಲಹಾಬಾದಿಯಾಗೆ ಸುಪ್ರೀಂ ತೀವ್ರ ತರಾಟೆ
ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದ ಕತಾರ್ ರಾಜ… ಖುದ್ದು ಬರಮಾಡಿಕೊಂಡ ಪ್ರಧಾನಿ ಮೋದಿ
Mahakumbh; ಪ್ರಯಾಗ್ರಾಜ್ ಸಂಗಮ್ ನಿಲ್ದಾಣ ಫೆ.28ರ ವರೆಗೆ ಬಂದ್
Bidar: ಹಕ್ಕಿ ಜ್ವರ ಹೆಚ್ಚಳ: ಉದಗಿರನಿಂದ ಕೋಳಿ, ಉತ್ಪನ್ನಗಳ ಸಾಗಾಟಕ್ಕೆ ನಿಷೇಧ
Dharwad: ಪರಿಹಾರ ವಿಳಂಬ, ಸಣ್ಣ ನೀರಾವರಿ ಇಲಾಖೆಯಲ್ಲಿನ ವಸ್ತುಗಳು ಜಪ್ತಿ
BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್
Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು
Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ
You seem to have an Ad Blocker on.
To continue reading, please turn it off or whitelist Udayavani.