ಮೊಬೈಲ್ ಜಾಸ್ತಿ ಬಳಸಬೇಡ ಎಂದ ಪೋಷಕರು… ಸಿಟ್ಟಿಗೆದ್ದು ಜಲಪಾತಕ್ಕೆ ಜಿಗಿದ ಮಗಳು


Team Udayavani, Jul 21, 2023, 11:42 AM IST

ಮೊಬೈಲ್ ಜಾಸ್ತಿ ಬಳಸಬೇಡ ಎಂದ ಪೋಷಕರು… ಸಿಟ್ಟಿಗೆದ್ದು ಜಲಪಾತಕ್ಕೆ ಜಿಗಿದ ಮಗಳು

ಛತ್ತೀಸ್‌ಗಢ: ಮೊಬೈಲ್ ಬಳಕೆ ಮಾಡದವರು ಯಾರು ಇದ್ದಾರೆ ಈಗಿನ ಕಾಲದಲ್ಲಿ, ಮೊಬೈಲ್ ಇದ್ದಾರೆ ಮತ್ತೇನು ಬೇಡ ಎಂಬಂತಾಗಿದೆ ಈಗಿನ ಜನರಿಗೆ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಮೊಬೈಲ್ ಬಳಸುವವರೇ, ಸಣ್ಣ ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಗದರಿಸುವ ಪೋಷಕರು ಕೊನೆಗೆ ತಾವು ಮಾಡುವುದು ಕೂಡ ಅದನ್ನೇ…
ಮೊಬೈಲ್ ಗೀಳಿಗೆ ಬಿದ್ದರೆ ಅದರಿಂದ ಹೊರ ಬರುವುದು ಭಾರಿ ಕಷ್ಟ ಅದರಂತೆ ಇಲ್ಲೊಬ್ಬಳು ಯುವತಿ ಅತಿಯಾಗಿ ಮೊಬೈಲ್ ಅನ್ನು ಅತಿಯಾಗಿ ಬಳಕೆ ಮಾಡುತ್ತಿದ್ದಾಳೆ ಎಂದು ಮೊಬೈಲ್ ಜಾಸ್ತಿ ಬಳಸಬೇಡ ಎಂದು ಸ್ವಲ್ಪ ಗದರಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವತಿ ನೊಂದು ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಜಲಪಾತಕ್ಕೆ ಹಾರಿದ ಪ್ರಸಂಗ ನಡೆದಿದೆ.

ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಈ ಘಟನೆ ಕಳೆದ ಮಂಗಳವಾರ ನಡೆದಿದ್ದು ಪೋಷಕರು ಮಗಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾಳೆ ಎಂದು ಬೈದಿದ್ದಾರೆ ಅಷ್ಟಕ್ಕೇ ಕೋಪಮಾಡಿಕೊಂಡ ಯುವತಿ ಮನೆಯೊಂದ ಹೊರ ಬಂದವಳು ಸೀದಾ ಚಿತ್ರಕೋಟೆ ಜಲಪಾತದ ಬಳಿ ಬಂದಿದ್ದಾಳೆ ಜಲಪಾತದ ಸುತ್ತ ಆಚೆ ಈಚೆ ತಿರುಗಾಡಿದ್ದಾಳೆ ಬಳಿಕ ಜಲಪಾತದ ಬಂಡೆಗಳ ಬಳಿ ತೆರಳಿ ನಿಂತು ಸುಮಾರು 90 ಅಡಿ ಆಳಕ್ಕೆ ಜಿಗಿದಿದ್ದಾಳೆ. ಅಷ್ಟೋತ್ತಿಗೆ ಜಲಪಾತ ವೀಕ್ಷಣೆಗೆ ಬಂದಿದ್ದ ಕೆಲವು ಮಂದಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಯುವತಿ ಅಷ್ಟೋತ್ತಿಗಾಗಲೇ ಜಲಪಾತಕ್ಕೆ ಜಿಗಿದಿದ್ದಾಳೆ ಈ ಘಟನೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಕೋಪದಿಂದ ಜಲಪಾತಕ್ಕೆ ಜಿಗಿದ ಯುವತಿಗೆ ನೀರಿಗೆ ಬಿದ್ದ ವೇಳೆ ಬಹುಶ ಜ್ಞಾನೋದಯವಾಗಿದೆ ನಾನು ಮಾಡಿದ್ದು ತಪ್ಪು ಎಂದು ಬಳಿಕ ಜೀವ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾಳೆ ಕೂಡಲೇ ಅಲ್ಲೇ ಇದ್ದ ಕೆಲ ಯುವಕರು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವತಿಯ ರಕ್ಷಣೆ ಮಾಡಿದ್ದಾರೆ.

ಬಳಿಕ ಯುವತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿ ಬಳಿಕ ಪೋಷಕರಿಗೆ ಒಪ್ಪಿಸಿದ್ದಾರೆ. ಪುಣ್ಯಕ್ಕೆ ಯುವತಿಯ ಆಯುಷ್ಯ ಚೆನ್ನಾಗಿತ್ತು ಹಾಗಾಗಿ ಅಷ್ಟು ಎತ್ತರದಿಂದ ಜಿಗಿದರೂ ಪಾರಾಗಿ ಬಂದಿದ್ದಾಳೆ, ಹಾಗಾಗಿ ಯಾವುದೇ ಕೋಪಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ತಾಳ್ಮೆ ಅತೀ ಅಗತ್ಯ.

 

ಟಾಪ್ ನ್ಯೂಸ್

42757

KGF -3: ʼಕೆಜಿಎಫ್‌ -3ʼ ಶೂಟ್‌ ಮಾಡಿದ್ದೇನೆ.. ಬಿಗ್‌ ಅಪ್ಡೇಟ್‌ ಕೊಟ್ಟ ಮಾಳವಿಕ ಅವಿನಾಶ್

aus

Champions Trophy ತಂಡದಲ್ಲಿದ್ದರೂ ದಿಢೀರ್‌ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ರೌಂಡರ್‌

ಆಕಸ್ಮಿಕವಾಗಿ ಬಾವಿಗೆ ಬಿದ್ದ ಪತಿ… 40 ಅಡಿ ಆಳದ ಬಾವಿಗೆ ಇಳಿದು ಪತಿಯನ್ನು ರಕ್ಷಿಸಿದ ಪತ್ನಿ

Kerala: 64 ವರ್ಷದ ಪತಿಯನ್ನು ರಕ್ಷಿಸಲು ಜೀವದ ಹಂಗು ತೊರೆದು ಬಾವಿಗಿಳಿದ 56 ವರ್ಷದ ಪತ್ನಿ..

14-sirsi

Sirsi: ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ರನ್ನು ಭೇಟಿಯಾದ ಸಂಸದ ಕಾಗೇರಿ

PoKಗೆ ಬಂದ ಹಮಾಸ್‌ ಉ*ಗ್ರರಿಗೆ ಜೈಶ್‌ ಭಯೋ*ತ್ಪಾದಕರ ರೆಡ್‌ ಕಾರ್ಪೆಟ್‌ ಆತಿಥ್ಯ!

PoKಗೆ ಬಂದ ಹಮಾಸ್‌ ಉ*ಗ್ರರಿಗೆ ಜೈಶ್‌ ಭಯೋ*ತ್ಪಾದಕರ ರೆಡ್‌ ಕಾರ್ಪೆಟ್‌ ಆತಿಥ್ಯ!

TRP: ಟಿಆರ್​ಪಿಯಲ್ಲಿ ದಾಖಲೆ ಬರೆದ ʼಬಿಗ್‌ ಬಾಸ್‌ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?

TRP: ಟಿಆರ್​ಪಿಯಲ್ಲಿ ದಾಖಲೆ ಬರೆದ ʼಬಿಗ್‌ ಬಾಸ್‌ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?

ಮನೆ, ಜಮೀನು ಮಾರಿ ಲಕ್ಷಾಂತರ ರೂ. ಕಳೆದುಕೊಂಡಿದ್ದೇವೆ: ಗಡಿಪಾರಾದ ಭಾರತೀಯ ಕುಟುಂಬದ ಅಳಲು!

ಮನೆ, ಜಮೀನು ಮಾರಿ ಲಕ್ಷಾಂತರ ರೂ. ಕಳೆದುಕೊಂಡಿದ್ದೇವೆ: ಗಡಿಪಾರಾದ ಭಾರತೀಯ ಕುಟುಂಬದ ಅಳಲು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಕಾಡಾನೆ ದಾಳಿ… ಕೇರಳ ಪ್ರವಾಸಕ್ಕೆ ಬಂದಿದ್ದ ಜರ್ಮನ್ ಪ್ರವಾಸಿಗನ ದುರಂತ ಅಂತ್ಯ

Video: ಕಾಡಾನೆ ದಾಳಿ… ಕೇರಳ ಪ್ರವಾಸಕ್ಕೆ ಬಂದಿದ್ದ ಜರ್ಮನ್ ಪ್ರವಾಸಿಗನ ದುರಂತ ಅಂತ್ಯ

ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ ವಿಡಿಯೋ ವೈರಲ್..ರಾಜೀನಾಮೆಗೆ ಮುಂದಾದ ಪ್ರಾಧ್ಯಾಪಕಿ

ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ ವಿಡಿಯೋ ವೈರಲ್..ರಾಜೀನಾಮೆಗೆ ಮುಂದಾದ ಪ್ರಾಧ್ಯಾಪಕಿ

Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ

Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ

Marriage: ಊಟದ ವಿಚಾರದಲ್ಲಿ ಅರ್ಧಕ್ಕೆ ನಿಂತಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು

Video: ಊಟದ ವಿಚಾರದಲ್ಲಿ ಅರ್ಧಕ್ಕೆ ನಿಂತಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು

Video: ವಿದ್ಯಾರ್ಥಿಗಳಿಂದ ಕಾರು ತೊಳೆಸಿದ ಶಿಕ್ಷಕಿ… ವಿಡಿಯೋ ವೈರಲ್. ಶಿಕ್ಷಕಿ ಅಮಾನತು

Video: ವಿದ್ಯಾರ್ಥಿಗಳಿಂದ ಕಾರು ತೊಳೆಸಿದ ಶಿಕ್ಷಕಿ… ವಿಡಿಯೋ ವೈರಲ್. ಶಿಕ್ಷಕಿ ಅಮಾನತು

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

42757

KGF -3: ʼಕೆಜಿಎಫ್‌ -3ʼ ಶೂಟ್‌ ಮಾಡಿದ್ದೇನೆ.. ಬಿಗ್‌ ಅಪ್ಡೇಟ್‌ ಕೊಟ್ಟ ಮಾಳವಿಕ ಅವಿನಾಶ್

aus

Champions Trophy ತಂಡದಲ್ಲಿದ್ದರೂ ದಿಢೀರ್‌ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ರೌಂಡರ್‌

ಆಕಸ್ಮಿಕವಾಗಿ ಬಾವಿಗೆ ಬಿದ್ದ ಪತಿ… 40 ಅಡಿ ಆಳದ ಬಾವಿಗೆ ಇಳಿದು ಪತಿಯನ್ನು ರಕ್ಷಿಸಿದ ಪತ್ನಿ

Kerala: 64 ವರ್ಷದ ಪತಿಯನ್ನು ರಕ್ಷಿಸಲು ಜೀವದ ಹಂಗು ತೊರೆದು ಬಾವಿಗಿಳಿದ 56 ವರ್ಷದ ಪತ್ನಿ..

14-sirsi

Sirsi: ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ರನ್ನು ಭೇಟಿಯಾದ ಸಂಸದ ಕಾಗೇರಿ

PoKಗೆ ಬಂದ ಹಮಾಸ್‌ ಉ*ಗ್ರರಿಗೆ ಜೈಶ್‌ ಭಯೋ*ತ್ಪಾದಕರ ರೆಡ್‌ ಕಾರ್ಪೆಟ್‌ ಆತಿಥ್ಯ!

PoKಗೆ ಬಂದ ಹಮಾಸ್‌ ಉ*ಗ್ರರಿಗೆ ಜೈಶ್‌ ಭಯೋ*ತ್ಪಾದಕರ ರೆಡ್‌ ಕಾರ್ಪೆಟ್‌ ಆತಿಥ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.