ಐತಿಹಾಸಿಕ ಗ್ರಾಮಗಳನ್ನೊಳಗೊಂಡ ಸುಂದರ ನಗರ ರೇವಾ

ನರ್ಮದಾ ನದಿಯ ಇನ್ನೊಂದು ಹೆಸರು ಎನ್ನುವುದು ಪುರಾಣಗಳಲ್ಲಿ ಉಲ್ಲೇಖಗೊಂಡಿದೆ.

Team Udayavani, Feb 4, 2021, 10:50 AM IST

ಐತಿಹಾಸಿಕ ಗ್ರಾಮಗಳನ್ನೊಳಗೊಂಡ ಸುಂದರ ನಗರ ರೇವಾ

ಜಗತ್‌ವಿಖ್ಯಾತ ಮ್ಯೂಸಿಯಂ, ಕೋಟೆಗಳು, ಜಲಪಾತಗಳು ಮತ್ತು ಐತಿಹಾಸಿಕ ಗ್ರಾಮಗಳನ್ನೊಳಗೊಂಡ ಮಧ್ಯಪ್ರದೇಶದ ರೇವಾನಗರ ಜಿಲ್ಲಾ ಕೇಂದ್ರವೂ ಹೌದು. ಇಲ್ಲಿ ಪ್ರಕೃತಿ ದತ್ತ ಮತ್ತು ಮಾನವ ನಿರ್ಮಿಸ ಸೌಂದರ್ಯಗಳ ಸಮ್ಮಿಲನವಾಗಿದೆ.

ಇಲ್ಲಿರುವ ಬಿಳಿ ಹುಲಿಗಳು ಪ್ರಮುಖ ಆಕರ್ಷಣೆಯೂ ಹೌದು. ಬಿಂಜ್‌ ಪಹಾರ್‌, ಲೋವರ್‌ ನಾದರ್ನ್ ಪ್ಲೆ„ನ್‌, ಕೈರ್ಮೋ ಮತ್ತು ರೇವಾ ತಪ್ಪಲೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ರೇವಾ ನಗರದಲ್ಲಿ ನೋಡಲು ಬೇಕಾದಷ್ಟು ಸ್ಥಳಗಳಿವೆ. ಈ ನಗರವು ಬಿಳಿ ಹುಲಿಗಳ ತಾಣವೆಂದೇ ಗುರುತಿಸಲ್ಪಟ್ಟಿದೆ. ಇದರೊಂದಿಗೆ ಬಾಗೇಲ್‌ ಮ್ಯೂಸಿಯಂ, ರೇವಾ ಕೋಟೆ, ಪಿಲಿಕೋತಿ, ಗೋವಿಂದಗಡ್‌ ಕೋಟೆ, ಅರಮನೆ, ವೆಂಕಟ್‌ ಭವನ್‌, ರಾಣಿ ತಲಾಬ್‌, ಎಪಿಎಸ್‌ ವಿಶ್ವವಿದ್ಯಾಲಯದ ಮೈದಾನ, ಬೈರೂಮ್‌ ಬಾಬಾ ಪುತ್ಥಳಿ, ರಾಣಿಪುರ ಕಾರ್ಚುಯುಲಿಯಾನ್‌, ಕಿಯೋಂತಿ ಜಲಪಾತ, ಪೂರ್ವ ಜಲಪಾತ, ಚಾಚಾಯ್‌ ಜಲಪಾತವನ್ನು ಇಲ್ಲಿ ಕಾಣಬಹುದು.

ಜಿಲ್ಲೆಯ ಹೆಸರಿನಿಂದಲೇ ಕರೆಯಲ್ಪಡುವ ರೇವಾ ನಗರ ಕ್ರಿ.ಶ. ಮೂರನೇ ಶತಮಾನದಲ್ಲಿ ಮೌರ್ಯರಿಂದ ಆಳಲ್ಪಟ್ಟಿತ್ತು ಎನ್ನುವ ಇತಿಹಾಸವೂ ಇದೆ. ರೇವಾ ಎನ್ನುವುದು ನರ್ಮದಾ ನದಿಯ ಇನ್ನೊಂದು ಹೆಸರು ಎನ್ನುವುದು ಪುರಾಣಗಳಲ್ಲಿ ಉಲ್ಲೇಖಗೊಂಡಿದೆ.ಅಲ್ಲದೇ ಮೊದಲ ಬಿಳಿ ಹುಲಿಯನ್ನು ರೇವಾದಲ್ಲಿಯೇ ಕಂಡುಹಿಡಿಯಲಾಯಿತು ಎನ್ನುವ ಪ್ರತೀತಿಯೂ ಇದೆ.

ರೇವಾ ನಗರವನ್ನು ರಸ್ತೆ, ವಾಯು, ರೈಲ್ವೇ ಮೂಲಕ ತಲುಪಬಹುದು. ಹತ್ತಿರವೇ ವಿಮಾನ ನಿಲ್ದಾಣವಾದ ಖುಜರಾಹೋ ಇಲ್ಲಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಪ್ರಯಾಣಿಸುವುದಾದರೆ ರೇವಾ ರೈಲು ನಿಲ್ದಾಣಕ್ಕೆ ತಲುಪಬಹುದು. ಜುಲೈ-ಸೆಪ್ಟಂಬರ್‌ ಅವಧಿಯಲ್ಲಿ ರೇವಾಗೆ ಭೇಟಿ ನೀಡುವುದು ಅತ್ಯಂತ ಸೂಕ್ತ ಸಮಯ.

ಟಾಪ್ ನ್ಯೂಸ್

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Cong-CM-Dinner-Meet

Congress Government: ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿ: ಆಪ್ತ ಸಚಿವರ ಬೆಂಬಲ

DattaPeetha Dispute: ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಹೆಗಲಿಗೆ

DattaPeetha Dispute: ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಹೆಗಲಿಗೆ

UCC

UCC legal challenge: ಸಂಬಂಧಿಕರಲ್ಲಿ ಲಗ್ನ ನಿಷೇಧ: ಉತ್ತರಾಖಂಡ ಸಮರ್ಥನೆ

Yathanal

BJP Rift: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಕಠಿನ ಕ್ರಮ?

WPL-Cricket

WPL: ಇಂದಿನಿಂದ ಮೂರನೇ ಆವೃತ್ತಿ ಮಹಿಳಾ ಟಿ20 ಲೀಗ್‌ ಆರಂಭ

Sathendra-Das-Died

Ritual: ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಸರಯೂ ನದಿಯಲ್ಲಿ ಜಲಸಮಾಧಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

delhii_?

AAP: ಭ್ರಷ್ಟಾಚಾರ ವಿರುದ್ಧದ ಹೋರಾಟದಿಂದ ಜನ್ಮತಳೆದ ʼಆಪ್‌ʼಗೆ ಭ್ರಷ್ಟಾಚಾರವೇ ಮುಳುವಾಯಿತೇ?

ಉಪ್ಪಿಗೆ ಹಾಕಿದ ಹಲಸಿನ ಸೊಳೆಯಿಂದ ಈ ರೆಸಿಪಿ ಮಾಡಿದ್ದೀರಾ…

Special Snack Recipe: ಉಪ್ಪಿಗೆ ಹಾಕಿದ ಹಲಸಿನ ಸೊಳೆಯಿಂದ ಈ ರೆಸಿಪಿ ಮಾಡಿದ್ದೀರಾ…

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

5

Kasaragod: ವಂಚನೆ ಪ್ರಕರಣ; ಆರೋಪಿಯ ಬಂಧನ; ವಿದೇಶ ನಂಟು ಬಯಲು

Cong-CM-Dinner-Meet

Congress Government: ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿ: ಆಪ್ತ ಸಚಿವರ ಬೆಂಬಲ

DattaPeetha Dispute: ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಹೆಗಲಿಗೆ

DattaPeetha Dispute: ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಎಂ ಹೆಗಲಿಗೆ

UCC

UCC legal challenge: ಸಂಬಂಧಿಕರಲ್ಲಿ ಲಗ್ನ ನಿಷೇಧ: ಉತ್ತರಾಖಂಡ ಸಮರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.